Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಜೀವನದಲ್ಲಿ ಕೈಗೊಂಡ ಕೆಲಸಗಳ ಲೆಕ್ಕ ಕೊಡಬೇಕು


We have violated the commandments of the Holy Spirit. Without knowing. This world is a testing ground, where every one of us will stand before the Holy Spirit for a few days
x
ನಾವು ಪರಮಾತ್ಮನ ಆಜ್ಞೆಗಳನ್ನು ಉಲ್ಲಂಘಿಸಿದೆವು ಕಣ್ಣುಗಳು ನಾಚಿಕೆ ಗೇಡುವಿನಲ್ಲಿ  ಮುಳುಗಿ ಹೋದವು ಆಲೋಚನೆ ಅಲೆದಾಟದಲ್ಲಿ ಬೀಳಿಸಿ ಬಿಟ್ಟೆವು ಕಿವಿ ಸಂಗೀತದಲ್ಲಿ ಮುಳುಗಿಸಿದೆವು.ನಾಲಿಗೆ ಯಿಂದ  ಸುಳ್ಳು ಗಳು ಹೊರಚಿಮ್ಮುತ್ತಿದ್ದವು.ಅಕ್ರಮ ಹಾಗೂ ಜಂಬತನದ ಕುರ್ಚಿಯಲ್ಲಿ ಕುಳಿತೆವು.ಮರ್ಯಾದೆಯ ಎಲ್ಲಾ ರೇಖೆಗಳನ್ನು ದಾಟಿದೆವು.ಜನರ ಸಂಪತ್ತು  ಲೂಟಿ ಮಾಡಿದೆವು ಜನರ ಹ್ರದಯವನ್ನು ಹರಿದೆವು.ಮನುಷ್ಯನ ಭಾವನಾತ್ಮಕ ದೊಂದಿಗೆ ಆಟ ಆಡಿದೆವು.ಯಾರ ಭಾವನೆಗಳನ್ನು ತಿಳಿಯದೆ.ಮುಂದೆ ಸಾಗಿದೆವು !  ಈ ಲೋಕ ಪರೀಕ್ಷಾ ಸ್ಥಳವಾಗಿದೆ.ಇಲ್ಲಿ ಪ್ರತೀಯೊಬ್ಬನೂ ಕೆಲವು ದಿವಸದ ನೆಂಟರು.ಪರಮಾತ್ಮನ ಮುಂದೆ ನಿಲ್ಲಬೇಕು.ಜೀವನದಲ್ಲಿ ಕೈಗೊಂಡ ಕೆಲಸಗಳ ಲೆಕ್ಕ ಕೊಡಬೇಕು ಎಂದು ಮನದಟ್ಟು ಆದಲ್ಲಿ ಮುಖದ ರೂಪ ಬಿನ್ನವಾಗುವುದರಲ್ಲಿ ಎರಡು ಮಾತಿಲ್ಲ ಸತ್ಯವೇ ಧರ್ಮ

✒️MUSTHAFA HASAN ALIKHAN ALQADRI

Comments

Popular Posts