MUSTHAFA HASAN ALQADRI OFFICIAL : 04/29/23

Translate

Saturday, April 29, 2023

THE KERALA STORY ಎಂಬ ಹೆಸರಿನಲ್ಲಿ ಮುಸಲ್ಮಾನ ರ ಸಾಮೂಹಿಕ ಹತ್ಯೆಯ ಎಜಂಡವನ್ನು ಭಾರತದ ಮಣ್ಣಿನಲ್ಲಿ ಕಂಗೊಳಿಸಲಿದೆ

 

THE KERALA STORY
ಎಂಬ ಹೆಸರಿನಲ್ಲಿ ಮುಸಲ್ಮಾನ ರ ಸಾಮೂಹಿಕ ಹತ್ಯೆಯ ಎಜಂಡವನ್ನು ಭಾರತದ ಮಣ್ಣಿನಲ್ಲಿ ಕಂಗೊಳಿಸಲಿದೆ



ಭಾರತದ ನೆಲ ಜಲ ವನ್ನು ನಂಬಿ ಬದುಕುವ ಇಲ್ಲಿನ ಮುಸಲ್ಮಾನರ ವಿರುದ್ಧ  ಮತ್ತೊಮ್ಮೆ ಈ ಫಿಲಂ ಅನ್ನು  ಉಡುಗೊರೆ ಯಾಗಿ ನೀಡಲಿದ್ದಾರೆ ಚುನಾವಣೆ ಹತ್ತಿರ ವಾಗುತ್ತಿದ್ದಂತೆ ಮುಸಲ್ಮಾನರ ವಿರುದ್ಧ ಹೇಗೆ ಅಸ್ತ್ರಗಳನ್ನು ಪ್ರಯೋಗಿಸಬೇಕು  ಅದೆಲ್ಲ ಪ್ರಯೋಗಿಸುವರು THE KASHMIR FILE ತೋರಿಸಿ  ಇಲ್ಲಿನ ವಾತಾವರಣ ಹಾಳು ಮಾಡಿದಲ್ಲದೇ ಬೇರೇನು ಪ್ರಯೋಜನ ಆಗಲಿಲ್ಲ ಭಾರತದ ಶೇಖಡ 80%ರಷ್ಟು ಅಮುಸ್ಲಿಮರೇ  ಅದನ್ನು ಎದುರಿಸಿದ್ದರು ಆ ಫಿಲಂ ನಿಂದ ಗಳಿಸಿದ ಸಾವಿರಾರು ಕೋಟಿ ಕಾಶ್ಮೀರಿ ಪಂಡಿತರಿಗೆ ಅವರ ನೆಲವನ್ನು ಅವರಿಗೆ ನೀಡಿ ಅವರಿಗೆ ಮನೆ ಕಟ್ಟಿ ಕೊಟ್ಟಿದ್ದರೆ   ಸಾರ್ಥಕ ವಾಗುತ್ತಿತ್ತು ಹಿಂದು ಮುಸಲ್ಮಾನ ರ ಮದ್ಯೆ ದ್ವೇಷದ ವಾತಾವರಣ ಶ್ರಷ್ಟಿ ಮಾಡುವುದು ಇವರ ರೂಡಿಯಾಗಿದೆ
ಬಡ ಮುಸಲ್ಮಾನ ಇವರ ಅಜೆಂಡ ಗಳಿಗೆ ಬಲಿಯಾಗುವ ಕಾಲ ದೂರವಿಲ್ಲ ನಿಜವಾಗಿಯೂ ಫಿಲಂ ನಲ್ಲಿ ತೋರಿಸುವ ಸನ್ನಿವೇಶ ಗಳು ಸತ್ಯವೇ ಸುಳ್ಳು ಕತೆಗಳನ್ನು ಶ್ರಷ್ಟಿ ಸಿ ಅಧಿಕಾರದ ಆಸೆಗಾಗಿ ಇನ್ನೆಷ್ಟು ಬಡಪಾಯಿ ತನ್ನ ಜೀವವನ್ನು ಬಲಿಯಾಗಿಸ ಬೇಕು ಭಾರತದ ಪ್ರತಿಯೊಬ್ಬ ಪ್ರಜೆಯೂ ಚಿಂತಿಸಬೇಕಾದ ವಿಷಯ  ಮೂವಿ ಏನನ್ನು ಶ್ರಷ್ಟಿ ಸಲಿದೆ ಕಾದು ನೋಡೋಣ

S. M. MUSTHAFA SASTHANA

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...