S.M.MUSTHAFA
Translate
Saturday, May 23, 2020
Happy Eid-ul-Fitr 2020: Eid Mubarak
ಪಾವನ ಮಾಸ ತನ್ನ ಪರಿಪೂರ್ಣ ಸಿದ್ದತೆಯೊಂದಿಗೆ ಬಂದು ಅನುಗ್ರಹ ಗಳನ್ನು ಹೊತ್ತು ನಮ್ಮಿಂದ ಅಗಲಲಿದೆ ಅಲ್ಲಾಹು ಈ ಅನುಗ್ರಹಿತ ತಿಂಗಳ ಬರ್ಕತ್ ನಮ್ಮ ಆತ್ಮದಲ್ಲಿ ಇಳಿಸಲಿ ಅಲ್ಲಾಹು ಈ ಮಾಸವನ್ನು ನಮ್ಮೊಳಗಿನ ಶುದ್ದಿಯ ಕಾರಣವಾಗಿರಿಸಲಿ ನಮ್ಮ ಮನಸ್ಸು ಶುದ್ದ ಶಾಂತಿ ಸಮಾಧಾನ ವಾಗಲಿ ಅಲ್ಲಾಹನ ಸಾಮೀಪ್ಯದ ತಿಂಗಳು ಈ ತಿಂಗಳಲ್ಲಿ ವಿಮೋಚನೆ ಆವರಿಸುವ ತಿಂಗಳು ನಮ್ಮಿಂದ ಅಗಲಲಿದೆ ಇದರ ಪ್ರತಿಯೊಂದು ದಿವಸ ದಲ್ಲಿ ಅನುಗ್ರಹ ಹಾಗೂ ಇದರ ಪ್ರತಿಯೊಂದು ಸಮಯ ಅಲ್ಲಾಹನ ಅನುಗ್ರಹದ ಜಾಮೀನು ಆಗಿದೆ ಈದುಲ್ ಫಿತರ್ ನ ಮುಂದಿನ ರಾತ್ರಿ ಅಲ್ಲಾಹನ ಆನುಗ್ರಹ ವಿತರಿಸುವ ರಾತ್ರಿ ಯಾಗಿದೆ ಕೂಲಿ ಮಾಡಿದವನಿಗೆ ಅದರ ಪೂರ್ತಿಯಾಗಿದ್ದಲ್ಲಿ ಕೂಲಿ ಸಿಕ್ಕರೆ ಈ ರಾತ್ರಿ ಯಲ್ಲಿ ಸಮಯ ವ್ಯರ್ಥ ಮಾಡದೆ ಈ ರಾತ್ರಿ ಅಲ್ಲಾಹನಲ್ಲಿ ಅನುಗ್ರಹ ಪಡೆಯುವ ಉಪವಾಸದ ಕೂಲಿ ಪಡೆಯುವ ರಾತ್ರಿ ಯಾಗಿ ಸ್ವೀಕರಿಸಿ ರಂಝಾನ್ ನಲ್ಲಿ ಕಟ್ಟಿಟ್ಟ ಪಿಶಾಚಿ ಇನ್ನೊಮ್ಮೆ ನಿಮ್ಮನ್ನು ಸಮೀಪಿಸಲು ಸಮಯ ಒದಗಿಸಿ ಕೊಡದೇ ಜೀವನದ ಪ್ರತಿಯೊಂದು ದಿವಸ ಹಾಗೂ ರಾತ್ರಿ ತನ್ನ ಮುಂದಿನ ಜೀವನದಲ್ಲಿ ಒಬ್ಬ ಅದರ್ಷ ಮಾನವರಾಗಿ ಬಾಳಲು ಸಂಕಲ್ಪ ಯಾಚಿಸಿ ಇನ್ನೆಂದು ಪಾಪದ ಕಣಿವೆ ಗೆ ಬೀಳಲಾರೆ ಎಂದು ಪ್ರತಿಜ್ಞೆ ಮಾಡಿ ಜೀವನದ ಅಮೂಲ್ಯ ವಾದ ಸಮಯ ವ್ಯರ್ಥ ಮಾಡದೆ ಸುಂದರ ಬದುಕಿನ ಅಂಗಳಕ್ಕೆ ಹೆಜ್ಜೆ ಇಡುತ್ತಾ ಮುನ್ನುಗ್ಗಿ

Subscribe to:
Post Comments (Atom)
ಈ ವರ್ಷದ ಹಬ್ಬ ಹೇಗೆ ಆಚರಿಸುತ್ತೀರ
ಸರ್ವಶಕ್ತನಾದ ಅಲ್ಲಹನು ವರ್ಷದ ನಿರ್ದಿಷ್ಟ ದಿನಗಳನ್ನು ದಾಸರಿಗಾಗಿ ನಿಶ್ಚಯಿಸಿದ್ದಾನೆ; ಜೀವನದಲ್ಲಿ ಸಂತೋಷ ಮತ್ತು ಇಸ್ಲಾಮಿಕ್ ಆಚರಣೆಗಳನ್ನು ತೋರಿಸಲು ಆಗಿದೆ ಇಸ್ಲಾಂ...
-
*ಆ ಜ್ಯೋತಿ ಎಂದೂ ನಂದದು ನಂದಿಸಲೂ ಆಗದು* ✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ* ************************************ ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ...
-
ಆಪತ್ಭಾಂದವರು ಅಪನಂಬಿಗಸ್ತರಾದರೇ ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************ ವಯಸ್ಸು ನೂರು ದಾಟಿದ ವಯೋವೃದ್ಧನೇ ಆಗಿರಬಹುದು. ಅಥವಾ ಮರಣ ಶೈಯ್ಯೆಯ ಕೊನೆಯುಸಿ...
-
ಮೃತ ಶರೀರಗಳೊಂದಿಗೆ ಯಾಕೆ ಈ ಅನ್ಯಾಯ? ************* ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************* ಮರಣ ಹೊಂದಿದ ವಿವರ ಲಭಿಸಿದರೆ ಮನುಷ್ಯತ್ವ ಇರುವ ಯಾವುದೇ ...
-
ವಿಷ ಕಾರುವ ತೇಜಸ್ವಿ ಸೂರ್ಯ ತನ್ನನ್ನು ತಾನು ಸತ್ಯ ಹರಿಶ್ಚಂದ್ರ ವೆಂಬಂತೆ ಬಿಂಬಿಸಿ ಅನ್ಯ ದರ್ಮೀಯರನ್ನು ಅವಹೇಳನ ಮಾಡುವ ಕ್ರತ್ಯ ಸುಲಭವಾಗಿ ಕಲಿತ ಯುವ ಸಂಸದ! ತನ್ನವರ...
-
ಮಹಾಮಾರಿ ಬಂದಿದ್ದರಲ್ಲಿ ಅಲ್ಲ ಬಾರದೇ ಇದ್ದರೆ ಅದ್ಭುತ ************ ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************ ಮೊನ್ನೆ ಒಬ್ಬ ಒಂದು ಬೆಕ್ಕನ್ನು ಹ...
-
ನಮಾಝ್ ಅಲ್ಲಾಹು ಅಕ್ಬರ್ ಎಂಬ ತಕ್ಬೀರ್ನೊಂದಿಗೆ ಪ್ರಾರಂಭವಾಗಿ ಸಲಾಮಿನೊಂದಿಗೆ ಮುಕ್ತಾಯಗೊಳ್ಳುವ ಶಾರೀರಿಕವಾದ ಪ್ರಾರ್ಥನೆ ಗಳಲ್ಲಿ ಶ್ರೇಷ್ಠ ವಾದ ಇಸ್ಲಾಮಿನ ಎರ...
-
ಕುಂಬಳಕಾಯಿ ಕಳ್ಳನೆಂದಾಗ ಹೆಗಲು ಮುಟ್ಟಿ ನೋಡಬೇಡಿ ************* ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************* ಮೊನ್ನೆ ಒಂದು ಬರಹವನ್ನು ಕಾಣಲು ಸಾಧ್ಯವಾಯ್ತ...
-
ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم ರವರು ಹೇಳುತ್ತಾರೆ( ಕಯಾಮತ್)ಅಂತ್ಯ ದಿವಸದಲ್ಲಿ ನನಗೆ ಅತೀ ಹತ್ತಿರದ ಮನುಷ್ಯ. ಅವನು ನನಗೆ ಅಧಿಕವಾಗಿ ನನ್ನ ಮೇಲೆ (...
-
ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ಸುಮಾರು 28 ವರ್ಷಗಳ ಹಿಂದೆ ಮರ್ಕಝ್ ಎಂಬ ಜ್ಞಾನ ಕೇಂದ್ರದಿಂದ ಬಿರುದು ಪಡೆದು ಮುದರ್ರಿಸಾಗಿ ಸೇವೆಗೆ ಸೇರಿದ ಪ್ರಾರಂಭದ ವರ್ಷಗಳ ಅನು...
-
*ಶಿಹಾಬ್ರನ್ನು ಸ್ವಾಗತಿಸುವ ಮೊದಲು..* ಕಾಲ್ನಡಿಗೆಯ ಮೂಲಕ ಹಜ್ ಕರ್ಮಕ್ಕೆ ಹೊರಟ ಕೇರಳದ ಶಿಹಾಬ್ ಈಗಾಗಲೇ ಕರ್ನಾಟಕದ ಗಡಿ ದಾಟಲಿದ್ದಾರೆ. ಕೇರಳಿಗರು ಈ ಮೂವತ್ತರ ತರುಣನ...
No comments:
Post a Comment