Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಪ್ರೀತಿಯ ಸಂಕೇತ

ಕುಟುಂಬದಲ್ಲಿ ಕೆಲವು ಅನಾಗರಿಕತೆ ಇರುವ ಜನರು ಇರುತ್ತಾರೆ ಸಣ್ಣ ಪುಟ್ಟ ವಿಷಯಗಳನ್ನು ಪತಿ ಪತ್ನಿಯರ ಮದ್ಯೆ ವಿಷಯಗಳನ್ನು ವಿಭಿನ್ನ ವಾಗಿ ಪ್ರಕಟಿಸುವ ಕಾರ್ಯದಲ್ಲಿ ತೊಡಗಿ ಕೊಳ್ಳಲು ಶ್ರಮಿಸುತ್ತಿದ್ದಾರೆ ಜ್ನಾನದ ಕೊರತೆಯಿಂದ ಒಂದೊಮ್ಮೆ ಪತಿ ಪತ್ನಿಯರ ಮದ್ಯೆ ವ್ಯತ್ಯಾಸಗಳು ಸ್ರಷ್ಟಿ ಯಾಗುವುದು ಸಹಜ ಆದರೆ ಸಣ್ಣ ಪುಟ್ಟ ವಿಷಯಗಳನ್ನು ವಿಬಜಿಸಿ ತೋರಿಸುವುದು  ಮಹಾ ಅಪರಾಧ ವಾಗಿದೆ ಅನೇಕ ಕುಟುಂಬ ಗಳ ಮದ್ಯೆ ಜಗಳದ ಕಾರಣ ವಾಗುತ್ತದೆ ಇಂತಹ ಜನರಿಂದ ದೂರ ಸರಿದು ತನ್ನನ್ನು ತನ್ನ ಕುಟುಂಬದವರನ್ನು ಕಾಪಾಡುವುದು ಅತ್ಯಾವಶ್ಯಕತೆ ಆಗಿದೆ  ನಮ್ಮ  ಸಮಾಜದಲ್ಲಿ  ಕೆಲವರು     ನೊಣದ ಹಾಗೆ ಶರೀರದ ಪೂರ್ಣ ಭಾಗ ಬಿಟ್ಟು ಕೇವಲ ಗಾಯವಿರುವ ಸ್ಥಳದಲ್ಲಿ ಕೂರುವುದು ಕೆಲವರ ಉದಾಹರಣೆ ಹಾಗೆನೇ ಜನರ ಒಳ್ಳೆಯ ತನವನ್ನು ಬಿಟ್ಟು ಬರೇ  ಗಾಯ ವಿರುವ ಜಾಗದಲ್ಲಿ ಕುಳಿತು ಕೊಳತೆ ಯನ್ನು ಹರಡಿಸುತ್ತಾರೆ 
ಆದರೆ ನೀವು ಜೇನು ಹುಳದ ಸ್ವಬಾವವೂ ನೋಡಿರಬಹುದು ಹೂವಿನ ಕಹಿಯಾದ ರಸವನ್ನು ಹೀರಿ ಅದನ್ನು ಸಿಹಿಯಾಗಿಸುತ್ತದೆ ಅಂದರೆ ಇಂತಹಾ ಜನರು ಸಾಮೂಹಿಕವಾಗಿ ಕುಟುಂಬ ಗಳನ್ನು ಮುರಿದು ಹಾಕುವರು ಇದು ಮಾನವನ ಅಸ್ತಿತ್ವ  ದಲ್ಲಿ ಪಿಶಾಚಿಯ ಪ್ರತಿನಿಧಿ ಯಾಗಿರುತ್ತಾರೆ  ತನ್ನ ದಾಂಪತ್ಯ ಜೀವನ ಹಾಗೂ   ಕುಟುಂಬ ಗಳನ್ನು ರಕ್ಷಿಸಲು ಇಂತಹಾ ಜನರಿಂದ  ಎಚ್ಚರಿಕೆ ವಹಿಸುವುದು ಅತ್ಯಾವಶ್ಯಕತೆ ಆಗಿದೆ ಯಾಕೆಂದರೆ ಇಂತಹಾ ಕ್ರತ್ಯಗಳು ವಿಚ್ಛೇದನ ಕಾರಣ ವಾಗಬಹುದು  ಕೆಲವೊಮ್ಮೆ ವಿಚ್ಛೇದನ  ತಂದೆ ತಾಯಿಯವರ ಹಸ್ತಕ್ಷೇಪದ ಕಾರಣ ವಾಗಬಹುದು ಪತಿ ಪತ್ನಿಯರ ಮದ್ಯೆ ಅನುಕಂಪ ಗಳು ಉಂಟಾದರೆ  ಸಮಾಧಾನ ದಿಂದ ತಿಳಿವಳಿಕೆ ನೀಡುವ ಅವಶ್ಯಕತೆ ಇರುತ್ತದೆ ಕೆಲವೊಮ್ಮೆ ಪತಿ ಪತ್ನಿಯರ ಜಗಳದ ಮದ್ಯೆ ತಂದೆ ತಾಯಿಯರ  ಹಸ್ತಕ್ಷೇಪದ ಯಾವ ಸಹಾಯವೂ ಬೇಡವಾಗುವುದು ಕೆಲವೊಮ್ಮೆ ಪತಿ ಪತ್ನಿಯರ ಜಗಳ ಪ್ರೀತಿಯ ಸಂಕೇತ ವಾಗಿದೆ ಪ್ರೀತಿ ಪ್ರೇಮದ ಜಗಳ ಕೆಲವೊಮ್ಮೆ ಇಬ್ಬರ ಮದ್ಯೆ ಶಕ್ತಿಯುತವಾಗಿ ದಾಂಪತ್ಯ ಜೀವನ ನೆಲೆ ನಿಲ್ಲಿಸುವ ಕಾರಣ ವಾಗ  ಬಹುದು ಪತಿ ಪತ್ನಿಯರ ಪ್ರೀತಿಯ ಸ್ನೇಹದ ಸಂಬದ ದಲ್ಲಿ ಸಣ್ಣ ಪುಟ್ಟ ಗೊಂದಲ ಗಳು ಸ್ರಷ್ಟಿಯಾಗುವುದು ಸಹಜ ಕೆಲವೊಮ್ಮೆ ಪತಿಯ ಅತಿಯಾದ ನಿರಾಕರಣೆ ಒಂದು ಹೆಣ್ಣಿಗೆ ಸಹಿಸಲು ಅಸಾಧ್ಯ ವಾಗುವುದು ಕೆಲವೊಮ್ಮೆ ಪತ್ನಿಯರಲ್ಲಿ ಸಹಜ ವಾಗಿ ಕಾಣ ಬರುವಂತಹದು ಅವಳ ಪತಿ ಪ್ರೀತಿಸಿದರೂ ಪತಿಯ ಬಾಯಿಯಿಂದಲೇ ಕೇಳಿ ಕೊಳ್ಳಲು ಅಸೆ ಪಟ್ಟಿರುತ್ತಾಳೆ ಇದು ಒಂದು ಮಾನವ ಸಹಜಗುಣ ವಾಗಿರುವುದರಿಂದ ಪತಿಗೆ ಅವಶ್ಯ ವಾಗಿ ಅವನ ಪತ್ನಿ ಯಲ್ಲಿ ಪ್ರೀತಿಯ ಅಭಿವ್ಯಕ್ತಿ ತೋರಿಸಬೇಕು ಪ್ರವಾದಿ صلي الله عليه وسلم 
ಹೇಳಿದರು ನಿನಗೆ ಯಾರಾದರಲ್ಲಿ ಪ್ರೀತಿ ಇದ್ದರೆ ಅದನ್ನು ಅವನ ಮುಂದೆ ಬಹಿರಂಗ ಗೊಳಿಸು    ಮನಸ್ಸಿನಲ್ಲಿ ಇರುವ ವಿಷಯಗಳನ್ನು ಅರಿಯುವವನು ಜಗದೊಡೆಯ ನಾದ ಅಲ್ಲಾಹು ಮಾತ್ರ ವಾಗಿದ್ದಾನೆ ಪತಿ ಪತ್ನಿಯರು ಪರಸ್ಪರ ಪ್ರೀತಿಯನ್ನು ಬಹಿರಂಗ ಗೊಳಿಸುತ್ತಾ ಇರುವುದು ಉತ್ತಮ ಅದುವೇ ಒಂದು ಸುಂದರ ದಾಂಪತ್ಯ ಜೀವನದ ರಹಸ್ಯದ ಗುಟ್ಟು.
✒️MUSTHAFA HASAN ALIKHAN ALQADRI

Comments

Popular Posts