Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

THE KERALA STORY ಎಂಬ ಹೆಸರಿನಲ್ಲಿ ಮುಸಲ್ಮಾನ ರ ಸಾಮೂಹಿಕ ಹತ್ಯೆಯ ಎಜಂಡವನ್ನು ಭಾರತದ ಮಣ್ಣಿನಲ್ಲಿ ಕಂಗೊಳಿಸಲಿದೆ

 

THE KERALA STORY
ಎಂಬ ಹೆಸರಿನಲ್ಲಿ ಮುಸಲ್ಮಾನ ರ ಸಾಮೂಹಿಕ ಹತ್ಯೆಯ ಎಜಂಡವನ್ನು ಭಾರತದ ಮಣ್ಣಿನಲ್ಲಿ ಕಂಗೊಳಿಸಲಿದೆ



ಭಾರತದ ನೆಲ ಜಲ ವನ್ನು ನಂಬಿ ಬದುಕುವ ಇಲ್ಲಿನ ಮುಸಲ್ಮಾನರ ವಿರುದ್ಧ  ಮತ್ತೊಮ್ಮೆ ಈ ಫಿಲಂ ಅನ್ನು  ಉಡುಗೊರೆ ಯಾಗಿ ನೀಡಲಿದ್ದಾರೆ ಚುನಾವಣೆ ಹತ್ತಿರ ವಾಗುತ್ತಿದ್ದಂತೆ ಮುಸಲ್ಮಾನರ ವಿರುದ್ಧ ಹೇಗೆ ಅಸ್ತ್ರಗಳನ್ನು ಪ್ರಯೋಗಿಸಬೇಕು  ಅದೆಲ್ಲ ಪ್ರಯೋಗಿಸುವರು THE KASHMIR FILE ತೋರಿಸಿ  ಇಲ್ಲಿನ ವಾತಾವರಣ ಹಾಳು ಮಾಡಿದಲ್ಲದೇ ಬೇರೇನು ಪ್ರಯೋಜನ ಆಗಲಿಲ್ಲ ಭಾರತದ ಶೇಖಡ 80%ರಷ್ಟು ಅಮುಸ್ಲಿಮರೇ  ಅದನ್ನು ಎದುರಿಸಿದ್ದರು ಆ ಫಿಲಂ ನಿಂದ ಗಳಿಸಿದ ಸಾವಿರಾರು ಕೋಟಿ ಕಾಶ್ಮೀರಿ ಪಂಡಿತರಿಗೆ ಅವರ ನೆಲವನ್ನು ಅವರಿಗೆ ನೀಡಿ ಅವರಿಗೆ ಮನೆ ಕಟ್ಟಿ ಕೊಟ್ಟಿದ್ದರೆ   ಸಾರ್ಥಕ ವಾಗುತ್ತಿತ್ತು ಹಿಂದು ಮುಸಲ್ಮಾನ ರ ಮದ್ಯೆ ದ್ವೇಷದ ವಾತಾವರಣ ಶ್ರಷ್ಟಿ ಮಾಡುವುದು ಇವರ ರೂಡಿಯಾಗಿದೆ
ಬಡ ಮುಸಲ್ಮಾನ ಇವರ ಅಜೆಂಡ ಗಳಿಗೆ ಬಲಿಯಾಗುವ ಕಾಲ ದೂರವಿಲ್ಲ ನಿಜವಾಗಿಯೂ ಫಿಲಂ ನಲ್ಲಿ ತೋರಿಸುವ ಸನ್ನಿವೇಶ ಗಳು ಸತ್ಯವೇ ಸುಳ್ಳು ಕತೆಗಳನ್ನು ಶ್ರಷ್ಟಿ ಸಿ ಅಧಿಕಾರದ ಆಸೆಗಾಗಿ ಇನ್ನೆಷ್ಟು ಬಡಪಾಯಿ ತನ್ನ ಜೀವವನ್ನು ಬಲಿಯಾಗಿಸ ಬೇಕು ಭಾರತದ ಪ್ರತಿಯೊಬ್ಬ ಪ್ರಜೆಯೂ ಚಿಂತಿಸಬೇಕಾದ ವಿಷಯ  ಮೂವಿ ಏನನ್ನು ಶ್ರಷ್ಟಿ ಸಲಿದೆ ಕಾದು ನೋಡೋಣ

S. M. MUSTHAFA SASTHANA

Comments

Popular Posts