Skip to main content

Featured

ಕಾಸ್ಟಲ್ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿನ ಆತ್ಮಹತ್ಯೆ: ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನ

ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಒಂದು ತೀವ್ರ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿಬಿಟ್ಟಿದೆ, ದೈನಂದಿನ ಘಟನಗಳನ್ನು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರದಿ ಮಾಡಲಾಗುತ್ತಿದೆ. ಈ ಸಮಸ್ಯೆ ಬೇರೆ ಬೇರೆ ಸಮುದಾಯಗಳ  ಮೇಲೆ ಪರಿಣಾಮ ಬೀರುತ್ತಿದ್ದರೂ, ಮುಸ್ಲಿಂ ಸಮುದಾಯದ ಒಳಗಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಈ ಪ್ರದೇಶದ ವಿಶಿಷ್ಟ ಸಾಮಾಜಿಕ ವಿನ್ಯಾಸ, ಆರ್ಥಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪರಿಶೀಲಿಸಬೇಕು. ಲಭ್ಯವಿರುವ ವರದಿ  ಪ್ರಕಾರ ಆತ್ಮಹತ್ಯೆ ಡೇಟಾವನ್ನು ವಿಭಜಿಸುತ್ತಿಲ್ಲ, ಆದರೆ ವಿಸ್ತೃತ ಪ್ರದೇಶೀಯ ಪ್ರವೃತ್ತಿಗಳು ಅಡಗಿರುವ ಕಾರಣಗಳನ್ನು ಬೆಳಕಿಗೆಡಿಸುತ್ತವೆ. ಪ್ರದೇಶೀಯ ಸ್ಥಿತಿ: ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣದ ಏರಿಕೆ ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ, ಪ್ರತಿದಿನ ಹಲವು ಘಟನಗಳನ್ನು ಜಿಲ್ಲೆಗಳಾದ್ಯಂತ ವರದಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹಣಕಾಸು ಚಿಂತೆ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಹೋರಾಟಗಳು ಮತ್ತು ಸಾಮಾಜಿಕ ಕಲಹ ಎದುರಿಸುತ್ತಿರುವ ವ್ಯಕ್ತಿಗಳು ಸೇರಿದ್ದಾರೆ. ಹೆಚ್ಚಿನ ವಿವರಗಳಲ್ಲಿ ಧಾರ್ಮಿಕ ಗುರುತನ್ನು ಅಂದಾಜಿಸಲು ವರದಿಗಳು ನಿರ್ದೇಶಿಸುತ್ತಿಲ್ಲದಿದ್ದರೂ, ಈ ಪ್ರದೇಶದ ಮುಸ್ಲಿಂ ಕುಟುಂಬಗಳು ಒಂದು ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿವೆ—ಮೀನುಧಾನ್ಯ, ಚಿ...

ನಾಲಿಗೆಯಿಂದ ಏಕ ದೈವ ವೀಶ್ವಾಸದ ಕೆಲವು ಪದಗಳು ಉಚ್ಚರಿಸಿದರೆ ಸಾರ್ಥಕ ವಾಗ ಲಾರವು

ನಾಲಿಗೆಯಿಂದ ಏಕ ದೈವ ವೀಶ್ವಾಸದ ಕೆಲವು ಪದಗಳು ಉಚ್ಚರಿಸಿದರೆ  ಸಾರ್ಥಕ ವಾಗ ಲಾರವು 
 ಅವುಗಳ  ಮೌಲ್ಯ ಗಳನ್ನು ಕೂಡ  ನಿಬಾಯಿಸಲು ಅತ್ಯಾವಶ್ಯಕತೆ ನಾವು ಯಾವಾಗ ಕಲಿಮತುತ್ತೌಹೀದ್ ಉಚ್ಚರಿಸುತ್ತೇವೆಯೋ ನಮ್ಮ  ಆಸೆ ಆಕಾಂಷಕಮಗಳೆಲ್ಲಾ  ನಮ್ಮ ಇಚ್ಛೆಗೆ ತಕ್ಕದಾಗದು  ಧರ್ಮ ನಮಗೆ ಯಾವುದನ್ನು ಉಪದೇಶಿಸಿಸುವುದೋ ಅದೇ ನಮ್ಮ ಜೀವನದ ರೂಪು ರೇಖೆಗಳು ಯಾರಾದರೂ ಒಬ್ಬ  ಅಲ್ಲಾಹು ಮತ್ತು ಅವನ ಪ್ರವಾದಿಯರ ಮೇಲೆ ವಿಶ್ವಾಸ ವಿಟ್ಟು  ಅವರ ಆಜ್ಞೆ ಗಳನ್ನ ಪಾಲಿಸದಿದ್ದರೆ ಮತ್ತೆ ವಿಶ್ವಾಸದಲ್ಲಿ   ಯಾವ    ಪ್ರಯೋಜನವೂ  ಇರಲಾರದು ಆದರಿಂದ ನಮ್ಮ ಶರೀಅತಿನ ಪ್ರಕಾರ ಅಲ್ಲಾಹ್ ಮತ್ತು ಅವನ ಹಬೀಬರ ಚರ್ಯೆಯನ್ನು ಹಿಂಬಾಲಿಸುವುದು ದರ್ಮ ಆಗಿದೆ ಇಂದು ನೀವು ಲೋಕದಲ್ಲಿ ಯಾವುದೇ ಒಂದು  ಸಂಸ್ಥೆಯ ಅಧೀನದಲ್ಲಿ ಕೆಲಸ ಮಾಡುವವರಾದರೆ ಅಲ್ಲಿನ  ನಿಯಮ ಕಾಯ್ದೆ ಕಾನೂನು ಗಳನ್ನು ಪಾಲಿಸಲು ಕಡ್ಡಾಯ ವಾಗಿರುತ್ತದೆ  ನೀವು ಬಾರತಿಯರಾಗಿ ಇನ್ನೊಂದು ದೇಶಕ್ಕೆ ಪ್ರಯಾಣಿಕರಾಗಿ ಹೋಗಿ ಎಷ್ಟು ಕಾಲ ಅಲ್ಲಿ ವಾಸಿಸುತ್ತೀರೋ ಅಷ್ಟು ಕಾಲ ಅಲ್ಲಿನ ನಿಯಮಾನುಸಾರ ಜೀವಿಸ ಬೇಕಾಗುತ್ತದೆ  ಈ ಮಾತು ಯಾವಾಗಲೂ ನೆನಪಿ ನಲ್ಲಿಡಿ ಇಸ್ಲಾಮ್ ಬರೇ ವಿಶ್ವಾಸದ ಹೆಸರು ಅಲ್ಲ ಬದಲು ನಮ್ಮ ಜೀವನದ ಪರಿಪೂರ್ಣ ಆರ್ಥಿಕ ಜೀವನ ಸ್ವಾಭಾವಿಕವಾದ ಕಟ್ಟು ನಿಟ್ಟಿನ ಜೀವನದ ಪ್ರತಿಯೊಂದು ಹೆಜ್ಜೆಗಳಲ್ಲೂ ಪರಿಪೂರ್ಣ ವಾದ ಮಾರ್ಗದರ್ಶನ ನೀಡುತ್ತದೆ ನಾವು ವಿಶ್ವಾಸದ ಸೌಭಾಗ್ಯ ದಲ್ಲಿ ಜೀವಿಸುವಾಗ ಇಸ್ಲಾಮ್ ನೀಡಿದಂತಹ ನಿಯಮ ಗಳನ್ನು ಅಕ್ಷರತ ನಿಬಾಯಿಸಬೇಕು


ಯಾರಾದರೂ ಇಸ್ಲಾಮಿನ ನಿಯಮಾವಳಿಗಳಿಗೆ ಬದ್ಧವಾಗಿ ಜೀವಿಸಿದರೆ ಒಳ್ಳೆಯ ಕಾರ್ಯಗಳು ಅವನ ಜೀವನದ ಕನ್ನಡಿ ಯಾಗಿ ರೂಪುಗೊಳ್ಳುತ್ತದೆ ಅವನಿಗೆ ಪರಲೋಕದಲ್ಲಿ ಪ್ರತಿಫಲ ಇದ್ದೇ ಇದೆ ಬೂಲೋಕದಲ್ಲೂ ಶಾಂತಿಯ ಸ್ವಚ್ಛದ ಒಳ್ಳೆಯ ಜೀವನ ನೀಡುವನು  ಅಲ್ಲಾಹು ಅವನಿಗೆ ಹಲಾಲ್ ಜೀವನೋಪಾಯದ ಕಾರಣಗಳನ್ನು ಸ್ರಷ್ಟಿಸುವನು ನಮ್ಮೆಲ್ಲರ ಹಣೆಬರಹ ದಲ್ಲಿರುವ ಎಲ್ಲವೂ ಸಿಕ್ಕಿಯೇ ಸಿಗುವುದು ಮಗು ತಾಯಿಯ ಗರ್ಭದಲ್ಲಿ ನೂರ ಇಪ್ಪತ್ತು ದಿವಸ ಪೂರ್ತಿಯಾದಾಗ ಆ ಶಿಸುವಿನ ಆಹಾರಗಳು ವಯಸ್ಸು ಮತ್ತು ಸ್ವಭಾವ ಗಳೆಲ್ಲ    ಬರೆಯಲ್ಪಡುತ್ತವೆ    ಎಂದು ಹದೀಸ್  ಗ್ರಂಥಗಳಲ್ಲಿ ಉಲ್ಲೇಕಿಸಲಾಗಿದೆ 
ಅಲ್ಲಾಹು ಯಾರೊಬ್ಬನಿಗೆ ಉತ್ತಮವನಾಗಿಸ ಬೇಕೆಂದರೆ ಅವನನ್ನು ಜೇನಿನ ಹಾಗೆ ಸಿಹಿ ಯಾಗಿಸುವನು ಸಹಾಬಿವರ್ಯರು ಕೇಳಿದರು ಅಲ್ಲಾಹು ಹೇಗೆ ಸಿಹಿಯಾಗಿಸುವುದು ಎಂದು ಕೇಳಿದಾಗ ಪ್ರವಾದಿ ಯವರು ಹೇಳಿದರು ಅವನ ಮರಣದ ಮುಂಚೆ ಒಳ್ಳೆಯ ಕಾರ್ಯಗಳಿಂದ ಸಮ್ಮಾನಿಸುವನು ಅವನು ಒಳಿತು ಮಾಡುತ್ತಲೇ ಮರಣ ಹೊಂದುವನು ಇದು ಉತ್ತಮ ವ್ಯಕ್ತಿಯ ಲಕ್ಷಣಗಳು
✒️MUSTHAFA HASAN ALIKHAN ALQADRI

Comments

Popular Posts