Skip to main content

Featured

ಕಾಸ್ಟಲ್ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿನ ಆತ್ಮಹತ್ಯೆ: ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನ

ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಒಂದು ತೀವ್ರ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿಬಿಟ್ಟಿದೆ, ದೈನಂದಿನ ಘಟನಗಳನ್ನು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರದಿ ಮಾಡಲಾಗುತ್ತಿದೆ. ಈ ಸಮಸ್ಯೆ ಬೇರೆ ಬೇರೆ ಸಮುದಾಯಗಳ  ಮೇಲೆ ಪರಿಣಾಮ ಬೀರುತ್ತಿದ್ದರೂ, ಮುಸ್ಲಿಂ ಸಮುದಾಯದ ಒಳಗಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಈ ಪ್ರದೇಶದ ವಿಶಿಷ್ಟ ಸಾಮಾಜಿಕ ವಿನ್ಯಾಸ, ಆರ್ಥಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪರಿಶೀಲಿಸಬೇಕು. ಲಭ್ಯವಿರುವ ವರದಿ  ಪ್ರಕಾರ ಆತ್ಮಹತ್ಯೆ ಡೇಟಾವನ್ನು ವಿಭಜಿಸುತ್ತಿಲ್ಲ, ಆದರೆ ವಿಸ್ತೃತ ಪ್ರದೇಶೀಯ ಪ್ರವೃತ್ತಿಗಳು ಅಡಗಿರುವ ಕಾರಣಗಳನ್ನು ಬೆಳಕಿಗೆಡಿಸುತ್ತವೆ. ಪ್ರದೇಶೀಯ ಸ್ಥಿತಿ: ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣದ ಏರಿಕೆ ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ, ಪ್ರತಿದಿನ ಹಲವು ಘಟನಗಳನ್ನು ಜಿಲ್ಲೆಗಳಾದ್ಯಂತ ವರದಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹಣಕಾಸು ಚಿಂತೆ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಹೋರಾಟಗಳು ಮತ್ತು ಸಾಮಾಜಿಕ ಕಲಹ ಎದುರಿಸುತ್ತಿರುವ ವ್ಯಕ್ತಿಗಳು ಸೇರಿದ್ದಾರೆ. ಹೆಚ್ಚಿನ ವಿವರಗಳಲ್ಲಿ ಧಾರ್ಮಿಕ ಗುರುತನ್ನು ಅಂದಾಜಿಸಲು ವರದಿಗಳು ನಿರ್ದೇಶಿಸುತ್ತಿಲ್ಲದಿದ್ದರೂ, ಈ ಪ್ರದೇಶದ ಮುಸ್ಲಿಂ ಕುಟುಂಬಗಳು ಒಂದು ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿವೆ—ಮೀನುಧಾನ್ಯ, ಚಿ...

Muhammad - Prophet, Life & Story-ಲೋಕದ ನಾಯಕ ರಾದ ಪ್ರವಾದಿ

 
ಲೋಕದ ನಾಯಕ ರಾದ ಪ್ರವಾದಿ صلي الله عليه وسلم 
ಯವರನ್ನು  ಪಡೆದ ನಾವು ಧನ್ಯರು  ಅವರನ್ನು   ಪಡೆಯಲು ನಾವು ಜೀವನ ಪೂರ್ತಿ ಸಾಷ್ಟಾಂಗ ದಲ್ಲಿ  ಕಳೆದರೂ ನಮ್ಮ ನಾಯಕರಾದ ಪ್ರವಾದಿ  صلي الله عليه وسلم 
ಯವರ ರುಣ ತೀರಿಸಲಾರೆವು ನಮ್ಮ ಶರೀರದಲ್ಲಿರುವ ರೋಮ ಗಳ ಲೆಕ್ಕಕ್ಕಿಂತ ಅಧಿಕ ಪ್ರಮಾಣದಲ್ಲಿ   ಪ್ರವಾದಿ ಯವರ ಧಯೆ ನಮ್ಮ ಮೇಲಿದೆ ನಮ್ಮ ಶರೀರದ  ಪ್ರತಿಯೊಂದು ರೋಮವು ಆ ಪ್ರವಾದಿಯ ದಯೆಯಲ್ಲಿ  ಮುಳುಗಿದೆ  ಜೀವನ ಪೂರ್ತಿ ಅವರ ಗುಣಗಾನ ಹೇಳಿದರೂ ಅಲ್ಲಾಹನ ಪ್ರಾರ್ಥನೆ ಮಾಡಿದರೂ ಅವರ ದಯೆಗೆ ಬೆಲೆ ಕಟ್ಟಲಾರೆವು ಎಲ್ಲಿಯವರೆಗೆ ಅಂದರೆ ಆ ಪ್ರವಾದಿصلي الله عليه وسلم 
ಈ ಲೋಕದಲ್ಲಿ ಬರದೇ ಇದ್ದರೆ ನಮ್ಮ ಬದುಕು ಇಷ್ಟು ಚನ್ನಾಗಿ  ಇರುತ್ತಿರಲಿಲ್ಲ ಜೀವನಕ್ಕೆ ಜೀವನದ ಗುರಿ ಸಿಗುತ್ತಿರಲಿಲ್ಲ     ಜೀವನಕ್ಕೆ ಜೀವನದ ಆತ್ಮ ಸಿಗುತ್ತಿರಲಿಲ್ಲ   ಪ್ರವಾದಿ ಯವರ ಆಗಮನ ದಿಂದ ಎಲ್ಲವೂ ಸಾಧ್ಯವಾಯಿತು  ಪ್ರವಾದಿ ಯವರು ತೋರಿಸಿಕೊಟ್ಟ     ಜೀವನ ಮಾರ್ಗ  ದರ್ಶನ  ಸಿಗದಿದ್ದರೆ ಈ ಲೋಕದ ಮನುಷ್ಯರ ದಿಕ್ಕು ತಪ್ಪುವ ಸಮೂಹ ಎಲ್ಲಿರಬಹುದಿತ್ತು ಬಹುಷ   ಮನುಷ್ಯ ಕರ್ಗತ್ತಲೆಯಲ್ಲಿ ಅಜ್ನಾನದ ಕೇಂದ್ರಗಳಲ್ಲಿ ಜೀವಿಸುತ್ತಿದ್ದನು 
ಸಂಬಂಧಗಳನ್ನು ಗೌರವಿಸದೇ ಜೀವಿಸುತ್ತಿದ್ದನು ಹೆಣ್ಣು ಹುಟ್ಟಿದರೆ ಜೀವಂತ ಹೂತು ಹಾಕುವ ಸಮೂಹದ ಸದಸ್ಯರಾಗಿರುತ್ತಿದ್ದನು   ಭೇದ ಬಾವ ಕರಿಯ ಬಿಳಿಯ ನೆಂಬ ಅಹಂಕಾರದಿಂದ ಜೀವಿಸ ಬೀಕಾಗಿತ್ತು ಲೋಕದ ಎಲ್ಲಾ ಸೌಂದರ್ಯವೂ ಇದೇ ಪ್ರವಾದಿ ಯವರ ಕಾಲಡಿಯಿಂದ ಹೊರಟಿತು ಅಂದಾಕಾರದ ಲೋಕದಿಂದ ಪ್ರಕಾಶ ದಡೆಗೆ ಕೋಂಡೊಯ್ದ ಆ ಪ್ರವಾದಿಯ ಜೀವನದ ಪ್ರತಿಯೊಂದು ರೂಪು ರೇಖೆಗಳಲ್ಲಿ ಮಾನವ ಕುಲದ ಜೀವನದ ಬ್ರಹತ್ ಆಕಾರದ ಶೈಲಿ ಅಡಗಿವೆ ಇಂದಿನ ಆಧುನಿಕ ಲೋಕದ ತಂತ್ರಜ್ಞಾನ ವೂ ಜೀವನ ಶೈಲಿ ಪದ್ಧತಿ ಗಳೂ ಚಿಕ್ಕಿತ್ಸೆ ಗಳೂ ನ್ಯಾಯ ದ ಮಂದಿರಗಳೂ ವಿಜ್ನಾನದ ಕೇಂದ್ರಗಳೂ ಅವರ ಆಶಯ ಆದರ್ಶ ದ ಕೊಡುಗೆ ಎಂಬುವುದು ನೂರಕ್ಕೆ ನೂರು ಸತ್ಯ ವಾಗಿದೆ ನಾವು ಇಹಲೋಕ ಹಾಗೂ ಪರಲೋಕ ದಲ್ಲಿ ವಿಜಯಿ ಗಳಾಗ ಬೇಕಾದರೆ ಪ್ರವಾದಿ صلي الله عليه وسلم   ರವರ ಆಶಯ ಗಳನ್ನು ಸುಂದರ ವಾಗಿ ಪಾಲಿಸಿ ಅದುವೇ ಅಲ್ಲಾಹನ ಮೆಚ್ಚಿನ ದಾಸನ ಗುರತು.                                    MUSTHAFA HASAN ALIKHAN ALQADRI

Comments

Popular Posts