ರಂಜಾನ್ ತಿಂಗಳ ಪವಿತ್ರ ರಾತ್ರಿಗಳು ... ಜಗದೊಡೆಯನಾದ ಅಲ್ಲಾಹನಿಗೆ ಸರ್ವ ಸ್ತುತಿ. ಮಾನವರು ಸುದೀರ್ಘ ಹಾದಿಯಲ್ಲಿ ಸಂಚರಿಸುವ ಜೀವಿಗಳು
ಪರಮಾತ್ಮನು ಅದರ ಕಾರಣದಿಂದಾಗಿ ದೊಡ್ಡ ಪ್ರತಿಫಲ ವನ್ನು. ಸಿದ್ದಪಡಿಸಿದ್ದಾನೆ. ಮತ್ತು ಆತ್ಮಗಳಲ್ಲಿ ತನ್ನದೇ ಆದ ಶ್ರೇಷ್ಠ ಮಾಸದ ರೂಹಾನಿ ವಾತಾವರಣ ವನ್ನು ಶ್ರಷ್ಟಿ ಮಾಡುತ್ತದೆ.
ರಂಜಾನ್ನ ರಾತ್ರಿಗಳು ಉಳಿದ ದಿವಸಗಳ ರಾತ್ರಿಯಂತೆ ಅಲ್ಲ. ಬರಕತ್ತಿನ ರಾತ್ರಿ ಗಳು ಆಶೀರ್ವದಿಸಲ್ಪಡುತ್ತವೆ, ಕರುಣೆ ಮತ್ತು ಔದಾರ್ಯ ಗಳನ್ನು ಕರುಣಿಸುವ ರಾತ್ರಿ. ಮತ್ತು ಸ್ವರ್ಗದ ದ್ವಾರಗಳನ್ನು ತೆರೆಯುವ ರಾತ್ರಿ. ಇದರ ಪ್ರತಿ ರಾತ್ರಿಯಲ್ಲಿ ದೇವರು ಅವನ ದಾಸರಿಗೆ ಕ್ಷಮಿಸುವ ರಾತ್ರಿ . ನರಕ ದಿಂದ ವಿಮೋಚನೆ ಮಾಡುವ ರಾತ್ರಿ. ರಂಜಾನ್ನ ಮೊದಲ ರಾತ್ರಿಯಲ್ಲಿಯೇ ಸ್ವರ್ಗದ ಬಾಗಿಲು ತೆರೆಯಲ್ಪಡುತ್ತದೆ. ನರಕದ ಬಾಗಿಲು ಮುಚ್ಚಲ್ಪಡುತ್ತದೆ. ಮತ್ತು ಪಿಶಾಚಿಗಳನ್ನು ಸಂಕೋಲೆಗಳಿಂದ ಕಟ್ಟಿಹಾಕಲಾಗುತ್ತದೆ
ರಂಜಾನ್ನ ಪ್ರತಿ ರಾತ್ರಿ ಕುರಾನ್ ಪಾರಾಯಣ ಮಾಡುವವರು ನೀತಿವಂತರು ತಮ್ಮ ಜಗದೊಡೆಯನ ಗ್ರಂತವನ್ನು ರಾತ್ರಿಯ ಸಮಯದಲ್ಲಿ ಮತ್ತು ದಿನದ ಅಂತ್ಯದಲ್ಲಿ ಪಠಿಸುತ್ತಿರುವವರು ಬಾಗ್ಯವಂತರು . ಪುನರುತ್ಥಾನದ ದಿನ, ಕುರಾನ್ ಹೇಳುತ್ತದೆ : ಓ ಕರ್ತನೇ, ಅವರು ಹಗಲಿನಲ್ಲಿ ಆಹಾರ ಮತ್ತು ಆಸೆಗಳನ್ನು ತಡೆದು ನನ್ನನ್ನು ಪಾರಾಯಣ.ಮಾಡಿದವರು. ಆದ್ದರಿಂದ ನಾನು ಅವರನ್ನು ಇಂದು ಶಿಫಾರಸು ಮಾಡುವೆನು ಎಂದು ಹೇಳುತ್ತದೆ ಕುರಾನ್. ಯಾರು ರಂಜಾನ್ ಅನ್ನು ನಂಬಿಕೆಯಿಂದ ಮತ್ತು ಶಿಷ್ಟಾಚಾರದಿಂದ ನಿರ್ವಹಿಸುತ್ತಾರೋ, ಅವರು ಮಾಡಿದ ಪಾಪಗಳಿಗೆ ಅಲ್ಲಾಹು ಕ್ಷಮಿಸುವನು..
ರಂಜಾನ್ ನ ರಾತ್ರಿಗಳಲ್ಲಿ ಅಲ್ಲಾಹನು ಸರ್ವಶಕ್ತನು ಹೀಗೆ ಹೇಳುತ್ತಾನೆ: ನನ್ನ ದಾಸರು ನನ್ನ ಬಗ್ಗೆ ನನ್ನನ್ನು ಕೇಳಿದಾಗ, ಅವರು ನನ್ನನ್ನು ಪ್ರಾರ್ತಿಸಿದಾಗ ನಾನು ಅವರ ಕರೆಗೆ ಹತ್ತಿರವಾಗಿದ್ದೇನೆ ಅವರು ಯಾವಾಗಲೆಲ್ಲ ಕರೆಯುತ್ತಾರೆಯೋ !
ರಂಜಾನ್ನ ರಾತ್ರಿಗಳು ವರ್ಷದ ಅತ್ಯುತ್ತಮ ರಾತ್ರಿಗಳಲ್ಲಿ ಒಂದಾಗಿದೆ. ಅಲ್ಲಾಹು ಹೇಳುತ್ತಾನೆ ಸಾವಿರ ತಿಂಗಳುಗಳಿಗಿಂತ ಉತ್ತಮವಾದ ಒಂದು ರಾತ್ರಿ ಈ ಮಾಸದಲ್ಲಿದೆ. “ಯಾರು ಈ ರಾತ್ರಿಯನ್ನು ನಂಬಿಕೆಯಿಂದ ಮತ್ತು ಶಿಷ್ಟಾಚಾರದಿಂದ ಆಚರಿಸುತ್ತಾರೋ, ಅವನ ಪಾಪಗಳನ್ನು ಕ್ಷಮಿಸಲ್ಪಡುವುದು.ರಂಜಾನ್ ರಾತ್ರಿಗಳು ಕೆಲವೇ ಗಂಟೆಗಳು, ಅವುಗಳಲ್ಲಿ ಅತ್ಯುತ್ತಮ ಮತ್ತು ಅತ್ಯಂತ ಶ್ರೇಷ್ಟಕರ, ಸಮಯದಲ್ಲಿ. ದೇವರು ತನ್ನ ನೀತಿವಂತ ದಾಸರನ್ನು ಸ್ತುತಿಸಲು ಹೇಳಿದ ಈ ಗೌರವಾನ್ವಿತ ಬರಕತ್ತಾದ ಸಮಯ
ಈ ಬರಕತ್ತಾದ ಅನುಗ್ರಹಿತ ತಿಂಗಳ ಉಳಿದ ರಾತ್ರಿಗಳ ಬಗ್ಗೆ ನಾವು ಕಾಳಜಿ ವಹಿಸೋಣ, ನಾವು ಶ್ರದ್ಧೆ ಮತ್ತು ವಿಧೇಯತೆಯನ್ನು ತೋರುವ ಮೂಲಕ ಅಲ್ಲಾಹನನ್ನು ಅತ್ಯುತ್ತಮವಾಗಿ ಅರಿಯುವ. ಮತ್ತು ಈ ಸಮಯವನ್ನು ತಪ್ಪಿಸಿಕೊಳ್ಳಬಾರದು, ಆದ್ದರಿಂದ ಈ ಅನುಗ್ರಹಿತ ರಾತ್ರಿಗಳಿಂದ ನಿಷೇಧಿಸಲ್ಪಟ್ಟ ಕಾರ್ಯಗಳಿಂದ ದೂರವಿದ್ದು , ಅದರ ಸಂಪೂರ್ಣ ಪ್ರತಿಫಲ ದೊರೆಯಲು ಸದಾ ಪ್ರಾರ್ತಿಸಿ
Translate
Saturday, May 2, 2020
ಬರ್ಕತ್ ರಾತ್ರಿಗಳು
Labels:
ಬರ್ಕತ್ ರಾತ್ರಿಗಳು
Islamic and unislamic articles written by me and country abroad news will always come to your lap. Like our page, visit our website to read our articles and don't forget to share with others.
Subscribe to:
Posts (Atom)
ರಂಜಾನ್ ಪಾವನ ಮಾಸ
ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...
-
*ಆ ಜ್ಯೋತಿ ಎಂದೂ ನಂದದು ನಂದಿಸಲೂ ಆಗದು* ✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ* ************************************ ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ...
-
ಆಪತ್ಭಾಂದವರು ಅಪನಂಬಿಗಸ್ತರಾದರೇ ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************ ವಯಸ್ಸು ನೂರು ದಾಟಿದ ವಯೋವೃದ್ಧನೇ ಆಗಿರಬಹುದು. ಅಥವಾ ಮರಣ ಶೈಯ್ಯೆಯ ಕೊನೆಯುಸಿ...
-
ಮೃತ ಶರೀರಗಳೊಂದಿಗೆ ಯಾಕೆ ಈ ಅನ್ಯಾಯ? ************* ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************* ಮರಣ ಹೊಂದಿದ ವಿವರ ಲಭಿಸಿದರೆ ಮನುಷ್ಯತ್ವ ಇರುವ ಯಾವುದೇ ...
-
ಮಹಾಮಾರಿ ಬಂದಿದ್ದರಲ್ಲಿ ಅಲ್ಲ ಬಾರದೇ ಇದ್ದರೆ ಅದ್ಭುತ ************ ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************ ಮೊನ್ನೆ ಒಬ್ಬ ಒಂದು ಬೆಕ್ಕನ್ನು ಹ...
-
ವಿಷ ಕಾರುವ ತೇಜಸ್ವಿ ಸೂರ್ಯ ತನ್ನನ್ನು ತಾನು ಸತ್ಯ ಹರಿಶ್ಚಂದ್ರ ವೆಂಬಂತೆ ಬಿಂಬಿಸಿ ಅನ್ಯ ದರ್ಮೀಯರನ್ನು ಅವಹೇಳನ ಮಾಡುವ ಕ್ರತ್ಯ ಸುಲಭವಾಗಿ ಕಲಿತ ಯುವ ಸಂಸದ! ತನ್ನವರ...
-
ಕುಂಬಳಕಾಯಿ ಕಳ್ಳನೆಂದಾಗ ಹೆಗಲು ಮುಟ್ಟಿ ನೋಡಬೇಡಿ ************* ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************* ಮೊನ್ನೆ ಒಂದು ಬರಹವನ್ನು ಕಾಣಲು ಸಾಧ್ಯವಾಯ್ತ...
-
*ಶಿಹಾಬ್ರನ್ನು ಸ್ವಾಗತಿಸುವ ಮೊದಲು..* ಕಾಲ್ನಡಿಗೆಯ ಮೂಲಕ ಹಜ್ ಕರ್ಮಕ್ಕೆ ಹೊರಟ ಕೇರಳದ ಶಿಹಾಬ್ ಈಗಾಗಲೇ ಕರ್ನಾಟಕದ ಗಡಿ ದಾಟಲಿದ್ದಾರೆ. ಕೇರಳಿಗರು ಈ ಮೂವತ್ತರ ತರುಣನ...
-
ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ಸುಮಾರು 28 ವರ್ಷಗಳ ಹಿಂದೆ ಮರ್ಕಝ್ ಎಂಬ ಜ್ಞಾನ ಕೇಂದ್ರದಿಂದ ಬಿರುದು ಪಡೆದು ಮುದರ್ರಿಸಾಗಿ ಸೇವೆಗೆ ಸೇರಿದ ಪ್ರಾರಂಭದ ವರ್ಷಗಳ ಅನು...
-
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 1957ರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಅಣ್ಣಾ ದೊರೈ ಯವರು ಒಂದು ದೀರ್ಘ ಭಾಷಣ ಮಾಡುತ್ತಾ ಪೈಗಂಬರ್ ಮುಹಮ್ಮದ್ ಸಲ್ಲಲ್ಲ...
-
ನಮಾಝ್ ಅಲ್ಲಾಹು ಅಕ್ಬರ್ ಎಂಬ ತಕ್ಬೀರ್ನೊಂದಿಗೆ ಪ್ರಾರಂಭವಾಗಿ ಸಲಾಮಿನೊಂದಿಗೆ ಮುಕ್ತಾಯಗೊಳ್ಳುವ ಶಾರೀರಿಕವಾದ ಪ್ರಾರ್ಥನೆ ಗಳಲ್ಲಿ ಶ್ರೇಷ್ಠ ವಾದ ಇಸ್ಲಾಮಿನ ಎರ...