Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ವಿಷ ಕಾರುವ ತೇಜಸ್ವಿ ಸೂರ್ಯ


ವಿಷ ಕಾರುವ  ತೇಜಸ್ವಿ ಸೂರ್ಯ

ತನ್ನನ್ನು ತಾನು ಸತ್ಯ  ಹರಿಶ್ಚಂದ್ರ ವೆಂಬಂತೆ ಬಿಂಬಿಸಿ

ಅನ್ಯ ದರ್ಮೀಯರನ್ನು ಅವಹೇಳನ ಮಾಡುವ ಕ್ರತ್ಯ ಸುಲಭವಾಗಿ ಕಲಿತ  ಯುವ ಸಂಸದ! ತನ್ನವರು ಮಾಡಿದ ಕ್ರತ್ಯವನ್ನು ಮರೆಮಾಚಿ ಇನ್ನೊಬ್ಬರ ತಲೆಯ ಮೇಲೆ ಗೂಬೆ ಕೂರಿಸುವ ಕ್ರತ್ಯ ಹೊಸದೇನಲ್ಲ ಜನರ ಕಷ್ಟ ಸುಖಗಳಿಗೆ ಸ್ಪಂದಿಸಬೇಕಾದವನು ಜನರ ಆಯ್ಕೆಯಿಂದ ಚುನಾಯಿತನಾಗಿ ಆರಿಸಲ್ಪಟ್ಟವನು ಮಾರಣ ಹೋಮ ಕ್ರತ್ಯಕ್ಕೆ ಉತ್ತರಿಸಲಾಗದೆ ಚಡಪಡಿಸುವ ಚೇಳಿನ ಹಾಗೆ ಪ್ರೆಸ್ ಕಾಂಫ್ರೆನ್ಸ್ ನಡೆಸಿದ ಮಾತ್ರಕ್ಕೆ 

ಈ ರಾಜ್ಯದ ಜನರು ಯಾವತ್ತೂ ನೀ ಮಾಡಿದ ಕ್ರತ್ಯ  ಮರೆಯಲಾರರು

ಒಬ್ಬ ಸಂಸದನ  ಕರ್ತವ್ಯ ಏನು ಯಾವ ತರಹ ಜನರ ಅವಶ್ಯಕತೆ ಗಳನ್ನು ಪೂರೈಸಬೇಕು ಎಂಬ ಪ್ರಧಾನ ಜ್ನಾನ ಇರಬೇಕು ಎಲುಬಿಲ್ಲದ ನಾಲಿಗೆಯನ್ನು ಹರಿಯ ಬಿಡುವ ಮುನ್ನ ಚಿಂತಿಸಬೇಕು ಮಾನವನು ಯಾರೇ ಆಗಿರಲಿ ಮಾನವನನ್ನು ಗೌರವಿಸುವುದು ಒಬ್ಬ ಉತ್ತಮ ಪುರುಷನ ಗುರುತು ಸುಮಾರು ಇನ್ನೂರು ಕಾರ್ಮಿಕರಲ್ಲಿ ಬರೇ ಹದಿನೈದು ಜನರು ಮುಸಲ್ಮಾನರು ಎಂಬ ಕಾರಣಕ್ಕೆ ಭಯೋತ್ಪಾದಕರ ಹಾಗೆ ಬಿಂಬಿಸಿದ ದ್ರಷ್ಯ ನೋಡಿದರೆ ಉಪ್ಪಿನಲ್ಲಿ ಕಲ್ಲು ಹುಡುಕಿದವನ ಹಾಗೆ ಈ ರಾಜ್ಯದ ಜನರ        ಮನಸ್ಸಿನಲ್ಲಿ   ನೀನು  ಕಪ್ಪು ಚುಕ್ಕೆ ಸ್ರಷ್ಟಿಸಿದೆ   ಇನ್ನಾದರು ಜನರ   ಅವಶ್ಯಕತೆ ಗಳಿಗೆ ಸ್ಪಂದಿಸಲು ಪ್ರಯತ್ನದಲ್ಲಿ  ತೊಡಗಿ ಕೊಂಡರೆ ಉತ್ತಮ!

Comments

Unknown said…
Correct👍👌
Unknown said…
Correct👍👌
Unknown said…
Correct👍👌

Popular Posts