Translate
Tuesday, May 5, 2020
What is the real love
ಒಮ್ಮೆ ಒಬ್ಬ ಪುರುಷ ತನ್ನ ಪತ್ನಿಯ ಜೊತೆ ಅಲಿ ರಲಿಯಲ್ಲಾಹು ಅನ್ನು ರವರ ಸನ್ನಿದಿಯಲ್ಲಿ ಹಾಜರಾದರು! ಓ ಅಲಿ ಅವರೇ ಇವಳು ನನ್ನ ಪತ್ನಿ ನಾನು ಇವಳನ್ನು ತುಂಬಾ ಪ್ರಿತಿಸುತ್ತೇನೆ ಆದರೆ ಅವಳು ನನ್ನನ್ನು ಆನುಸರಿಸುವುದಿಲ್ಲ ನನ್ನ ಮಾತು ಕೇಳುವುದಿಲ್ಲ ಎಂದು ಹೇಳೀದಾಗ .ಈ ಮಾತನ್ನು ಕೇಳುತ್ತಲೇ ಅಲಿ ಯವರು ಹೇಳಿದರು ಓ ಮನುಷ್ಯ ಹೇಗೇ ಹೇಳುತ್ತಿಯ ನೀನು ಅವಳನ್ನು ಪ್ರೀತಿಸುತ್ತೀಯ! ಎಂದು ಕೇಳಿದಾಗ ಆ ಮನುಷ್ಯ ಉತ್ತರ ನೀಡುತ್ತಾನೆ ಓ ಅಲಿಯವರೆ ನಾನು ಅವಳನ್ನು ಪ್ರೀತಿಸುತ್ತೇನೆ ಅದರ ಸಾಕ್ಷಿ ನಾನಾಗಿದ್ದೇನೆ ಆವಾಗ ಅಲಿ ಯವರು ಹೇಳಿದರು. ಪ್ರೀತಿ ಮತ್ತು ಇಷ್ಟ ದಲ್ಲಿ ವ್ಯತ್ಯಾಸ ಇದೆ ಒಬ್ಬ ಮನುಷ್ಯ ತನ್ನನ್ನು ತಾನು ಪ್ರೀತಿಸಿದರೆ ಅವನು ವಸ್ತು ಗಳನ್ನು ಇಷ್ಟ ಪಡುತ್ತಾನೆ ಮತ್ತು ಇಷ್ಟ ಪಟ್ಟ ನಂತರ ಅವನು ನಾನು ಇಷ್ಟ ಪಟ್ಟ ದೆಲ್ಲವೂ ನನ್ನ ಆಜ್ಞೆ ಪಾಲಿಸಬೇಕು .ನನ್ನ ಮಾತು ಕೇಳಬೇಕು ಎಂದು ಬಾವಿಸುವುದು ಸಹಜ ಆದರೆ ಎಲ್ಲಿ ಪ್ರೀತಿ ಪ್ರೇಮ ಇರುತ್ತದೆ ಅಲ್ಲಿ ಮನುಷ್ಯ ತನ್ನ ಇಚ್ಛೆಗೆ ನಾಂದಿ ಹೇಳುತ್ತಾನೆ ತನ್ನನ್ನು ತಾನು ವಿಭಿನ್ನ ವಾಗಿ ನೋಡುತ್ತಾನೆ.ಓ ಮನುಷ್ಯ ನೆನಪಿಡು ಪ್ರೀತಿ ಪ್ರೇಮದ ಶ್ರೇಷ್ಠ ವಾದ ಪುರಾವೆ ಅದು ಸಾಷ್ಟಾಂಗ ವಾಗಿದೆ ತಾನು ಬಾಗಲು ತಗ್ಗಿ ಬಗ್ಗಿ ನಡೆಯಲು ಪ್ರೀತಿ ಅಂತಾರೆ ಪ್ರೀತಿಯ ಮುಂದೆ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಿಸಿ ತನ್ನ ಪ್ರಿಯತಮೆಯ ತ್ರಪ್ತಿಯನ್ನು ಪಡೆಯಲು ಪ್ರೀತಿ ಅಂತಾರೆ ತನ್ನ ಇಚ್ಚೆಯನ್ನು ತ್ಯಾಗಮಾಡಿ ಅವಳ ಸಂತೋಷ ದಲ್ಲಿ ಪಾಲ್ಗೊಳ್ಳಲು ಪ್ರೀತಿ ಅಂತಾರೆ! ಶೈತಾನ್ ಪರಮಾತ್ಮನನ್ನು ಇಷ್ಟ ಪಡುತ್ತಿದ್ದನು ಆದರೆ ಪ್ರೀತಿಸುತ್ತಿರಲಿಲ್ಲ ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಷ್ರಶ್ನೆಗಳಿಗೆ ಆವಕಾಶ ವಿಲ್ಲ ದೂರು ಗಳಿಗೆ ಅವಕಾಶ ವಿಲ್ಲ ಪರಮಾತ್ಮನು ಶೈತಾನನಿಗೆ ಕಲ್ಪಿಸಿದನು ಆದಿ ಮಾನವ ಆದಮ್ ನಿಗೆ ಸಾಷ್ಟಾಂಗ ಮಾಡಲು ಎಲ್ಲಾ ದೇವ ದೂತರಿಗೆ ಪರಮಾತ್ಮನಲ್ಲಿ ಪ್ರೀತಿ ಇತ್ತು ಎಲ್ಲರೂ ಪರಮಾತ್ಮನ ಆಜ್ಞೆ ಯನ್ನು ಪಾಲಿಸಿದರು ಆದರೆ ಶೈತಾನ್ ಮಾತ್ರ ಪ್ರಶ್ನೆ ಕೇಳಿ ಬಿಟ್ಟ ಅಲ್ಲಿಂದಲೇ ಪ್ರೀತಿ ಹಾಗೂ ಇಷ್ಟ ದ ವ್ಯತ್ಯಾಸ ಕಚಿತವಾಗಿದ್ದು
Labels:
What is the real love
Islamic and unislamic articles written by me and country abroad news will always come to your lap. Like our page, visit our website to read our articles and don't forget to share with others.
Subscribe to:
Post Comments (Atom)
ರಂಜಾನ್ ಪಾವನ ಮಾಸ
ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...
-
*ಆ ಜ್ಯೋತಿ ಎಂದೂ ನಂದದು ನಂದಿಸಲೂ ಆಗದು* ✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ* ************************************ ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ...
-
ಆಪತ್ಭಾಂದವರು ಅಪನಂಬಿಗಸ್ತರಾದರೇ ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************ ವಯಸ್ಸು ನೂರು ದಾಟಿದ ವಯೋವೃದ್ಧನೇ ಆಗಿರಬಹುದು. ಅಥವಾ ಮರಣ ಶೈಯ್ಯೆಯ ಕೊನೆಯುಸಿ...
-
ಮೃತ ಶರೀರಗಳೊಂದಿಗೆ ಯಾಕೆ ಈ ಅನ್ಯಾಯ? ************* ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************* ಮರಣ ಹೊಂದಿದ ವಿವರ ಲಭಿಸಿದರೆ ಮನುಷ್ಯತ್ವ ಇರುವ ಯಾವುದೇ ...
-
ಮಹಾಮಾರಿ ಬಂದಿದ್ದರಲ್ಲಿ ಅಲ್ಲ ಬಾರದೇ ಇದ್ದರೆ ಅದ್ಭುತ ************ ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************ ಮೊನ್ನೆ ಒಬ್ಬ ಒಂದು ಬೆಕ್ಕನ್ನು ಹ...
-
ವಿಷ ಕಾರುವ ತೇಜಸ್ವಿ ಸೂರ್ಯ ತನ್ನನ್ನು ತಾನು ಸತ್ಯ ಹರಿಶ್ಚಂದ್ರ ವೆಂಬಂತೆ ಬಿಂಬಿಸಿ ಅನ್ಯ ದರ್ಮೀಯರನ್ನು ಅವಹೇಳನ ಮಾಡುವ ಕ್ರತ್ಯ ಸುಲಭವಾಗಿ ಕಲಿತ ಯುವ ಸಂಸದ! ತನ್ನವರ...
-
ಕುಂಬಳಕಾಯಿ ಕಳ್ಳನೆಂದಾಗ ಹೆಗಲು ಮುಟ್ಟಿ ನೋಡಬೇಡಿ ************* ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************* ಮೊನ್ನೆ ಒಂದು ಬರಹವನ್ನು ಕಾಣಲು ಸಾಧ್ಯವಾಯ್ತ...
-
*ಶಿಹಾಬ್ರನ್ನು ಸ್ವಾಗತಿಸುವ ಮೊದಲು..* ಕಾಲ್ನಡಿಗೆಯ ಮೂಲಕ ಹಜ್ ಕರ್ಮಕ್ಕೆ ಹೊರಟ ಕೇರಳದ ಶಿಹಾಬ್ ಈಗಾಗಲೇ ಕರ್ನಾಟಕದ ಗಡಿ ದಾಟಲಿದ್ದಾರೆ. ಕೇರಳಿಗರು ಈ ಮೂವತ್ತರ ತರುಣನ...
-
ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ಸುಮಾರು 28 ವರ್ಷಗಳ ಹಿಂದೆ ಮರ್ಕಝ್ ಎಂಬ ಜ್ಞಾನ ಕೇಂದ್ರದಿಂದ ಬಿರುದು ಪಡೆದು ಮುದರ್ರಿಸಾಗಿ ಸೇವೆಗೆ ಸೇರಿದ ಪ್ರಾರಂಭದ ವರ್ಷಗಳ ಅನು...
-
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 1957ರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಅಣ್ಣಾ ದೊರೈ ಯವರು ಒಂದು ದೀರ್ಘ ಭಾಷಣ ಮಾಡುತ್ತಾ ಪೈಗಂಬರ್ ಮುಹಮ್ಮದ್ ಸಲ್ಲಲ್ಲ...
-
ನಮಾಝ್ ಅಲ್ಲಾಹು ಅಕ್ಬರ್ ಎಂಬ ತಕ್ಬೀರ್ನೊಂದಿಗೆ ಪ್ರಾರಂಭವಾಗಿ ಸಲಾಮಿನೊಂದಿಗೆ ಮುಕ್ತಾಯಗೊಳ್ಳುವ ಶಾರೀರಿಕವಾದ ಪ್ರಾರ್ಥನೆ ಗಳಲ್ಲಿ ಶ್ರೇಷ್ಠ ವಾದ ಇಸ್ಲಾಮಿನ ಎರ...
No comments:
Post a Comment