Translate
Thursday, May 7, 2020
True Love
ಒಮ್ಮೆ ಬಹುಮಾನ್ಯರಾದ ಅಲಿ ರ .ಅ ರವರ ಹತ್ತಿರ ಒಬ್ಬ ಪುರುಷ ಬಂದು ಕೇಳಿದರು ನಾನು ಯಾರನ್ನಾದ್ರು ಒಬ್ಬರನ್ನು ನಿಜವಾದ ಪ್ರೀತಿ ಮಾಡಿದರೆ ನನಗೆ ಅದೂ ಸಾಕೇ ಎಂದು ಕೇಳಿದನು ಆವಾಗ ಅಲಿ ರ.ಅ.ಹೇಳಿದರು ನೀನು ನಿನ್ನನ್ನು ಯಾರಿಗಾಗಿಯೂ ಒಗ್ಗಿಸಕೊಳ್ಳಬೇಡ ಯಾಕೆಂದರೆ ಮನುಷ್ಯ ಮೂಲಭೂತ ಸ್ವಾರ್ತಿ ಯಾಗಿದ್ದಾನೆ ಅವನು ಯಾರನ್ನಾದರು ಪ್ರೀತಿಸಿದರೆ ಅವನು ಅವನ ತಪ್ಪುಗಳನ್ನು ಮರೆತು ಹೋಗುತ್ತಾನೆ ಮತ್ತು ಯಾರನ್ನಾದರು ದ್ವೇಶಿಸಲು ಪ್ರಾರಂಭಿಸಿದರೆ ಅವರ ಒಳ್ಳೆಯತನ ವನ್ನು ಮರೆತು ಹೋಗುತ್ತಾನೆ ನೀನು ನಿಜವಾಗಿಯೂ ಈ ಭೂಮಿಯಲ್ಲಿ ಸಂತೋಷವಾಗಿರಲು ಇಷ್ಟ ಪಡುಡುವುದಾದರೆ ಮನುಷ್ಯರನ್ನು ಗೌರವಿಸು ಆದರೆ ಪ್ರೀತಿ ಮಾಡುವುದಾದರೆ ಸತ್ಕರ್ಮದ ನಿಯ್ಯತ್ತಿನಲ್ಲಿ ಮಾಡು ಭರವಸೆಯಿಂದಲ್ಲ ಅವರಿಂದ ಪ್ರತೀಕಾರವಾಗಿ ಏನನ್ನೂ ಬಯಸಬೇಡ ಆದರೆ ಈ ಲೋಕ ಪ್ರೀತಿ ಪ್ರೇಮ ಸಹಾನುಭೂತಿ ಯ ಬದಲಾಗಿ ನೋವು ಗಳೇ ಸಿಗುವುದು ಒಮ್ಮೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಹೇಳಿದರು ಈ ಲೋಕದಲ್ಲಿ ಎರಡು ತರಹದ ಜನರಿದ್ದಾರೆ ಒಬ್ಬ ತನ್ಶ ಲಾಬಕ್ಕಾಗಿ ಪ್ರೀತಿಸುವನು ಇನ್ನೊಬ್ಬ ತನ್ನ ಇಚ್ಛೆಗೆ ಅನುಸಾರವಾಗಿ ಪ್ರೀತಿಸುವನು ನಿನ್ನನ್ನು ಯಾರಾದರು ಪ್ರೀತಿಸಬೇಕೆಂದಿದ್ದರೆ ನೀನು ನಿನ್ನ ಬಯಕೆ ಗಳನ್ನು ತ್ಯಾಗಮಾಡಿ ನಿನ್ನ ಉದ್ದೇಶ ಗಳನ್ನು ಈಡೇರಿಸಲು ಪ್ರಯತ್ನ ಪಡು ಹಾಗೆ ಮಾಡಿದರೆ ನಿನ್ನ ಉದ್ದೇಶ ಗಳೆಲ್ಲವೂ ನಿನಗೆ ಸಿಗುವುದು ಲೋಕದ ಎಲ್ಲಾ ಸಂಪತ್ತು ನಿನ್ನ ಹಿಂದೆ ಬರುವುದು ನೀನು ನಿನ್ನ ಇಚ್ಚೆಗಳ ಹಿಂದೆ ಬಿದ್ದರೆ ಅದು ನಿನ್ನನ್ನು ಓಡಿಸುವ ಕಾರ್ಯ ಮಾಡುವುದು ಆವಾಗ ನಿನಗೆ ನಿನ್ನ ಪ್ರೀತಿ ಆಗಲಿ ಅಥವಾ ನಿನ್ನ ಜೀವನದ ಉದ್ದೇಶ ಸಿಗಲಾರದು ಓ ಮನುಷ್ಯ ಕೇಳು ಪ್ರೀತಿ ಮಾಡುವ ಉದ್ದೇಶ ಅಂದರೆ ನೀನು ಪ್ರೀತಿಸಿದವರು ನಿನ್ನ ಆಜ್ಞೆ ಯ ಪ್ರಕಾರ ತಲೆ ಬಾಗಿ ನಿಲ್ಲುವುದು ಅಂದರೆ ಪ್ರೀತಿಯ ಮಹತ್ತಾದ ಸಂತೋಷ ನೀನು ಪ್ರೀತಿಸಿದವರು ನಿನ್ನ ವ್ಯಕ್ತಿತ್ವ ನೋಡಿ ನಿನ್ನಲ್ಲಿ ಹೆಮ್ಮೆ ಪಡಬೇಕು ನಿನ್ನನ್ನು ಗೌರವಿಸ ಬೇಕು ಅದುವೇ ನಿಜವಾದ ಪ್ರೀತಿ
Labels:
True Love
Islamic and unislamic articles written by me and country abroad news will always come to your lap. Like our page, visit our website to read our articles and don't forget to share with others.
Subscribe to:
Post Comments (Atom)
ರಂಜಾನ್ ಪಾವನ ಮಾಸ
ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...
-
*ಆ ಜ್ಯೋತಿ ಎಂದೂ ನಂದದು ನಂದಿಸಲೂ ಆಗದು* ✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ* ************************************ ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ...
-
ಆಪತ್ಭಾಂದವರು ಅಪನಂಬಿಗಸ್ತರಾದರೇ ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************ ವಯಸ್ಸು ನೂರು ದಾಟಿದ ವಯೋವೃದ್ಧನೇ ಆಗಿರಬಹುದು. ಅಥವಾ ಮರಣ ಶೈಯ್ಯೆಯ ಕೊನೆಯುಸಿ...
-
ಮೃತ ಶರೀರಗಳೊಂದಿಗೆ ಯಾಕೆ ಈ ಅನ್ಯಾಯ? ************* ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************* ಮರಣ ಹೊಂದಿದ ವಿವರ ಲಭಿಸಿದರೆ ಮನುಷ್ಯತ್ವ ಇರುವ ಯಾವುದೇ ...
-
ಮಹಾಮಾರಿ ಬಂದಿದ್ದರಲ್ಲಿ ಅಲ್ಲ ಬಾರದೇ ಇದ್ದರೆ ಅದ್ಭುತ ************ ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************ ಮೊನ್ನೆ ಒಬ್ಬ ಒಂದು ಬೆಕ್ಕನ್ನು ಹ...
-
ವಿಷ ಕಾರುವ ತೇಜಸ್ವಿ ಸೂರ್ಯ ತನ್ನನ್ನು ತಾನು ಸತ್ಯ ಹರಿಶ್ಚಂದ್ರ ವೆಂಬಂತೆ ಬಿಂಬಿಸಿ ಅನ್ಯ ದರ್ಮೀಯರನ್ನು ಅವಹೇಳನ ಮಾಡುವ ಕ್ರತ್ಯ ಸುಲಭವಾಗಿ ಕಲಿತ ಯುವ ಸಂಸದ! ತನ್ನವರ...
-
ಕುಂಬಳಕಾಯಿ ಕಳ್ಳನೆಂದಾಗ ಹೆಗಲು ಮುಟ್ಟಿ ನೋಡಬೇಡಿ ************* ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************* ಮೊನ್ನೆ ಒಂದು ಬರಹವನ್ನು ಕಾಣಲು ಸಾಧ್ಯವಾಯ್ತ...
-
*ಶಿಹಾಬ್ರನ್ನು ಸ್ವಾಗತಿಸುವ ಮೊದಲು..* ಕಾಲ್ನಡಿಗೆಯ ಮೂಲಕ ಹಜ್ ಕರ್ಮಕ್ಕೆ ಹೊರಟ ಕೇರಳದ ಶಿಹಾಬ್ ಈಗಾಗಲೇ ಕರ್ನಾಟಕದ ಗಡಿ ದಾಟಲಿದ್ದಾರೆ. ಕೇರಳಿಗರು ಈ ಮೂವತ್ತರ ತರುಣನ...
-
ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ಸುಮಾರು 28 ವರ್ಷಗಳ ಹಿಂದೆ ಮರ್ಕಝ್ ಎಂಬ ಜ್ಞಾನ ಕೇಂದ್ರದಿಂದ ಬಿರುದು ಪಡೆದು ಮುದರ್ರಿಸಾಗಿ ಸೇವೆಗೆ ಸೇರಿದ ಪ್ರಾರಂಭದ ವರ್ಷಗಳ ಅನು...
-
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 1957ರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಅಣ್ಣಾ ದೊರೈ ಯವರು ಒಂದು ದೀರ್ಘ ಭಾಷಣ ಮಾಡುತ್ತಾ ಪೈಗಂಬರ್ ಮುಹಮ್ಮದ್ ಸಲ್ಲಲ್ಲ...
-
ನಮಾಝ್ ಅಲ್ಲಾಹು ಅಕ್ಬರ್ ಎಂಬ ತಕ್ಬೀರ್ನೊಂದಿಗೆ ಪ್ರಾರಂಭವಾಗಿ ಸಲಾಮಿನೊಂದಿಗೆ ಮುಕ್ತಾಯಗೊಳ್ಳುವ ಶಾರೀರಿಕವಾದ ಪ್ರಾರ್ಥನೆ ಗಳಲ್ಲಿ ಶ್ರೇಷ್ಠ ವಾದ ಇಸ್ಲಾಮಿನ ಎರ...
No comments:
Post a Comment