Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ಯೌವ್ವನ ಮಸ್ತಾನಿ ಯಾಗಿದೆ ಎಂದು ಹೇಳ ಲಾಗುತ್ತದೆ

 
ಯೌವ್ವನ ಮಸ್ತಾನಿ ಯಾಗಿದೆ ಎಂದು ಹೇಳ ಲಾಗುತ್ತದೆ ಈ ಯೌವ್ವನದ ಸಮಯ ಅಂದರೆ  ಹಾರಾಟದಲ್ಲಿ  ಮಿತಿ ಇಲ್ಲದ ಹಕ್ಕಿಯ ಹಾಗೆ ಮನುಷ್ಯನು ತನ್ನನ್ನು ತಾನು ನಿಯಂತ್ರಣ ಮೀರಿ ಜೀವಿಸು ವವನು ಆಗಿದ್ದಾನೆ ಆದರೆ ಅಲ್ಲಾಹನ ಭಯ ಅವನ ಮನಸ್ಸಿನಲ್ಲಿದ್ದರೆ ಅವನ ಪ್ರೀತಿ ಅವನ ಆತ್ಮೀಯತೆ ಯಿಂದ ತನ್ನನ್ನು ಮೈ ಗೂಡಿಸಿ ಕೊಂಡರೆ ಯೌವ್ವನದಲ್ಲಿ ಪಶ್ಚಾತಾಪ ಪಡುವವರು ಯೌವ್ವನದಲ್ಲಿ ಅಲ್ಲಾಹನ ಸಂತ್ರಪ್ತಿಗೆ ಪಾತ್ರ ರಾಗುವವರು ಅಲ್ಲಾಹನ ಪ್ರತ್ಯೇಕ ವಾದ  ಅನುಗ್ರಹ ಗಳಿಂದ ಸದಾ ಸುಖ ಸಂಪತ್ತು ಪಡೆಯುವರು ಆಗಿದ್ದಾರೆ  ಪರಲೋಕ ದಲ್ಲಿ ಅವನ ಯೌವ್ವನದ ಕುರಿತು ಕೇಳಲಾಗತ್ತದೆ ನಿನ್ನ ಯೌವ್ವನ ವನ್ನು ಎಲ್ಲಿ ಕಳೆದೆ?ಕೆಲವು ಇಮಾಮರು ಇಬ್ನು ಹಬ್ಬಾನ್ ಹಾಗು ತಿರ್ಮಿದಿ ಯವರು ಉಲ್ಲೇಕಿಸಿದ ಹಾಗೆ ಶರೀರದ ಬಗ್ಗೆ ಪ್ರಶ್ನೆ ಕೇಳಲ್ಪಡುತ್ತದೆ  ಶರೀರದ ಪ್ರತಿಯೊಂದು ಅಂಗ ಗಳನ್ನು ಪ್ರಶ್ನಿಸ ಲಾಗುವುದು ನಿಮ್ಮ ಕೈ ಗಳು ಏನು ಮಾಡಿದವು ನಿಮ್ಮ ಕಾಲು ಎಲ್ಲಿ ಹೋಗಿದವು ನಿಮ್ಮ ಕಿವಿ ಯಿಂದ
ಏನು ಕೇಳುತ್ತಿದ್ದೀರಿ ನಿಮ್ಮ ಬಾಯಿಯಿಂದ ಏನನ್ನೂ ನುಡಿಯುತ್ತಿದ್ದೀರಿ ಪ್ರತಿಯೊಂದು ಅಂಗಾಗ ಗಳು ನಾಳೆ ಪರಲೋಕ ದಲ್ಲಿ ಪ್ರಶ್ನಿಸ ಪಡುತ್ತದೆ ವಯಸ್ಸಿನ ಹಾಗೂ ಯೌವ್ವನದ ಬಗ್ಗೆ ಕೇಳಲಾಗುವುದು ವಯಸ್ಸಿನ ಬಗ್ಗೆ ಕೇಳುವಾಗ ಪ್ರತ್ಯೇಕ ವಾಗಿ ಯೌವ್ವನದ ಬಗ್ಗೆ ಯಾಕೆ ಕೇಳಲ್ಪಡುವುದು ಎಂಬ ಪ್ರಶ್ನೆ ಮನಸ್ಸಿನಲ್ಲಿ ಉದ್ಬವಿಸಿದರೆ ಅದು ಯೌವ್ವನ ವಯಸ್ಸಿನ ಸಾರಾಂಶ  ವಾಗಿದೆ ಸಾಮೂಹಿಕವಾಗಿ ಪಾಪದ ಜೀವನ ಅದು ಯೌವ್ವನದ ಜೀವನ ವಾಗಿದೆ ಯಾರಾದರು ತನ್ನ ಯೌವ್ವನ ವನ್ನು ಸೂಕ್ಷಿಸಿದರೆ ಅವನ ಮುದುಕ ತನವು ಸುಂದರ ವಾಗುವುದು ಯೌವ್ವನ ವನ್ನು ಪಾಪ ಗಳಿಂದ ಸೂಕ್ಷಿಸ ದಿದ್ದರೆ ಮತ್ತೇನು ಸಾದಿಸಿಯಾನು ಅದಕ್ಕಾಗಿಯೇ ಅಲ್ಲಾಹನು ಪಾಶ್ಚಾತಾಪ ಪಡುವ ಯುವಕ ನನ್ನ ಇಷ್ಟ ಪಡುತ್ತಾನೆ ಯುವಕ ಪಶ್ಚಾತ್ತಾಪ  ಪಡುವಾಗ ಅಲ್ಲಾಹನ ಸಿಂಹಾಸನವು ಸಂತೋಷದಿಂದ ಮುತ್ತಿಕ್ಕುತ್ತದೆ ದೇವದೂತರೂ ಗುಣಗಾನ ಮಾಡಲು ತಯಾರಾಗುತ್ತಾರೆ ಅದಕ್ಕಾಗಿಯೆ ಯೌವ್ವನದ ಪಶ್ಚಾತ್ತಾಪ ಅಲ್ಲಾಹನು ಇಷ್ಟ ಪಡುವನು ನಾಳೆ ಪರಲೋಕ ದಲ್ಲಿ ಸುಡು ಬಿಸಿಲಿನಲ್ಲಿ ಇರುವಾಗ ಯೌವ್ವನದಲ್ಲಿ ಅಲ್ಲಾಹನ ಅನುಸರಣೆ ಗಳನ್ನು ಸ್ವೀಕರಿಸಿ ಪಶ್ಚಾತ್ತಾಪ ಪಟ್ಟು  ಜೀವಿಸುವವನಾಗಿದ್ದಾನೆ ಪರಲೋಕ ದಲ್ಲಿ  ವಿಜಯಿ ಯಾಗು ವವನು ಆದರಿಂದ ಯೌವ್ವನ ವನ್ನು ಕಾಪಾಡಿ ಕೊಳ್ಳಿ ನಾಳೆ ಪರಲೋಕ ದಲ್ಲಿ ಪ್ರಶಿಸಲ್ಪಡುವಾಗ ಅಲ್ಲಾಹುವೇ ನನ್ನ ಯೌವ್ವನ ನಿನ್ನ ಸಾಷ್ಟಾಂಗ ದಲ್ಲಿ ಕಳೆದೆ ಎಂದು ಹೇಳಲು ಸಾದ್ಯ ವಾಗ ಬೇಕು ನನ್ನ ಯೌವ್ವನ ಜನರ ಹಿತಕ್ಕಾಗಿ ಮುಡಿಪಾಗಿಸಿದೆ ಎಂದು ಹೇಳಲು ಸಾದ್ಯವಾಗ ಬೇಕು ದೀನೀ ಪ್ರಬೋದನೆ ಯಲ್ಲಿ ಕಳೆದೆ ಎಂದು ಹೇಳಲು ಸಾದ್ಯವಾಗ ಬೇಕು ಅಕ್ರಮಿಸಲ್ಪಟ್ಟವನ ಭುಜಕ್ಕೆ ತನ್ನ ಭುಜ ನೀಡಿ ಸಹಾಯಿ ಆದೆ ಎಂದು ಹೇಳಲು ಸಾಧ್ಯ ವಾಗ ಬೇಕು ನಿಮ್ಮ ಯೌವ್ವನ ವನ್ನು ನಾಳೆ ಪರಲೋಕ ದಲ್ಲಿ ನಾಚಿಕೆ ಪಡುವ ಸ್ಥಿತಿಯಲ್ಲಿ ಇರದೇ ಅದನ್ನು ಶುಚಿಯಾಗಿಸಿ
MUSTHAFA HASAN ALIKHAN ALQADRI

Comments

Popular Posts