Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಉತ್ತಮ ಆರೋಗ್ಯಕ್ಕಾಗಿ ನಡೆಯುವುದು

 بسم الله الرحمان الرحيم 
وَلَا تَمْشِ فِي الْأَرْضِ مَرَحًا ۖ إِنَّكَ لَنْ تَخْرِقَ الْأَرْضَ وَلَنْ تَبْلُغَ الْجِبَالَ طُولًا

ಭೂಮಿಯಲ್ಲಿ ಅಹಂಕಾರದೊಂದಿಗೆ ನಡೆಯಬೇಡ. ಖಂಡಿತವಾಗಿಯೂ (ಆ ಮೂಲಕ) ನೀನು ಭೂಮಿಯನ್ನೂ ಸೀಳಲಾರೆ ಮತ್ತು ಪರ್ವತಗಳ ಎತ್ತರವನ್ನೂ ತಲುಪಲಾರೆ. (ಕುರ್ಆನ್)
ಜಗದೊಡೆಯನಾದ ಅಲ್ಲಾಹನ ಹಬೀಬರಾದ ಮಹಮ್ಮದ್ ಮುಸ್ತಫಾ صلي الله عليه وسلم ರವರ ನಡತೆಯನ್ನು ನೋಡಿದರೆ ಎತ್ತರದಿಂದ ಕೆಳಗೆ ಇಳಿಯುತ್ತಿರುವ ಹಾಗೆ ಇರುತ್ತದೆ ಇದು ನಡತೆಯ ಅತ್ಯಂತ ಸುಂದರ ವಾದ ನಡತೆ ಯಾಗಿದೆ ಭೂಮಿಯಲ್ಲಿ ಅಹಂಕಾರದಿಂದ ದರ್ಪದಿಂದ ನಡೆಯುವುದನ್ನು ಅಲ್ಲಾಹು ನಿಷೇದಿಸಿದ್ದಾನೆ ನಿಮ್ಮ ನಡತೆಯನ್ನು ಸುಂದರ ವಾಗಿರಿಸಿ ವೇಗವಾಗಿ ನಡೆಯುವುದು ಅಥವಾ ಸೋಮಾರಿತನದ   ನಡತೆಯು ಮನುಷ್ಯನ ವ್ಯಕ್ತಿತ್ವದ ಅಗೌರವ ವಾಗಿದೆ ಆದರಿಂದ ನಿಮ್ಮ ಆರೋಗ್ಯದ ಚಿತ್ರ ಜನರ ಮುಂದೆ ತೋರುವುದು ಸಹಜ ನೀವು ವಾಹನ ಚಲಾಯಿಸುವಾಗ ಅತೀ ವೇಗದಿಂದ ಚಲಾಯಿಸ ಬೇಡಿ ಜನರು  ನಿಮ್ಮನ್ನು ನೋಡುವ ದ್ರಷ್ಟಿ ವ್ಯತ್ಯಾಸ ವಿರಬಹುದು ಅಥವಾ ಅತೀ ನಿಧಾನ ವಾಗಿಯೂ ಚಲಾಯಿಸ ಬೇಡಿ ಕಾರಣ ನಿಮ್ಮಿಂದ ಗುರಿ ತಲುಪುವವನಿಗೆ ಕಷ್ಟ ವಾಗುವುದು   ಆದರಿಂದ  ಮಧ್ಯಮ   ವರ್ಗ ವನ್ನು  ಸ್ವೀಕರಿಸಿ ಯೌವ್ವನದ ಹದಿ ಹರೆಯದ ವಯಸ್ಸಿನಲ್ಲಿ ಬಾನೆತ್ತರಕ್ಕೆ ಹಾರುವ ಬಯಕೆ ಗಳಿರಬಹುದು ಆದರೆ ಪ್ರವಾದಿ ಲುಕ್ಮಾನ್ عليه السلام ಹೇಳುತ್ತಾರೆ ನಿಲ್ಲು ಮಗನೇ ನಿಲ್ಲು ನಿನ್ನ ನಡತೆಯನ್ನು ಮಧ್ಯಮವರ್ಗ ದಲ್ಲಿರಿಸು 

 ۖ إِنَّ اللَّهَ لَا يُحِبُّ كُلَّ مُخْتَالٍ فَخُورٍ

(ಅಲ್ಲಾಹನು ದೊಡ್ಡಸ್ತಿಕೆ ತೋರುವ, ಬೊಗಳೆಕೋರರನ್ನು ಖಂಡಿತ ಮೆಚ್ಚುವುದಿಲ್ಲ.)
ಜೀವನದ ಪ್ರತಿಯೊಂದು ಕ್ಷಣದಲ್ಲಿಯೂ ಮಾಧ್ಯಮ ವರ್ಗ ವನ್ನು ಅನುಸರಿಸಿದರೆ ಜೀವನದಲ್ಲಿ ಸುಖ ಸಂಪತ್ತು ಹಾಗೂ ಆತ್ಮೀಯ ವಾದ ವಾತಾವರಣ ವನ್ನು ಸ್ರಷ್ಟಿ ಮಾಡಬಹುದು ಪ್ರವಾದಿ ಯವರಾದ ಮುಹಮ್ಮದ್ ಮುಸ್ತಫ صلي الله عليه وسلم ಯಾವಾಗಲೂ ಬೆನ್ನಿಗೆ ದಿಂಬು ಕೂರಿಸಿ ಊಟ ಮಾಡಲಿಲ್ಲ ಇಂದು ನಾವು ಕಾಣುವ ಹಾಗೆ ಮದುವೆ ಸಮಾರಂಭ ಗಳಲ್ಲಿ ಅಹಂಕಾರದಿಂದ ಊಟ ವನ್ನು ತನ್ನ ಕಡೆಗೆ ಬರಮಾಡಿಸಿ ತಿನ್ನುವುದು.ಅತೀ ಖೇದಕರ ಸಂಗತಿ ಯಾಗಿದೆ   ಪ್ರವಾದಿ  صلي الله عليه وسلم  
ರವರು ಆಹಾರದ ಕಡೆಗೆ ತನ್ನನ್ನು ತಾನು ಬಗ್ಗಿಸಿ ಊಟ ಮಾಡುತ್ತಿದ್ದರು ನೀನು ಬಗ್ಗುತ್ತಾ ಪ್ರಾಣಿಯ ಹಾಗೆ ತಿನ್ನಬೇಡ ಇದರಲ್ಲಿಯೂ ಮಾಧ್ಯಮ ವರ್ಗ ಅನುಸರಿಸ ಬೇಕಾಗಿದೆ 
ಅಲ್ಲಾಹನು ಮನುಷ್ಯ ಎಂಬ ಸ್ರಷ್ಟಿ ಯನ್ನು ಅತೀ ಸುಂದರ ವಾಗಿ ಸ್ರಷ್ಪಿಸಿದ್ದಾನೆ ಎಲ್ಲಾ ಪ್ರಾಣಿಗಿಂತ ಉತ್ತಮ ವಾದ ಸೌಂದರ್ಯ ಬುದ್ಧಿವಂತಿಕೆಗಳನ್ನು ಕೊಟ್ಟು ಸ್ರಷ್ಪಿಸಿದ್ದಾನೆ ಎಂದಾದ ಮೇಲೆ ಅವನ ಕಲ್ಪನೆ ಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯ ವಾಗಿದೆ ಇದು ಸುಂದರ ಬದುಕಿನ ರಹಸ್ಯ ಗಳು
MUSTHAFA HASAN ALIKHAN ALQADRI

Comments

Popular Posts