Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

Muhammad - Prophet, Life & Story-ಲೋಕದ ನಾಯಕ ರಾದ ಪ್ರವಾದಿ

 
ಲೋಕದ ನಾಯಕ ರಾದ ಪ್ರವಾದಿ صلي الله عليه وسلم 
ಯವರನ್ನು  ಪಡೆದ ನಾವು ಧನ್ಯರು  ಅವರನ್ನು   ಪಡೆಯಲು ನಾವು ಜೀವನ ಪೂರ್ತಿ ಸಾಷ್ಟಾಂಗ ದಲ್ಲಿ  ಕಳೆದರೂ ನಮ್ಮ ನಾಯಕರಾದ ಪ್ರವಾದಿ  صلي الله عليه وسلم 
ಯವರ ರುಣ ತೀರಿಸಲಾರೆವು ನಮ್ಮ ಶರೀರದಲ್ಲಿರುವ ರೋಮ ಗಳ ಲೆಕ್ಕಕ್ಕಿಂತ ಅಧಿಕ ಪ್ರಮಾಣದಲ್ಲಿ   ಪ್ರವಾದಿ ಯವರ ಧಯೆ ನಮ್ಮ ಮೇಲಿದೆ ನಮ್ಮ ಶರೀರದ  ಪ್ರತಿಯೊಂದು ರೋಮವು ಆ ಪ್ರವಾದಿಯ ದಯೆಯಲ್ಲಿ  ಮುಳುಗಿದೆ  ಜೀವನ ಪೂರ್ತಿ ಅವರ ಗುಣಗಾನ ಹೇಳಿದರೂ ಅಲ್ಲಾಹನ ಪ್ರಾರ್ಥನೆ ಮಾಡಿದರೂ ಅವರ ದಯೆಗೆ ಬೆಲೆ ಕಟ್ಟಲಾರೆವು ಎಲ್ಲಿಯವರೆಗೆ ಅಂದರೆ ಆ ಪ್ರವಾದಿصلي الله عليه وسلم 
ಈ ಲೋಕದಲ್ಲಿ ಬರದೇ ಇದ್ದರೆ ನಮ್ಮ ಬದುಕು ಇಷ್ಟು ಚನ್ನಾಗಿ  ಇರುತ್ತಿರಲಿಲ್ಲ ಜೀವನಕ್ಕೆ ಜೀವನದ ಗುರಿ ಸಿಗುತ್ತಿರಲಿಲ್ಲ     ಜೀವನಕ್ಕೆ ಜೀವನದ ಆತ್ಮ ಸಿಗುತ್ತಿರಲಿಲ್ಲ   ಪ್ರವಾದಿ ಯವರ ಆಗಮನ ದಿಂದ ಎಲ್ಲವೂ ಸಾಧ್ಯವಾಯಿತು  ಪ್ರವಾದಿ ಯವರು ತೋರಿಸಿಕೊಟ್ಟ     ಜೀವನ ಮಾರ್ಗ  ದರ್ಶನ  ಸಿಗದಿದ್ದರೆ ಈ ಲೋಕದ ಮನುಷ್ಯರ ದಿಕ್ಕು ತಪ್ಪುವ ಸಮೂಹ ಎಲ್ಲಿರಬಹುದಿತ್ತು ಬಹುಷ   ಮನುಷ್ಯ ಕರ್ಗತ್ತಲೆಯಲ್ಲಿ ಅಜ್ನಾನದ ಕೇಂದ್ರಗಳಲ್ಲಿ ಜೀವಿಸುತ್ತಿದ್ದನು 
ಸಂಬಂಧಗಳನ್ನು ಗೌರವಿಸದೇ ಜೀವಿಸುತ್ತಿದ್ದನು ಹೆಣ್ಣು ಹುಟ್ಟಿದರೆ ಜೀವಂತ ಹೂತು ಹಾಕುವ ಸಮೂಹದ ಸದಸ್ಯರಾಗಿರುತ್ತಿದ್ದನು   ಭೇದ ಬಾವ ಕರಿಯ ಬಿಳಿಯ ನೆಂಬ ಅಹಂಕಾರದಿಂದ ಜೀವಿಸ ಬೀಕಾಗಿತ್ತು ಲೋಕದ ಎಲ್ಲಾ ಸೌಂದರ್ಯವೂ ಇದೇ ಪ್ರವಾದಿ ಯವರ ಕಾಲಡಿಯಿಂದ ಹೊರಟಿತು ಅಂದಾಕಾರದ ಲೋಕದಿಂದ ಪ್ರಕಾಶ ದಡೆಗೆ ಕೋಂಡೊಯ್ದ ಆ ಪ್ರವಾದಿಯ ಜೀವನದ ಪ್ರತಿಯೊಂದು ರೂಪು ರೇಖೆಗಳಲ್ಲಿ ಮಾನವ ಕುಲದ ಜೀವನದ ಬ್ರಹತ್ ಆಕಾರದ ಶೈಲಿ ಅಡಗಿವೆ ಇಂದಿನ ಆಧುನಿಕ ಲೋಕದ ತಂತ್ರಜ್ಞಾನ ವೂ ಜೀವನ ಶೈಲಿ ಪದ್ಧತಿ ಗಳೂ ಚಿಕ್ಕಿತ್ಸೆ ಗಳೂ ನ್ಯಾಯ ದ ಮಂದಿರಗಳೂ ವಿಜ್ನಾನದ ಕೇಂದ್ರಗಳೂ ಅವರ ಆಶಯ ಆದರ್ಶ ದ ಕೊಡುಗೆ ಎಂಬುವುದು ನೂರಕ್ಕೆ ನೂರು ಸತ್ಯ ವಾಗಿದೆ ನಾವು ಇಹಲೋಕ ಹಾಗೂ ಪರಲೋಕ ದಲ್ಲಿ ವಿಜಯಿ ಗಳಾಗ ಬೇಕಾದರೆ ಪ್ರವಾದಿ صلي الله عليه وسلم   ರವರ ಆಶಯ ಗಳನ್ನು ಸುಂದರ ವಾಗಿ ಪಾಲಿಸಿ ಅದುವೇ ಅಲ್ಲಾಹನ ಮೆಚ್ಚಿನ ದಾಸನ ಗುರತು.                                    MUSTHAFA HASAN ALIKHAN ALQADRI

Comments

Popular Posts