Skip to main content

Featured

ಕಾಸ್ಟಲ್ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿನ ಆತ್ಮಹತ್ಯೆ: ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನ

ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಒಂದು ತೀವ್ರ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿಬಿಟ್ಟಿದೆ, ದೈನಂದಿನ ಘಟನಗಳನ್ನು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರದಿ ಮಾಡಲಾಗುತ್ತಿದೆ. ಈ ಸಮಸ್ಯೆ ಬೇರೆ ಬೇರೆ ಸಮುದಾಯಗಳ  ಮೇಲೆ ಪರಿಣಾಮ ಬೀರುತ್ತಿದ್ದರೂ, ಮುಸ್ಲಿಂ ಸಮುದಾಯದ ಒಳಗಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಈ ಪ್ರದೇಶದ ವಿಶಿಷ್ಟ ಸಾಮಾಜಿಕ ವಿನ್ಯಾಸ, ಆರ್ಥಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪರಿಶೀಲಿಸಬೇಕು. ಲಭ್ಯವಿರುವ ವರದಿ  ಪ್ರಕಾರ ಆತ್ಮಹತ್ಯೆ ಡೇಟಾವನ್ನು ವಿಭಜಿಸುತ್ತಿಲ್ಲ, ಆದರೆ ವಿಸ್ತೃತ ಪ್ರದೇಶೀಯ ಪ್ರವೃತ್ತಿಗಳು ಅಡಗಿರುವ ಕಾರಣಗಳನ್ನು ಬೆಳಕಿಗೆಡಿಸುತ್ತವೆ. ಪ್ರದೇಶೀಯ ಸ್ಥಿತಿ: ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣದ ಏರಿಕೆ ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ, ಪ್ರತಿದಿನ ಹಲವು ಘಟನಗಳನ್ನು ಜಿಲ್ಲೆಗಳಾದ್ಯಂತ ವರದಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹಣಕಾಸು ಚಿಂತೆ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಹೋರಾಟಗಳು ಮತ್ತು ಸಾಮಾಜಿಕ ಕಲಹ ಎದುರಿಸುತ್ತಿರುವ ವ್ಯಕ್ತಿಗಳು ಸೇರಿದ್ದಾರೆ. ಹೆಚ್ಚಿನ ವಿವರಗಳಲ್ಲಿ ಧಾರ್ಮಿಕ ಗುರುತನ್ನು ಅಂದಾಜಿಸಲು ವರದಿಗಳು ನಿರ್ದೇಶಿಸುತ್ತಿಲ್ಲದಿದ್ದರೂ, ಈ ಪ್ರದೇಶದ ಮುಸ್ಲಿಂ ಕುಟುಂಬಗಳು ಒಂದು ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿವೆ—ಮೀನುಧಾನ್ಯ, ಚಿ...

ಉತ್ತಮ ಆರೋಗ್ಯಕ್ಕಾಗಿ ನಡೆಯುವುದು

 بسم الله الرحمان الرحيم 
وَلَا تَمْشِ فِي الْأَرْضِ مَرَحًا ۖ إِنَّكَ لَنْ تَخْرِقَ الْأَرْضَ وَلَنْ تَبْلُغَ الْجِبَالَ طُولًا

ಭೂಮಿಯಲ್ಲಿ ಅಹಂಕಾರದೊಂದಿಗೆ ನಡೆಯಬೇಡ. ಖಂಡಿತವಾಗಿಯೂ (ಆ ಮೂಲಕ) ನೀನು ಭೂಮಿಯನ್ನೂ ಸೀಳಲಾರೆ ಮತ್ತು ಪರ್ವತಗಳ ಎತ್ತರವನ್ನೂ ತಲುಪಲಾರೆ. (ಕುರ್ಆನ್)
ಜಗದೊಡೆಯನಾದ ಅಲ್ಲಾಹನ ಹಬೀಬರಾದ ಮಹಮ್ಮದ್ ಮುಸ್ತಫಾ صلي الله عليه وسلم ರವರ ನಡತೆಯನ್ನು ನೋಡಿದರೆ ಎತ್ತರದಿಂದ ಕೆಳಗೆ ಇಳಿಯುತ್ತಿರುವ ಹಾಗೆ ಇರುತ್ತದೆ ಇದು ನಡತೆಯ ಅತ್ಯಂತ ಸುಂದರ ವಾದ ನಡತೆ ಯಾಗಿದೆ ಭೂಮಿಯಲ್ಲಿ ಅಹಂಕಾರದಿಂದ ದರ್ಪದಿಂದ ನಡೆಯುವುದನ್ನು ಅಲ್ಲಾಹು ನಿಷೇದಿಸಿದ್ದಾನೆ ನಿಮ್ಮ ನಡತೆಯನ್ನು ಸುಂದರ ವಾಗಿರಿಸಿ ವೇಗವಾಗಿ ನಡೆಯುವುದು ಅಥವಾ ಸೋಮಾರಿತನದ   ನಡತೆಯು ಮನುಷ್ಯನ ವ್ಯಕ್ತಿತ್ವದ ಅಗೌರವ ವಾಗಿದೆ ಆದರಿಂದ ನಿಮ್ಮ ಆರೋಗ್ಯದ ಚಿತ್ರ ಜನರ ಮುಂದೆ ತೋರುವುದು ಸಹಜ ನೀವು ವಾಹನ ಚಲಾಯಿಸುವಾಗ ಅತೀ ವೇಗದಿಂದ ಚಲಾಯಿಸ ಬೇಡಿ ಜನರು  ನಿಮ್ಮನ್ನು ನೋಡುವ ದ್ರಷ್ಟಿ ವ್ಯತ್ಯಾಸ ವಿರಬಹುದು ಅಥವಾ ಅತೀ ನಿಧಾನ ವಾಗಿಯೂ ಚಲಾಯಿಸ ಬೇಡಿ ಕಾರಣ ನಿಮ್ಮಿಂದ ಗುರಿ ತಲುಪುವವನಿಗೆ ಕಷ್ಟ ವಾಗುವುದು   ಆದರಿಂದ  ಮಧ್ಯಮ   ವರ್ಗ ವನ್ನು  ಸ್ವೀಕರಿಸಿ ಯೌವ್ವನದ ಹದಿ ಹರೆಯದ ವಯಸ್ಸಿನಲ್ಲಿ ಬಾನೆತ್ತರಕ್ಕೆ ಹಾರುವ ಬಯಕೆ ಗಳಿರಬಹುದು ಆದರೆ ಪ್ರವಾದಿ ಲುಕ್ಮಾನ್ عليه السلام ಹೇಳುತ್ತಾರೆ ನಿಲ್ಲು ಮಗನೇ ನಿಲ್ಲು ನಿನ್ನ ನಡತೆಯನ್ನು ಮಧ್ಯಮವರ್ಗ ದಲ್ಲಿರಿಸು 

 ۖ إِنَّ اللَّهَ لَا يُحِبُّ كُلَّ مُخْتَالٍ فَخُورٍ

(ಅಲ್ಲಾಹನು ದೊಡ್ಡಸ್ತಿಕೆ ತೋರುವ, ಬೊಗಳೆಕೋರರನ್ನು ಖಂಡಿತ ಮೆಚ್ಚುವುದಿಲ್ಲ.)
ಜೀವನದ ಪ್ರತಿಯೊಂದು ಕ್ಷಣದಲ್ಲಿಯೂ ಮಾಧ್ಯಮ ವರ್ಗ ವನ್ನು ಅನುಸರಿಸಿದರೆ ಜೀವನದಲ್ಲಿ ಸುಖ ಸಂಪತ್ತು ಹಾಗೂ ಆತ್ಮೀಯ ವಾದ ವಾತಾವರಣ ವನ್ನು ಸ್ರಷ್ಟಿ ಮಾಡಬಹುದು ಪ್ರವಾದಿ ಯವರಾದ ಮುಹಮ್ಮದ್ ಮುಸ್ತಫ صلي الله عليه وسلم ಯಾವಾಗಲೂ ಬೆನ್ನಿಗೆ ದಿಂಬು ಕೂರಿಸಿ ಊಟ ಮಾಡಲಿಲ್ಲ ಇಂದು ನಾವು ಕಾಣುವ ಹಾಗೆ ಮದುವೆ ಸಮಾರಂಭ ಗಳಲ್ಲಿ ಅಹಂಕಾರದಿಂದ ಊಟ ವನ್ನು ತನ್ನ ಕಡೆಗೆ ಬರಮಾಡಿಸಿ ತಿನ್ನುವುದು.ಅತೀ ಖೇದಕರ ಸಂಗತಿ ಯಾಗಿದೆ   ಪ್ರವಾದಿ  صلي الله عليه وسلم  
ರವರು ಆಹಾರದ ಕಡೆಗೆ ತನ್ನನ್ನು ತಾನು ಬಗ್ಗಿಸಿ ಊಟ ಮಾಡುತ್ತಿದ್ದರು ನೀನು ಬಗ್ಗುತ್ತಾ ಪ್ರಾಣಿಯ ಹಾಗೆ ತಿನ್ನಬೇಡ ಇದರಲ್ಲಿಯೂ ಮಾಧ್ಯಮ ವರ್ಗ ಅನುಸರಿಸ ಬೇಕಾಗಿದೆ 
ಅಲ್ಲಾಹನು ಮನುಷ್ಯ ಎಂಬ ಸ್ರಷ್ಟಿ ಯನ್ನು ಅತೀ ಸುಂದರ ವಾಗಿ ಸ್ರಷ್ಪಿಸಿದ್ದಾನೆ ಎಲ್ಲಾ ಪ್ರಾಣಿಗಿಂತ ಉತ್ತಮ ವಾದ ಸೌಂದರ್ಯ ಬುದ್ಧಿವಂತಿಕೆಗಳನ್ನು ಕೊಟ್ಟು ಸ್ರಷ್ಪಿಸಿದ್ದಾನೆ ಎಂದಾದ ಮೇಲೆ ಅವನ ಕಲ್ಪನೆ ಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯ ವಾಗಿದೆ ಇದು ಸುಂದರ ಬದುಕಿನ ರಹಸ್ಯ ಗಳು
MUSTHAFA HASAN ALIKHAN ALQADRI

Comments

Popular Posts