Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಅಲ್ಲಾಹನ ಇಷ್ಟ ದಾಸನು



ಮನುಷ್ಯನು ಖಂಡಿತ ನಷ್ಟದಲ್ಲಿದ್ದಾನೆ.
ಒಮ್ಮೆ ಬಹುಮಾನ್ಯ ರಾದ 
ಅಲಿ ರ. ಅ.ಹೇಳಿದರು ತನ್ನ ಪ್ರಾರ್ಥನೆಯ ಮೇಲೆ ನಂಬಿಕೆ ಇಲ್ಲದೇ ಇರುವುದು ತಕ್ವಾ ಭಯಬಕ್ತಿ ಆಗಿದೆ ಒಮ್ಮೆ ಉಮರ್ ರವರು ಈದುಲ್ ಫಿತರ್ ನ ದಿವಸ ಧಾರಾಳ ವಾಗಿ  ಅಳುತ್ತಿದ್ದರು ಅಲ್ಲಿ ಇದ್ದ  ಒಬ್ಬರು ಕೇಳಿದರು ಓ ಉಮರ್ ರವರೇ  ಎಲ್ಲರೂ ಸಂತೋಷದಿಂದ ಇರುವ ದಿವಸ ತಾವು ಏಕೆ ಅಳುತ್ತಿದ್ದೀರಿ?ಆವಾಗ ಉಮರ್ ರ.ಅ    ಹೇಳಿದರು ನನಗೆ ಗೊತ್ತಿಲ್ಲ ನನ್ನ ಉಪವಾಸ ಅಲ್ಲಾಹನ ಬಳಿ  ಸ್ವೀಕಾರ್ಯವೇ ಇಲ್ಲವೋ ಎಂದು ಸ್ವೀಕಾರ ವಾದರೆ ನಾನು ಸಂತೋಷ ಪಡುವೆನು  ಇಲ್ಲವಾದರೆ ನನ್ನ ಮುಖಕ್ಕೆ ನನ್ನ  ಉಪವಾಸವು  ಎಸೆಯಲ್ಪಡ ಲಾಗುವುದು ನನಗೆ ಗೊತ್ತಿಲ್ಲ ನಾನು ಯಾವ ಜನರಲ್ಲಿ ಸೇರಿದವನು ಅದಕ್ಕಾಗಿ   ಅಳುತ್ತಿದ್ದೇನೆ ಎಂದು ಹೇಳಿದರು    ಅಲ್ಲಾಹನ   ವಲಿಯ್ ಆದ ಬಾ    ಯಝೀದ್ ಅಲ್ ಬಸ್ತಾಮಿ ರ.ಆ  ಅವರಲ್ಲಿ ಒಮ್ಮೆ ಒಬ್ಬ ಮುದುಕಿ ಕೇಳಿದಾಗ ನನ್ನ ಪ್ರಶ್ನೆಗಳಿಗೆ ಉತ್ತರಿಸಿ  ಶೈಕ್ ರವರೇ  ನನ್ನ ಕತ್ತೆಯ ಬಾಲ ಉತ್ತಮ ವೋ ಅಥವಾ ನಿಮ್ಮ ಗಡ್ಡ ಉತ್ತಮ ವೋ    ಆವಾಗ ಅವರು ಸಿಟ್ಟಾಗಲಿಲ್ಲ  ಅವರ    ಕಣ್ಣಿನಿಂದ ಕಣ್ಣೀರು ಸುರಿದವು ನಂತರ    ಹೇಳಿದರು ನಿನ್ನ ಪ್ರಶ್ನೆಗಳಿಗೆ ಉತ್ತರ ಈವಾಗ ನನ್ನ ಬಳಿ ಇಲ್ಲ ನಾನು ಮರಣ ಹೊಂದಿದರೆ ಉತ್ತರ ಕೊಡುವೇ ಆದರೇ ನೀನು ಆವಾಗ ಎಲ್ಲಿರುವೆ ಎಂದು ಹೇಳಿದರು ಆವಾಗ ಮುದುಕಿ ಮರುತ್ತರವಾಗಿ ಹೇಳಿದರು ನನ್ನ ಪ್ರಶ್ನೆ ಅಲ್ಲೇ ಇದೆ  ತಾವು ಉತ್ತರ ಕೊಡಬೇಕಾಗಿದೆ ಎಂದು  ಹೇಳಿದರು    ಆವಾಗ ಬಸ್ತಾಮಿ   ರ.ಅ  ರವರು ತಿಳಿಸುತ್ತಾರೆ ನನ್ನ ಗಡ್ಡ ನಿನ್ನ ಕತ್ತೆಗಿಂತ ಸಾವಿರ ಸಲ ಉತ್ತಮ ವಾಗಿದೆ ಯಾಕೆಂದರೆ ನನ್ನ ಮರಣ ಈಮಾನಿ ನಲ್ಲಿ  ಆಗಲಿದೆ   ಎಂದು ದ್ರಡವಾದ ವಿಶ್ವಾಸ ದೊಂದಿಗೆ ಮರುತ್ತರ ನೀಡಿದರು  ಆದುದರಿಂದ ವಿಶ್ವಾಸ ವನ್ನು ದ್ರಡೀಕರಿಸ ಬೇಕಾಗಿರುವುದು ಪ್ರತಿಯೊಂದು ಮನುಷ್ಯನ ಕರ್ತವ್ಯ ವಾಗಿದೆ 
ಒಮ್ಮೆ ಶೈಕ್
ಸಹದಿ ರ.ಅ    ಹೇಳಿದರು ಒಬ್ಬ ಸಫಾ ಮರ್ವ ದಲ್ಲಿ ತನ್ನ ತಲೆಯನ್ನು ಕಲ್ಲಿನ ಮೇಲೆ ಇಟ್ಟು ಅಳುತ್ತಿರುವುದನ್ನು ನಾ ಕಂಡೆನು  ಅಲ್ಲಾಹನಲ್ಲಿ ಪ್ರಾರ್ತಿಸುತ್ತಿದ್ದರು ನನ್ನನ್ನು ಮಹ್ಷರ ದಲ್ಲಿ ಕುರುಡನಾಗಿ  ಯಾತ್ರೆ ಮಾಡಿಸು ಕಾರಣ ನಿನ್ನ ದಾಸರನ್ನು ಎದುರಿಸುವ ಶಕ್ತಿ  ನಿನ್ನನ್ನು ಎದುರಿಸುವ ಶಕ್ತಿ ನನ್ನ ಬಳಿ ಇಲ್ಲ ಅಲ್ಲಾಹುವೇ  ಎಂದು ಪ್ರಾರ್ತಿಸುತ್ತಿದ್ದರು ಲೋಕದಲ್ಲಿ  ಸಾಧಾರಣ ವಾಗಿ ಜನರು ತನ್ನ ಸಮುದಾಯ ದವರಿಗಾಗಿ ಎಲ್ಲಾ ಉಮ್ಮತ್ತಿಗಾಗಿ ತನಗಿಂತ ಜಾಸ್ತಿ    ಪ್ರಾರ್ತಿಸುತ್ತಾರೆ ಆ ಮನುಷ್ಯ ಅಳುವುದನ್ನು ಕಂಡ ಜನರು ಅವರಿಗಾಗಿ ಪ್ರಾರ್ತಿಸುತ್ತಿದ್ದರು ಬಸ್ತಾಮಿ ರ.ಅ   ರವರು ಹೇಳುತ್ತಾರೆ ನಾನು ನೋಡುತ್ತಿರುವಾಗಲೇ ಆ ಮನುಷ್ಯ ಎದ್ದು ನಿಂತು ಹೊರಟರು  ನಾನು ಅವರ ಹಿಂದೆ ನಡೆದೆ ಅವರನ್ನು ಹಿಂಬಾಲಿಸಿದೆ  ನೋಡುವಾಗ ಅವರು ಯಾರೆಂದು ತಿಳಿಯಲು ಮುಂದೆ ನಡೆದೆ ಆದರೆ ಅವರು  ಗೌಸುಲ್ ಆಲಮ್ ಅಬ್ದುಲ್  ಕಾದರ್  ಜೈಲಾನಿ ರ .ಅ  ಯಾಗಿದ್ದರು ಅವರಾಗಿದ್ದಾರೆ ಏಕಾಂಗಿ ಯಲ್ಲಿ ಅಲ್ಲಾಹನನು ಕರೆದು ಪ್ರಾರ್ತಿಸುವವರು ಸ್ವಾಲಿಹ್ ಆದ ಜನರು ಸದಾ ಏಕಾಂಗಿ ಯಲ್ಲಿ ಅಲ್ಲಾಹನನ್ನು ಕರೆದು ಪ್ರಾರ್ತಿಸುತ್ತಾರೆ ಪರಲೋಕ ವನ್ನು ಭಯಪಟ್ಟು ಜೀವಿಸುವವನಾಗಿದ್ದಾನೆ ವಿಜಯಿ ಯಾದವನು ತನಗಲ್ಲದೇ ತನ್ನವರಿಗಾಗಿ ಪ್ರಾರ್ತಿಸುವವನು ಅಲ್ಲಾಹನ ಇಷ್ಟ ದಾಸನು.
MUSTHAFA HASAN ALIKHAN ALQADRI

Comments

Popular Posts