Skip to main content

Featured

ಕಾಸ್ಟಲ್ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿನ ಆತ್ಮಹತ್ಯೆ: ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನ

ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಒಂದು ತೀವ್ರ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿಬಿಟ್ಟಿದೆ, ದೈನಂದಿನ ಘಟನಗಳನ್ನು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರದಿ ಮಾಡಲಾಗುತ್ತಿದೆ. ಈ ಸಮಸ್ಯೆ ಬೇರೆ ಬೇರೆ ಸಮುದಾಯಗಳ  ಮೇಲೆ ಪರಿಣಾಮ ಬೀರುತ್ತಿದ್ದರೂ, ಮುಸ್ಲಿಂ ಸಮುದಾಯದ ಒಳಗಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಈ ಪ್ರದೇಶದ ವಿಶಿಷ್ಟ ಸಾಮಾಜಿಕ ವಿನ್ಯಾಸ, ಆರ್ಥಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪರಿಶೀಲಿಸಬೇಕು. ಲಭ್ಯವಿರುವ ವರದಿ  ಪ್ರಕಾರ ಆತ್ಮಹತ್ಯೆ ಡೇಟಾವನ್ನು ವಿಭಜಿಸುತ್ತಿಲ್ಲ, ಆದರೆ ವಿಸ್ತೃತ ಪ್ರದೇಶೀಯ ಪ್ರವೃತ್ತಿಗಳು ಅಡಗಿರುವ ಕಾರಣಗಳನ್ನು ಬೆಳಕಿಗೆಡಿಸುತ್ತವೆ. ಪ್ರದೇಶೀಯ ಸ್ಥಿತಿ: ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣದ ಏರಿಕೆ ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ, ಪ್ರತಿದಿನ ಹಲವು ಘಟನಗಳನ್ನು ಜಿಲ್ಲೆಗಳಾದ್ಯಂತ ವರದಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹಣಕಾಸು ಚಿಂತೆ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಹೋರಾಟಗಳು ಮತ್ತು ಸಾಮಾಜಿಕ ಕಲಹ ಎದುರಿಸುತ್ತಿರುವ ವ್ಯಕ್ತಿಗಳು ಸೇರಿದ್ದಾರೆ. ಹೆಚ್ಚಿನ ವಿವರಗಳಲ್ಲಿ ಧಾರ್ಮಿಕ ಗುರುತನ್ನು ಅಂದಾಜಿಸಲು ವರದಿಗಳು ನಿರ್ದೇಶಿಸುತ್ತಿಲ್ಲದಿದ್ದರೂ, ಈ ಪ್ರದೇಶದ ಮುಸ್ಲಿಂ ಕುಟುಂಬಗಳು ಒಂದು ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿವೆ—ಮೀನುಧಾನ್ಯ, ಚಿ...

ಜೀವನದಲ್ಲಿ ಕೈಗೊಂಡ ಕೆಲಸಗಳ ಲೆಕ್ಕ ಕೊಡಬೇಕು



ನಾವು ಪರಮಾತ್ಮನ ಆಜ್ಞೆಗಳನ್ನು ಉಲ್ಲಂಘಿಸಿದೆವು ಕಣ್ಣುಗಳು ನಾಚಿಕೆ ಗೇಡುವಿನಲ್ಲಿ  ಮುಳುಗಿ ಹೋದವು ಆಲೋಚನೆ ಅಲೆದಾಟದಲ್ಲಿ ಬೀಳಿಸಿ ಬಿಟ್ಟೆವು ಕಿವಿ ಸಂಗೀತದಲ್ಲಿ ಮುಳುಗಿಸಿದೆವು.ನಾಲಿಗೆ ಯಿಂದ  ಸುಳ್ಳು ಗಳು ಹೊರಚಿಮ್ಮುತ್ತಿದ್ದವು.ಅಕ್ರಮ ಹಾಗೂ ಜಂಬತನದ ಕುರ್ಚಿಯಲ್ಲಿ ಕುಳಿತೆವು.ಮರ್ಯಾದೆಯ ಎಲ್ಲಾ ರೇಖೆಗಳನ್ನು ದಾಟಿದೆವು.ಜನರ ಸಂಪತ್ತು  ಲೂಟಿ ಮಾಡಿದೆವು ಜನರ ಹ್ರದಯವನ್ನು ಹರಿದೆವು.ಮನುಷ್ಯನ ಭಾವನಾತ್ಮಕ ದೊಂದಿಗೆ ಆಟ ಆಡಿದೆವು.ಯಾರ ಭಾವನೆಗಳನ್ನು ತಿಳಿಯದೆ.ಮುಂದೆ ಸಾಗಿದೆವು ಈ ಲೋಕ ಪರೀಕ್ಷಾ ಸ್ಥಳವಾಗಿದೆ.ಇಲ್ಲಿ ಪ್ರತೀಯೊಬ್ಬನೂ ಕೆಲವು ದಿವಸದ ನೆಂಟರು.ಪರಮಾತ್ಮನ ಮುಂದೆ ನಿಲ್ಲಬೇಕು.ಜೀವನದಲ್ಲಿ ಕೈಗೊಂಡ ಕೆಲಸಗಳ ಲೆಕ್ಕ ಕೊಡಬೇಕು ಎಂದು ಮನದಟ್ಟು ಆದಲ್ಲಿ ಮುಖದ ರೂಪ ಬಿನ್ನವಾಗುವುದರಲ್ಲಿ ಎರಡು ಮಾತಿಲ್ಲ ಸತ್ಯವೇ ಧರ್ಮ

✒️MUSTHAFA HASAN ALIKHAN ALQADRI

Comments

Popular Posts