MUSTHAFA HASAN ALQADRI OFFICIAL : 06/02/20

Translate

Tuesday, June 2, 2020

Confessions of a Spent Youth-ಯೌವ್ವನದಲ್ಲಿ ನೀನು ಕಳೆದ ಸಮಯ

 
ಯೌವ್ವನ ಮಸ್ತಾನಿ ಯಾಗಿದೆ ಎಂದು ಹೇಳ ಲಾಗುತ್ತದೆ ಈ ಯೌವ್ವನದ ಸಮಯ ಅಂದರೆ  ಹಾರಾಟದಲ್ಲಿ  ಮಿತಿ ಇಲ್ಲದ ಹಕ್ಕಿಯ ಹಾಗೆ ಮನುಷ್ಯನು ತನ್ನನ್ನು ತಾನು ನಿಯಂತ್ರಣ ಮೀರಿ ಜೀವಿಸು ವವನು ಆಗಿದ್ದಾನೆ ಆದರೆ ಅಲ್ಲಾಹನ ಭಯ ಅವನ ಮನಸ್ಸಿನಲ್ಲಿದ್ದರೆ ಅವನ ಪ್ರೀತಿ ಅವನ ಆತ್ಮೀಯತೆ ಯಿಂದ ತನ್ನನ್ನು ಮೈ ಗೂಡಿಸಿ ಕೊಂಡರೆ ಯೌವ್ವನದಲ್ಲಿ ಪಶ್ಚಾತಾಪ ಪಡುವವರು ಯೌವ್ವನದಲ್ಲಿ ಅಲ್ಲಾಹನ ಸಂತ್ರಪ್ತಿಗೆ ಪಾತ್ರ ರಾಗುವವರು ಅಲ್ಲಾಹನ ಪ್ರತ್ಯೇಕ ವಾದ  ಅನುಗ್ರಹ ಗಳಿಂದ ಸದಾ ಸುಖ ಸಂಪತ್ತು ಪಡೆಯುವರು ಆಗಿದ್ದಾರೆ  ಪರಲೋಕ ದಲ್ಲಿ ಅವನ ಯೌವ್ವನದ ಕುರಿತು ಕೇಳಲಾಗತ್ತದೆ ನಿನ್ನ ಯೌವ್ವನ ವನ್ನು ಎಲ್ಲಿ ಕಳೆದೆ?ಕೆಲವು ಇಮಾಮರು ಇಬ್ನು ಹಬ್ಬಾನ್ ಹಾಗು ತಿರ್ಮಿದಿ ಯವರು ಉಲ್ಲೇಕಿಸಿದ ಹಾಗೆ ಶರೀರದ ಬಗ್ಗೆ ಪ್ರಶ್ನೆ ಕೇಳಲ್ಪಡುತ್ತದೆ  ಶರೀರದ ಪ್ರತಿಯೊಂದು ಅಂಗ ಗಳನ್ನು ಪ್ರಶ್ನಿಸ ಲಾಗುವುದು ನಿಮ್ಮ ಕೈ ಗಳು ಏನು ಮಾಡಿದವು ನಿಮ್ಮ ಕಾಲು ಎಲ್ಲಿ ಹೋಗಿದವು ನಿಮ್ಮ ಕಿವಿ ಯಿಂದ
ಏನು ಕೇಳುತ್ತಿದ್ದೀರಿ ನಿಮ್ಮ ಬಾಯಿಯಿಂದ ಏನನ್ನೂ ನುಡಿಯುತ್ತಿದ್ದೀರಿ ಪ್ರತಿಯೊಂದು ಅಂಗಾಗ ಗಳು ನಾಳೆ ಪರಲೋಕ ದಲ್ಲಿ ಪ್ರಶ್ನಿಸ ಪಡುತ್ತದೆ ವಯಸ್ಸಿನ ಹಾಗೂ ಯೌವ್ವನದ ಬಗ್ಗೆ ಕೇಳಲಾಗುವುದು ವಯಸ್ಸಿನ ಬಗ್ಗೆ ಕೇಳುವಾಗ ಪ್ರತ್ಯೇಕ ವಾಗಿ ಯೌವ್ವನದ ಬಗ್ಗೆ ಯಾಕೆ ಕೇಳಲ್ಪಡುವುದು ಎಂಬ ಪ್ರಶ್ನೆ ಮನಸ್ಸಿನಲ್ಲಿ ಉದ್ಬವಿಸಿದರೆ ಅದು ಯೌವ್ವನ ವಯಸ್ಸಿನ ಸಾರಾಂಶ  ವಾಗಿದೆ ಸಾಮೂಹಿಕವಾಗಿ ಪಾಪದ ಜೀವನ ಅದು ಯೌವ್ವನದ ಜೀವನ ವಾಗಿದೆ ಯಾರಾದರು ತನ್ನ ಯೌವ್ವನ ವನ್ನು ಸೂಕ್ಷಿಸಿದರೆ ಅವನ ಮುದುಕ ತನವು ಸುಂದರ ವಾಗುವುದು ಯೌವ್ವನ ವನ್ನು ಪಾಪ ಗಳಿಂದ ಸೂಕ್ಷಿಸ ದಿದ್ದರೆ ಮತ್ತೇನು ಸಾದಿಸಿಯಾನು ಅದಕ್ಕಾಗಿಯೇ ಅಲ್ಲಾಹನು ಪಾಶ್ಚಾತಾಪ ಪಡುವ ಯುವಕ ನನ್ನ ಇಷ್ಟ ಪಡುತ್ತಾನೆ ಯುವಕ ಪಶ್ಚಾತ್ತಾಪ  ಪಡುವಾಗ ಅಲ್ಲಾಹನ ಸಿಂಹಾಸನವು ಸಂತೋಷದಿಂದ ಮುತ್ತಿಕ್ಕುತ್ತದೆ ದೇವದೂತರೂ ಗುಣಗಾನ ಮಾಡಲು ತಯಾರಾಗುತ್ತಾರೆ ಅದಕ್ಕಾಗಿಯೆ ಯೌವ್ವನದ ಪಶ್ಚಾತ್ತಾಪ ಅಲ್ಲಾಹನು ಇಷ್ಟ ಪಡುವನು ನಾಳೆ ಪರಲೋಕ ದಲ್ಲಿ ಸುಡು ಬಿಸಿಲಿನಲ್ಲಿ ಇರುವಾಗ ಯೌವ್ವನದಲ್ಲಿ ಅಲ್ಲಾಹನ ಅನುಸರಣೆ ಗಳನ್ನು ಸ್ವೀಕರಿಸಿ ಪಶ್ಚಾತ್ತಾಪ ಪಟ್ಟು  ಜೀವಿಸುವವನಾಗಿದ್ದಾನೆ ಪರಲೋಕ ದಲ್ಲಿ  ವಿಜಯಿ ಯಾಗು ವವನು ಆದರಿಂದ ಯೌವ್ವನ ವನ್ನು ಕಾಪಾಡಿ ಕೊಳ್ಳಿ ನಾಳೆ ಪರಲೋಕ ದಲ್ಲಿ ಪ್ರಶಿಸಲ್ಪಡುವಾಗ ಅಲ್ಲಾಹುವೇ ನನ್ನ ಯೌವ್ವನ ನಿನ್ನ ಸಾಷ್ಟಾಂಗ ದಲ್ಲಿ ಕಳೆದೆ ಎಂದು ಹೇಳಲು ಸಾದ್ಯ ವಾಗ ಬೇಕು ನನ್ನ ಯೌವ್ವನ ಜನರ ಹಿತಕ್ಕಾಗಿ ಮುಡಿಪಾಗಿಸಿದೆ ಎಂದು ಹೇಳಲು ಸಾದ್ಯವಾಗ ಬೇಕು ದೀನೀ ಪ್ರಬೋದನೆ ಯಲ್ಲಿ ಕಳೆದೆ ಎಂದು ಹೇಳಲು ಸಾದ್ಯವಾಗ ಬೇಕು ಅಕ್ರಮಿಸಲ್ಪಟ್ಟವನ ಭುಜಕ್ಕೆ ತನ್ನ ಭುಜ ನೀಡಿ ಸಹಾಯಿ ಆದೆ ಎಂದು ಹೇಳಲು ಸಾಧ್ಯ ವಾಗ ಬೇಕು ನಿಮ್ಮ ಯೌವ್ವನ ವನ್ನು ನಾಳೆ ಪರಲೋಕ ದಲ್ಲಿ ನಾಚಿಕೆ ಪಡುವ ಸ್ಥಿತಿಯಲ್ಲಿ ಇರದೇ ಅದನ್ನು ಶುಚಿಯಾಗಿಸಿ
S.M.MUSTHAFA SASTHANA

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...