Translate

Sunday, May 31, 2020

Walking for good health-ಉತ್ತಮ ಆರೋಗ್ಯಕ್ಕಾಗಿ ನಡೆಯುವುದು

 بسم الله الرحمان الرحيم 
وَلَا تَمْشِ فِي الْأَرْضِ مَرَحًا ۖ إِنَّكَ لَنْ تَخْرِقَ الْأَرْضَ وَلَنْ تَبْلُغَ الْجِبَالَ طُولًا

ಭೂಮಿಯಲ್ಲಿ ಅಹಂಕಾರದೊಂದಿಗೆ ನಡೆಯಬೇಡ. ಖಂಡಿತವಾಗಿಯೂ (ಆ ಮೂಲಕ) ನೀನು ಭೂಮಿಯನ್ನೂ ಸೀಳಲಾರೆ ಮತ್ತು ಪರ್ವತಗಳ ಎತ್ತರವನ್ನೂ ತಲುಪಲಾರೆ. (ಕುರ್ಆನ್)
ಜಗದೊಡೆಯನಾದ ಅಲ್ಲಾಹನ ಹಬೀಬರಾದ ಮಹಮ್ಮದ್ ಮುಸ್ತಫಾ صلي الله عليه وسلم ರವರ ನಡತೆಯನ್ನು ನೋಡಿದರೆ ಎತ್ತರದಿಂದ ಕೆಳಗೆ ಇಳಿಯುತ್ತಿರುವ ಹಾಗೆ ಇರುತ್ತದೆ ಇದು ನಡತೆಯ ಅತ್ಯಂತ ಸುಂದರ ವಾದ ನಡತೆ ಯಾಗಿದೆ ಭೂಮಿಯಲ್ಲಿ ಅಹಂಕಾರದಿಂದ ದರ್ಪದಿಂದ ನಡೆಯುವುದನ್ನು ಅಲ್ಲಾಹು ನಿಷೇದಿಸಿದ್ದಾನೆ ನಿಮ್ಮ ನಡತೆಯನ್ನು ಸುಂದರ ವಾಗಿರಿಸಿ ವೇಗವಾಗಿ ನಡೆಯುವುದು ಅಥವಾ ಸೋಮಾರಿತನದ   ನಡತೆಯು ಮನುಷ್ಯನ ವ್ಯಕ್ತಿತ್ವದ ಅಗೌರವ ವಾಗಿದೆ ಆದರಿಂದ ನಿಮ್ಮ ಆರೋಗ್ಯದ ಚಿತ್ರ ಜನರ ಮುಂದೆ ತೋರುವುದು ಸಹಜ ನೀವು ವಾಹನ ಚಲಾಯಿಸುವಾಗ ಅತೀ ವೇಗದಿಂದ ಚಲಾಯಿಸ ಬೇಡಿ ಜನರು  ನಿಮ್ಮನ್ನು ನೋಡುವ ದ್ರಷ್ಟಿ ವ್ಯತ್ಯಾಸ ವಿರಬಹುದು ಅಥವಾ ಅತೀ ನಿಧಾನ ವಾಗಿಯೂ ಚಲಾಯಿಸ ಬೇಡಿ ಕಾರಣ ನಿಮ್ಮಿಂದ ಗುರಿ ತಲುಪುವವನಿಗೆ ಕಷ್ಟ ವಾಗುವುದು   ಆದರಿಂದ  ಮಧ್ಯಮ   ವರ್ಗ ವನ್ನು  ಸ್ವೀಕರಿಸಿ ಯೌವ್ವನದ ಹದಿ ಹರೆಯದ ವಯಸ್ಸಿನಲ್ಲಿ ಬಾನೆತ್ತರಕ್ಕೆ ಹಾರುವ ಬಯಕೆ ಗಳಿರಬಹುದು ಆದರೆ ಪ್ರವಾದಿ ಲುಕ್ಮಾನ್ عليه السلام ಹೇಳುತ್ತಾರೆ ನಿಲ್ಲು ಮಗನೇ ನಿಲ್ಲು ನಿನ್ನ ನಡತೆಯನ್ನು ಮಧ್ಯಮವರ್ಗ ದಲ್ಲಿರಿಸು 

 ۖ إِنَّ اللَّهَ لَا يُحِبُّ كُلَّ مُخْتَالٍ فَخُورٍ

(ಅಲ್ಲಾಹನು ದೊಡ್ಡಸ್ತಿಕೆ ತೋರುವ, ಬೊಗಳೆಕೋರರನ್ನು ಖಂಡಿತ ಮೆಚ್ಚುವುದಿಲ್ಲ.)
ಜೀವನದ ಪ್ರತಿಯೊಂದು ಕ್ಷಣದಲ್ಲಿಯೂ ಮಾಧ್ಯಮ ವರ್ಗ ವನ್ನು ಅನುಸರಿಸಿದರೆ ಜೀವನದಲ್ಲಿ ಸುಖ ಸಂಪತ್ತು ಹಾಗೂ ಆತ್ಮೀಯ ವಾದ ವಾತಾವರಣ ವನ್ನು ಸ್ರಷ್ಟಿ ಮಾಡಬಹುದು ಪ್ರವಾದಿ ಯವರಾದ ಮುಹಮ್ಮದ್ ಮುಸ್ತಫ صلي الله عليه وسلم ಯಾವಾಗಲೂ ಬೆನ್ನಿಗೆ ದಿಂಬು ಕೂರಿಸಿ ಊಟ ಮಾಡಲಿಲ್ಲ ಇಂದು ನಾವು ಕಾಣುವ ಹಾಗೆ ಮದುವೆ ಸಮಾರಂಭ ಗಳಲ್ಲಿ ಅಹಂಕಾರದಿಂದ ಊಟ ವನ್ನು ತನ್ನ ಕಡೆಗೆ ಬರಮಾಡಿಸಿ ತಿನ್ನುವುದು.ಅತೀ ಖೇದಕರ ಸಂಗತಿ ಯಾಗಿದೆ   ಪ್ರವಾದಿ  صلي الله عليه وسلم  
ರವರು ಆಹಾರದ ಕಡೆಗೆ ತನ್ನನ್ನು ತಾನು ಬಗ್ಗಿಸಿ ಊಟ ಮಾಡುತ್ತಿದ್ದರು ನೀನು ಬಗ್ಗುತ್ತಾ ಪ್ರಾಣಿಯ ಹಾಗೆ ತಿನ್ನಬೇಡ ಇದರಲ್ಲಿಯೂ ಮಾಧ್ಯಮ ವರ್ಗ ಅನುಸರಿಸ ಬೇಕಾಗಿದೆ 
ಅಲ್ಲಾಹನು ಮನುಷ್ಯ ಎಂಬ ಸ್ರಷ್ಟಿ ಯನ್ನು ಅತೀ ಸುಂದರ ವಾಗಿ ಸ್ರಷ್ಪಿಸಿದ್ದಾನೆ ಎಲ್ಲಾ ಪ್ರಾಣಿಗಿಂತ ಉತ್ತಮ ವಾದ ಸೌಂದರ್ಯ ಬುದ್ಧಿವಂತಿಕೆಗಳನ್ನು ಕೊಟ್ಟು ಸ್ರಷ್ಪಿಸಿದ್ದಾನೆ ಎಂದಾದ ಮೇಲೆ ಅವನ ಕಲ್ಪನೆ ಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯ ವಾಗಿದೆ ಇದು ಸುಂದರ ಬದುಕಿನ ರಹಸ್ಯ ಗಳು
S.M.MUSTHAFA SASTHANA

Thursday, May 28, 2020

Muhammad - Prophet, Life & Story-ಲೋಕದ ನಾಯಕ ರಾದ ಪ್ರವಾದಿ

 
ಲೋಕದ ನಾಯಕ ರಾದ ಪ್ರವಾದಿ صلي الله عليه وسلم 
ಯವರನ್ನು  ಪಡೆದ ನಾವು ಧನ್ಯರು  ಅವರನ್ನು   ಪಡೆಯಲು ನಾವು ಜೀವನ ಪೂರ್ತಿ ಸಾಷ್ಟಾಂಗ ದಲ್ಲಿ  ಕಳೆದರೂ ನಮ್ಮ ನಾಯಕರಾದ ಪ್ರವಾದಿ  صلي الله عليه وسلم 
ಯವರ ರುಣ ತೀರಿಸಲಾರೆವು ನಮ್ಮ ಶರೀರದಲ್ಲಿರುವ ರೋಮ ಗಳ ಲೆಕ್ಕಕ್ಕಿಂತ ಅಧಿಕ ಪ್ರಮಾಣದಲ್ಲಿ   ಪ್ರವಾದಿ ಯವರ ಧಯೆ ನಮ್ಮ ಮೇಲಿದೆ ನಮ್ಮ ಶರೀರದ  ಪ್ರತಿಯೊಂದು ರೋಮವು ಆ ಪ್ರವಾದಿಯ ದಯೆಯಲ್ಲಿ  ಮುಳುಗಿದೆ  ಜೀವನ ಪೂರ್ತಿ ಅವರ ಗುಣಗಾನ ಹೇಳಿದರೂ ಅಲ್ಲಾಹನ ಪ್ರಾರ್ಥನೆ ಮಾಡಿದರೂ ಅವರ ದಯೆಗೆ ಬೆಲೆ ಕಟ್ಟಲಾರೆವು ಎಲ್ಲಿಯವರೆಗೆ ಅಂದರೆ ಆ ಪ್ರವಾದಿصلي الله عليه وسلم 
ಈ ಲೋಕದಲ್ಲಿ ಬರದೇ ಇದ್ದರೆ ನಮ್ಮ ಬದುಕು ಇಷ್ಟು ಚನ್ನಾಗಿ  ಇರುತ್ತಿರಲಿಲ್ಲ ಜೀವನಕ್ಕೆ ಜೀವನದ ಗುರಿ ಸಿಗುತ್ತಿರಲಿಲ್ಲ     ಜೀವನಕ್ಕೆ ಜೀವನದ ಆತ್ಮ ಸಿಗುತ್ತಿರಲಿಲ್ಲ   ಪ್ರವಾದಿ ಯವರ ಆಗಮನ ದಿಂದ ಎಲ್ಲವೂ ಸಾಧ್ಯವಾಯಿತು  ಪ್ರವಾದಿ ಯವರು ತೋರಿಸಿಕೊಟ್ಟ     ಜೀವನ ಮಾರ್ಗ  ದರ್ಶನ  ಸಿಗದಿದ್ದರೆ ಈ ಲೋಕದ ಮನುಷ್ಯರ ದಿಕ್ಕು ತಪ್ಪುವ ಸಮೂಹ ಎಲ್ಲಿರಬಹುದಿತ್ತು ಬಹುಷ   ಮನುಷ್ಯ ಕರ್ಗತ್ತಲೆಯಲ್ಲಿ ಅಜ್ನಾನದ ಕೇಂದ್ರಗಳಲ್ಲಿ ಜೀವಿಸುತ್ತಿದ್ದನು 
ಸಂಬಂಧಗಳನ್ನು ಗೌರವಿಸದೇ ಜೀವಿಸುತ್ತಿದ್ದನು ಹೆಣ್ಣು ಹುಟ್ಟಿದರೆ ಜೀವಂತ ಹೂತು ಹಾಕುವ ಸಮೂಹದ ಸದಸ್ಯರಾಗಿರುತ್ತಿದ್ದನು   ಭೇದ ಬಾವ ಕರಿಯ ಬಿಳಿಯ ನೆಂಬ ಅಹಂಕಾರದಿಂದ ಜೀವಿಸ ಬೀಕಾಗಿತ್ತು ಲೋಕದ ಎಲ್ಲಾ ಸೌಂದರ್ಯವೂ ಇದೇ ಪ್ರವಾದಿ ಯವರ ಕಾಲಡಿಯಿಂದ ಹೊರಟಿತು ಅಂದಾಕಾರದ ಲೋಕದಿಂದ ಪ್ರಕಾಶ ದಡೆಗೆ ಕೋಂಡೊಯ್ದ ಆ ಪ್ರವಾದಿಯ ಜೀವನದ ಪ್ರತಿಯೊಂದು ರೂಪು ರೇಖೆಗಳಲ್ಲಿ ಮಾನವ ಕುಲದ ಜೀವನದ ಬ್ರಹತ್ ಆಕಾರದ ಶೈಲಿ ಅಡಗಿವೆ ಇಂದಿನ ಆಧುನಿಕ ಲೋಕದ ತಂತ್ರಜ್ಞಾನ ವೂ ಜೀವನ ಶೈಲಿ ಪದ್ಧತಿ ಗಳೂ ಚಿಕ್ಕಿತ್ಸೆ ಗಳೂ ನ್ಯಾಯ ದ ಮಂದಿರಗಳೂ ವಿಜ್ನಾನದ ಕೇಂದ್ರಗಳೂ ಅವರ ಆಶಯ ಆದರ್ಶ ದ ಕೊಡುಗೆ ಎಂಬುವುದು ನೂರಕ್ಕೆ ನೂರು ಸತ್ಯ ವಾಗಿದೆ ನಾವು ಇಹಲೋಕ ಹಾಗೂ ಪರಲೋಕ ದಲ್ಲಿ ವಿಜಯಿ ಗಳಾಗ ಬೇಕಾದರೆ ಪ್ರವಾದಿ صلي الله عليه وسلم   ರವರ ಆಶಯ ಗಳನ್ನು ಸುಂದರ ವಾಗಿ ಪಾಲಿಸಿ ಅದುವೇ ಅಲ್ಲಾಹನ ಮೆಚ್ಚಿನ ದಾಸನ ಗುರತು.                                    S.M.MUSTHAFA SASTHANA

Wednesday, May 27, 2020

Good People-ಅಲ್ಲಾಹನ ಇಷ್ಟ ದಾಸನು

ಅಧ್ಯಾಯ 103: ಅಲ್ ಅಸ್ರ್ (ಕಾಲ), ಸೂಕ್ತ  2

إِنَّ الْإِنْسَانَ لَفِي خُسْرٍ

ಮನುಷ್ಯನು ಖಂಡಿತ ನಷ್ಟದಲ್ಲಿದ್ದಾನೆ.
ಒಮ್ಮೆ ಬಹುಮಾನ್ಯ ರಾದ 
ಅಲಿ ರ. ಅ.ಹೇಳಿದರು ತನ್ನ ಪ್ರಾರ್ಥನೆಯ ಮೇಲೆ ನಂಬಿಕೆ ಇಲ್ಲದೇ ಇರುವುದು ತಕ್ವಾ ಭಯಬಕ್ತಿ ಆಗಿದೆ ಒಮ್ಮೆ ಉಮರ್ ರವರು ಈದುಲ್ ಫಿತರ್ ನ ದಿವಸ ಧಾರಾಳ ವಾಗಿ  ಅಳುತ್ತಿದ್ದರು ಅಲ್ಲಿ ಇದ್ದ  ಒಬ್ಬರು ಕೇಳಿದರು ಓ ಉಮರ್ ರವರೇ  ಎಲ್ಲರೂ ಸಂತೋಷದಿಂದ ಇರುವ ದಿವಸ ತಾವು ಏಕೆ ಅಳುತ್ತಿದ್ದೀರಿ?ಆವಾಗ ಉಮರ್ ರ.ಅ    ಹೇಳಿದರು ನನಗೆ ಗೊತ್ತಿಲ್ಲ ನನ್ನ ಉಪವಾಸ ಅಲ್ಲಾಹನ ಬಳಿ  ಸ್ವೀಕಾರ್ಯವೇ ಇಲ್ಲವೋ ಎಂದು ಸ್ವೀಕಾರ ವಾದರೆ ನಾನು ಸಂತೋಷ ಪಡುವೆನು  ಇಲ್ಲವಾದರೆ ನನ್ನ ಮುಖಕ್ಕೆ ನನ್ನ  ಉಪವಾಸವು  ಎಸೆಯಲ್ಪಡ ಲಾಗುವುದು ನನಗೆ ಗೊತ್ತಿಲ್ಲ ನಾನು ಯಾವ ಜನರಲ್ಲಿ ಸೇರಿದವನು ಅದಕ್ಕಾಗಿ   ಅಳುತ್ತಿದ್ದೇನೆ ಎಂದು ಹೇಳಿದರು    ಅಲ್ಲಾಹನ   ವಲಿಯ್ ಆದ ಬಾ    ಯಝೀದ್ ಅಲ್ ಬಸ್ತಾಮಿ ರ.ಆ  ಅವರಲ್ಲಿ ಒಮ್ಮೆ ಒಬ್ಬ ಮುದುಕಿ ಕೇಳಿದಾಗ ನನ್ನ ಪ್ರಶ್ನೆಗಳಿಗೆ ಉತ್ತರಿಸಿ  ಶೈಕ್ ರವರೇ  ನನ್ನ ಕತ್ತೆಯ ಬಾಲ ಉತ್ತಮ ವೋ ಅಥವಾ ನಿಮ್ಮ ಗಡ್ಡ ಉತ್ತಮ ವೋ    ಆವಾಗ ಅವರು ಸಿಟ್ಟಾಗಲಿಲ್ಲ  ಅವರ    ಕಣ್ಣಿನಿಂದ ಕಣ್ಣೀರು ಸುರಿದವು ನಂತರ    ಹೇಳಿದರು ನಿನ್ನ ಪ್ರಶ್ನೆಗಳಿಗೆ ಉತ್ತರ ಈವಾಗ ನನ್ನ ಬಳಿ ಇಲ್ಲ ನಾನು ಮರಣ ಹೊಂದಿದರೆ ಉತ್ತರ ಕೊಡುವೇ ಆದರೇ ನೀನು ಆವಾಗ ಎಲ್ಲಿರುವೆ ಎಂದು ಹೇಳಿದರು ಆವಾಗ ಮುದುಕಿ ಮರುತ್ತರವಾಗಿ ಹೇಳಿದರು ನನ್ನ ಪ್ರಶ್ನೆ ಅಲ್ಲೇ ಇದೆ  ತಾವು ಉತ್ತರ ಕೊಡಬೇಕಾಗಿದೆ ಎಂದು  ಹೇಳಿದರು    ಆವಾಗ ಬಸ್ತಾಮಿ   ರ.ಅ  ರವರು ತಿಳಿಸುತ್ತಾರೆ ನನ್ನ ಗಡ್ಡ ನಿನ್ನ ಕತ್ತೆಗಿಂತ ಸಾವಿರ ಸಲ ಉತ್ತಮ ವಾಗಿದೆ ಯಾಕೆಂದರೆ ನನ್ನ ಮರಣ ಈಮಾನಿ ನಲ್ಲಿ  ಆಗಲಿದೆ   ಎಂದು ದ್ರಡವಾದ ವಿಶ್ವಾಸ ದೊಂದಿಗೆ ಮರುತ್ತರ ನೀಡಿದರು  ಆದುದರಿಂದ ವಿಶ್ವಾಸ ವನ್ನು ದ್ರಡೀಕರಿಸ ಬೇಕಾಗಿರುವುದು ಪ್ರತಿಯೊಂದು ಮನುಷ್ಯನ ಕರ್ತವ್ಯ ವಾಗಿದೆ 
ಒಮ್ಮೆ ಶೈಕ್
ಸಹದಿ ರ.ಅ    ಹೇಳಿದರು ಒಬ್ಬ ಸಫಾ ಮರ್ವ ದಲ್ಲಿ ತನ್ನ ತಲೆಯನ್ನು ಕಲ್ಲಿನ ಮೇಲೆ ಇಟ್ಟು ಅಳುತ್ತಿರುವುದನ್ನು ನಾ ಕಂಡೆನು  ಅಲ್ಲಾಹನಲ್ಲಿ ಪ್ರಾರ್ತಿಸುತ್ತಿದ್ದರು ನನ್ನನ್ನು ಮಹ್ಷರ ದಲ್ಲಿ ಕುರುಡನಾಗಿ  ಯಾತ್ರೆ ಮಾಡಿಸು ಕಾರಣ ನಿನ್ನ ದಾಸರನ್ನು ಎದುರಿಸುವ ಶಕ್ತಿ  ನಿನ್ನನ್ನು ಎದುರಿಸುವ ಶಕ್ತಿ ನನ್ನ ಬಳಿ ಇಲ್ಲ ಅಲ್ಲಾಹುವೇ  ಎಂದು ಪ್ರಾರ್ತಿಸುತ್ತಿದ್ದರು ಲೋಕದಲ್ಲಿ  ಸಾಧಾರಣ ವಾಗಿ ಜನರು ತನ್ನ ಸಮುದಾಯ ದವರಿಗಾಗಿ ಎಲ್ಲಾ ಉಮ್ಮತ್ತಿಗಾಗಿ ತನಗಿಂತ ಜಾಸ್ತಿ    ಪ್ರಾರ್ತಿಸುತ್ತಾರೆ ಆ ಮನುಷ್ಯ ಅಳುವುದನ್ನು ಕಂಡ ಜನರು ಅವರಿಗಾಗಿ ಪ್ರಾರ್ತಿಸುತ್ತಿದ್ದರು ಬಸ್ತಾಮಿ ರ.ಅ   ರವರು ಹೇಳುತ್ತಾರೆ ನಾನು ನೋಡುತ್ತಿರುವಾಗಲೇ ಆ ಮನುಷ್ಯ ಎದ್ದು ನಿಂತು ಹೊರಟರು  ನಾನು ಅವರ ಹಿಂದೆ ನಡೆದೆ ಅವರನ್ನು ಹಿಂಬಾಲಿಸಿದೆ  ನೋಡುವಾಗ ಅವರು ಯಾರೆಂದು ತಿಳಿಯಲು ಮುಂದೆ ನಡೆದೆ ಆದರೆ ಅವರು  ಗೌಸುಲ್ ಆಲಮ್ ಅಬ್ದುಲ್  ಕಾದರ್  ಜೈಲಾನಿ ರ .ಅ  ಯಾಗಿದ್ದರು ಅವರಾಗಿದ್ದಾರೆ ಏಕಾಂಗಿ ಯಲ್ಲಿ ಅಲ್ಲಾಹನನು ಕರೆದು ಪ್ರಾರ್ತಿಸುವವರು ಸ್ವಾಲಿಹ್ ಆದ ಜನರು ಸದಾ ಏಕಾಂಗಿ ಯಲ್ಲಿ ಅಲ್ಲಾಹನನ್ನು ಕರೆದು ಪ್ರಾರ್ತಿಸುತ್ತಾರೆ ಪರಲೋಕ ವನ್ನು ಭಯಪಟ್ಟು ಜೀವಿಸುವವನಾಗಿದ್ದಾನೆ ವಿಜಯಿ ಯಾದವನು ತನಗಲ್ಲದೇ ತನ್ನವರಿಗಾಗಿ ಪ್ರಾರ್ತಿಸುವವನು ಅಲ್ಲಾಹನ ಇಷ್ಟ ದಾಸನು.
S.M.MUSTHAFA SASTHANA

Tuesday, May 26, 2020

Heaven is under our mothers' feet-ತಾಯಿಯ ಕಾಲಡಿ ಸ್ವರ್ಗ ವಿದೆ

ಒಮ್ಮೆ ಪ್ರವಾದಿ صلي الله عليه وسلم  
ರ ಬಳಿ ಒಬ್ಬ ಬಂದು ಹೇಳಿದರು ಯಾ ರಸೂಲರೇ ನಾನು ನನ್ನ ತಂದೆ ತಾಯಿಯವರ  ಸೇವೆ ಸಲ್ಲಿಸಿದ್ದೇನೆ ನಾನು ನನ್ನ ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸಿದ್ದೇನೆ ಅದೇ ಸಂಕಷ್ಟಗಳು  ನನ್ನ ತಂದೆ ತಾಯಿಯವರೂ ಎದುರಿಸಿದ್ದಾರೆ ನಾನು ಅವರ ಸೇವೆ ಸ್ವಂತವಾಗಿ ನಿಭಾಯಿಸಿದ್ದೇನೆ  ಆ ವ್ಯಕ್ತಿ ಹೇಳಿದರು ರಸೂಲರೇ ನನ್ನ ಬಾಲ್ಯದಲ್ಲಿ ಯಾವ ತರಹ ಆಹಾರದ ತುಂಡನ್ನು ನನಗೆ ತಿನಿಸುತ್ತಿದ್ದರೋ ಅದೇ ತರಹ ನಾನು ತಂದೆ ತಾಯಿಯವರಿಗೆ ನನ್ನ ಕೈಯಿಂದ ತಿನಿಸುತ್ತಿದ್ದೆ ನನ್ನ ತಾಯಿ ನನಗಾಗಿ ಎಷ್ಟು ರಾತ್ರಿ ಗಳನ್ನು ತ್ಯಾಗ ಮಾಡಿದರೋ ನಾನೂ ಕೂಡ ಅವರಿಗಾಗಿ ನನ್ನ ರಾತ್ರಿ ಗಳನ್ನು ತ್ಯಾಗ ಮಾಡಿದೆ ನನ್ನ ತಂದೆ ತಾಯಿ ಯಾವ ತರಹ ನನ್ನನ್ನು ಸಾಕಿದರು ಅದೇ ತರಹ ನಾನೂ ಕೂಡ ಅವರ ಸೇವೇ ಯಲ್ಲಿ ತೊಡಗಿ ಕೊಂಡೆ ಯಾ ರಸೂಲರೇ ನಾನು ನನ್ನ ಕರ್ತವ್ಯ ವನ್ನು ಪೂರ್ಣ ಗೊಳಿಸಿದ್ದೇನೆಯೇ?
ಎಂದು ಕೇಳಿದಾಗ ಪ್ರವಾದಿ  صلي الله عليه وسلم 
ಯವರು ನುಡಿದರು ನೀನು ಹೀಗೆಯೇ ಸೇವೆ ಮಾಡಿರ ಬಹುದು ಆದರೆ ನಿನ್ನ ತಾಯಿ ನಿನ್ನ ಪಾಲನೆ ಯೊಂದಿಗೆ ನಿನಗಾಗಿ ಪ್ರಾರ್ತಿಸುತ್ತಿದ್ದಳು ನಿನ್ನ ತಂದೆ ತಾಯಿ ವಯಸ್ಸಿಗೆ ಬಂದು ಮುಟ್ಟಿದಾಗ ಅವರ ಶರೀರ ಬಲಹೀನವಾದಾಗ ನೀನು ಅವರ ಜೀವನಕ್ಕಾಗಿ ಪ್ರಾರ್ತಿಸುತ್ತಿರಲಿಲ್ಲ ನೀನು ನಿನ್ನ ತಂದೆ ತಾಯಿಯ ಮರಣವನ್ನು ಕಾಯುತ್ತಿದ್ದೆ ನಿನ್ನ ತಾಯಿ ನೀನು ಕುರುಡ ನಾದರು ರೋಗಿಯಾದರೂ ನಿನ್ನ ಉಳಿವಿಗಾಗಿ ಸದಾ ಪ್ರಾರ್ತಿಸುತ್ತಿದ್ಧರು ಮಗನ ರೋಗ  ಶಮನಕ್ಕಾಗಿ ತನ್ನ ಎಲ್ಲಾ ಸಂಪತ್ತನ್ನು ಮಾರಿ ನಿನ್ನ ಜೀವ ರಕ್ಷಣೆ ಗಾಗಿ ಹಾತೊರೆಯುತ್ತಿದ್ದಳು ಪ್ರವಾದಿ صلي الله عليه وسلم 
ಹೇಳಿದರು ನೀನು ಅವರಿಗಾಗಿ ಸೇವೆ ಮಾಡಿ ಅವರ ಮರಣ ವನ್ನು ಕಾಯುತ್ತಿದೆ ಆದರೆ ನಿನ್ನ ತಂದೆ ತಾಯಿ ನಿನ್ನ ಉಳಿವಿಗಾಗಿ ಪ್ರಾರ್ತಿಸುತ್ತಿದ್ದರು  ಓ ಮನುಷ್ಯ ನೀನು ಎಷ್ಟು ಸೇವೆ ಸಲ್ಲಿಸಿದರೂ ತಂದೆ ತಾಯಿಯ ರುಣ ತೀರಿಸಲಾರೆನು ಉಲಮಾ ಗಳು  ಹೇಳುತ್ತಾರೆ ನೀನು ನಿನ್ನ ತಂದೆ ತಾಯಿಗಾಗಿ   ಸದಾ ಪ್ರಾರ್ತಿಸು ನಿನ್ನ ತಂದೆ ತಾಯಿ ಅಮುಸ್ಲಿಮ್ ಆದರೂ ಅವರನ್ನು ಗೌರವಿಸು ಅವರಿಗಾಗಿ ಸದಾ ಪ್ರಾರ್ತಿಸು ನಿನ್ನ ತಂದೆ ತಾಯಿ ಸಜ್ಜನರು ಆದರೂ ಮುಸಲ್ಮಾನ ಆದರೂ ಅಮುಸ್ಲಿಮ್ ಆದರೂ ದೋಷಿ ಆದರೂ ಸದಾ ಅವರಿಗಾಗಿ ಪ್ರಾರ್ತಿಸು ಎಂದು ಹೇಳಿದರು ಬಹು ಮಾನ್ಯರಾದ ಅಬೂ ಹುರೈರ ರ.ಅ ಹೇಳಿದರು ನನ್ನ ತಾಯಿ ಅಮುಸ್ಲಿಮ್ ನಾನು ಪ್ರವಾದಿ ಯವರ ಅನುಯಾಯಿ ತಂದೆ ಮರಣ ಹೊಂದಿದರು ತಂಗಿ ಇಲ್ಲ ತಾನು ಮದುವೆ ಆಗಲಿಲ್ಲ ತಾಯಿ ಅವರ ಧರ್ಮದಲ್ಲಿ ಇದ್ದರು ನಾನು ನನ್ನ ಧರ್ಮ ದಲ್ಲಿ  ಇದ್ದೆ  ಮನೆಯಲ್ಲಿ ನಾನು ಮತ್ತು ತಾಯಿ ಮಾತ್ರ  ಇರುವುದು  ತಾಯಿಯಲ್ಲಿ ಪ್ರವಾದಿ ಯವರ ವಿಷಯ ಆಗಾಗ  ತಿಳಿಸುತ್ತಿದ್ದರು ಆದರೆ ಒಮ್ಮೆ ಪ್ರವಾದಿ ಯವರ ಮಾತು ತನ್ನ ತಾಯಿಗೆ ಕೇಳಿಸುವಾಗ ತಾಯಿ ಸಿಟ್ಟಿನಿಂದ ಅವಾಚಕ ಮಾತು ಹೇಳಿದರು ಅಂದಿನಿಂದಲೇ ತಾಯಿಯ ಮುಂದೆ ಯಾವ ವಿಷಯವೂ ಮಾತನಾಡುತ್ತಾ ಇರಲಿಲ್ಲ ಮನಸ್ಸಿನಲ್ಲಿ ಬೇಜಾರು ಹೊತ್ತು ಕೊಂಡು ಪ್ರವಾದಿ ಯವರ ಸನ್ನಿದಿಯಲ್ಲಿ ಹಾಜರಾದರು ಆವಾಗ ಪ್ರವಾದಿ ಯವರು  ಕೇಳಿದರು  ಅಬೂ ಹುರೈರ ಏನಾಯ್ತು  ನಿನಗೆ ಆವಾಗ   ಸಹಾಬಿ ಹೇಳಿದರು ರಸೂಲರೆ ನನ್ನ ತಾಯಿಯ ಸನ್ಮಾರ್ಗ ಕ್ಕಾಗಿ ಪ್ರಾರ್ತಿಸಿ ಎಂದು ಹೇಳಿ ಕಣ್ಣಿನಿಂದ ಕಣ್ಣೀರು ಉದುರುತ್ತಿದ್ದವು ಆವಾಗ ಪ್ರವಾದಿ ಯವರು ತನ್ನ ಎರಡು ಕೈ ಗಳನ್ನು ಎತ್ತಿ ಪ್ರಾರ್ತಿಸಿದರು
ಓ ಅಲ್ಲಾಹುವೇ ಅಬೂ ಹುರೈರರ ಮಾತೆಗೆ ಸನ್ಮಾರ್ಗ ನೀಡು ಈ ಮಾತು ಕೇಳುತ್ತಲೇ ಸಹಾಬಿ ಯವರ ಮುಖದಲ್ಲಿ ಮಂದಹಾಸ ಬೀರಿತು ಮನೆಯತ್ತಾ ಓಡಿದರು ರಸ್ತೆ ಯಲ್ಲಿ ಒಬ್ಬರು ಕೇಳಿದಾಗ ಯಾಕಾಗಿ ಇಷ್ಟು ವೇಗವಾಗಿ ಓಡುತ್ತೀರಿ ಆವಾಗ ಸಹಾಬಿ ಹೇಳಿದರು ನಾನು ಇಂದು ನೋಡುವೆನು ಮೊದಲಿಗೆ ನಾನು ಮುಟ್ಟುತ್ತೇನೆಯೇ ಅಥವಾ ನನ್ನ ರಸೂಲರ ಪ್ರಾರ್ಥನೆ ಮುಟ್ಟುತ್ತದೆಯೇ  ಸಹಾಬಿ ಹೇಳಿದರು ನಾನು ಮನೆ ತಲುಪಿದಾಗ ಮನೆಯ ಬಾಗಿಲು ಮುಚ್ಚಿತ್ತು ನಾನು ಕರೆದು ನೋಡಿದಾಗ ಒಳಗಿನಿಂದ ತಾಯಿಯು ಹೇಳಿದರು ಮಗನೇ ನಾನು ಬರುತ್ತಿದ್ದೇನೆ ನಂತರ ಸ್ವಲ್ಪ ಸಮಯದ ನಂತರ ತಾಯಿ ಬಂದರು ಅವರ ನಾಲಿಗೆಯಲ್ಲಿ ಕಲಿಮ ಉಚ್ಛರಿಸುತ್ತಿರುವುದನ್ನು ನಾನು ಕಂಡೆ ಎಂದರು !  ಇದಾಗಿದೆ  ತಂದೆ  ತಾಯಿಯಾಗಿ ಪ್ರಾರ್ತಿಸ ಬೇಕಾಗಿದ್ದು  ಸದಾ ಅವರಿಗಾಗಿ ಪ್ರಾರ್ತಿಸಿ ತನ್ನ ಪರಲೋಕದ ಜೀವನ ವನ್ನು ಸುಂದರ ಗೊಳಿಸಿ
S.M.MUSTHAFA SASTHANA

Saturday, May 23, 2020

Happy Eid-ul-Fitr 2020: Eid Mubarak

ಪಾವನ ಮಾಸ ತನ್ನ ಪರಿಪೂರ್ಣ ಸಿದ್ದತೆಯೊಂದಿಗೆ ಬಂದು ಅನುಗ್ರಹ ಗಳನ್ನು ಹೊತ್ತು ನಮ್ಮಿಂದ ಅಗಲಲಿದೆ ಅಲ್ಲಾಹು ಈ ಅನುಗ್ರಹಿತ ತಿಂಗಳ ಬರ್ಕತ್ ನಮ್ಮ ಆತ್ಮದಲ್ಲಿ ಇಳಿಸಲಿ ಅಲ್ಲಾಹು ಈ ಮಾಸವನ್ನು ನಮ್ಮೊಳಗಿನ ಶುದ್ದಿಯ ಕಾರಣವಾಗಿರಿಸಲಿ ನಮ್ಮ ಮನಸ್ಸು ಶುದ್ದ ಶಾಂತಿ ಸಮಾಧಾನ ವಾಗಲಿ ಅಲ್ಲಾಹನ ಸಾಮೀಪ್ಯದ ತಿಂಗಳು ಈ ತಿಂಗಳಲ್ಲಿ ವಿಮೋಚನೆ ಆವರಿಸುವ ತಿಂಗಳು ನಮ್ಮಿಂದ ಅಗಲಲಿದೆ ಇದರ ಪ್ರತಿಯೊಂದು ದಿವಸ ದಲ್ಲಿ ಅನುಗ್ರಹ ಹಾಗೂ ಇದರ ಪ್ರತಿಯೊಂದು ಸಮಯ ಅಲ್ಲಾಹನ  ಅನುಗ್ರಹದ ಜಾಮೀನು ಆಗಿದೆ ಈದುಲ್ ಫಿತರ್ ನ ಮುಂದಿನ ರಾತ್ರಿ ಅಲ್ಲಾಹನ ಆನುಗ್ರಹ ವಿತರಿಸುವ  ರಾತ್ರಿ ಯಾಗಿದೆ ಕೂಲಿ ಮಾಡಿದವನಿಗೆ ಅದರ ಪೂರ್ತಿಯಾಗಿದ್ದಲ್ಲಿ ಕೂಲಿ ಸಿಕ್ಕರೆ ಈ ರಾತ್ರಿ ಯಲ್ಲಿ ಸಮಯ ವ್ಯರ್ಥ ಮಾಡದೆ ಈ ರಾತ್ರಿ ಅಲ್ಲಾಹನಲ್ಲಿ ಅನುಗ್ರಹ ಪಡೆಯುವ ಉಪವಾಸದ ಕೂಲಿ ಪಡೆಯುವ ರಾತ್ರಿ ಯಾಗಿ ಸ್ವೀಕರಿಸಿ ರಂಝಾನ್ ನಲ್ಲಿ ಕಟ್ಟಿಟ್ಟ ಪಿಶಾಚಿ ಇನ್ನೊಮ್ಮೆ ನಿಮ್ಮನ್ನು ಸಮೀಪಿಸಲು ಸಮಯ ಒದಗಿಸಿ ಕೊಡದೇ ಜೀವನದ ಪ್ರತಿಯೊಂದು ದಿವಸ ಹಾಗೂ ರಾತ್ರಿ ತನ್ನ ಮುಂದಿನ ಜೀವನದಲ್ಲಿ ಒಬ್ಬ ಅದರ್ಷ ಮಾನವರಾಗಿ ಬಾಳಲು ಸಂಕಲ್ಪ ಯಾಚಿಸಿ ಇನ್ನೆಂದು ಪಾಪದ ಕಣಿವೆ ಗೆ ಬೀಳಲಾರೆ ಎಂದು ಪ್ರತಿಜ್ಞೆ ಮಾಡಿ ಜೀವನದ ಅಮೂಲ್ಯ ವಾದ ಸಮಯ ವ್ಯರ್ಥ ಮಾಡದೆ ಸುಂದರ ಬದುಕಿನ ಅಂಗಳಕ್ಕೆ ಹೆಜ್ಜೆ ಇಡುತ್ತಾ ಮುನ್ನುಗ್ಗಿ
S.M.MUSTHAFA

Friday, May 22, 2020

Dowry-free marriages- ವರದಕ್ಷಿಣೆ

كَلَّا ۖ بَلْ لَا تُكْرِمُونَ الْيَتِيمَ

(ಹಾಗಲ್ಲ, ನಿಜವಾಗಿ ನೀವು ಅನಾಥನನ್ನು ಗೌರವಿಸುವುದಿಲ್ಲ.)
ಇಂದು ನಾಲ್ಕು ಹೆಣ್ಣು ಹೆತ್ತವರ     ತಂದೆ ತಾಯಿಯ ನಿದ್ರೆ ಮಾಯವಾಗಿದೆ ಒಳ್ಳೆಯ ಸಂಬಂಧಗಳನ್ನು ಕಂಡು ಹಿಡಿಯುವುದು  ಅಸಾಧ್ಯ  ವಾಗಿದೆ  ಗಂಡಿನ ಕಡೆಯವರ ಉದ್ದದ ವಿನಂತಿ ಗಳು ಆದರೆ ಮಾತಿನಲ್ಲಿ ಹೇಳದೆ ಇದ್ದರು ಸೂಚನೆ ಗಳಿಂದ ಪೂರ್ತಿಗೊಳಿಸುವ ಸಲಹೆ ಗಳನ್ನು  ನೀಡಿ ಪೀಡಿಸುವ ಸಂಪ್ರದಾಯಕ್ಕೆ ಕೊನೆ ಇಲ್ಲವೇ   ಹೆಣ್ಣು ಪತಿಯ ಮನೆಯಲ್ಲಿ ಸುಖವಾದ ಸಂಸಾರ ಮಾಡಲಾರಳು
ಸಮಾಜದಲ್ಲಿ ಅತೀ ಹೆಚ್ಚು ನೀಚನಾದವನು ಅಂದರೆ ಒಂದು ತಂದೆಯ ಮಗಳನ್ನು ವರದಕ್ಷಿಣೆ ಗಾಗಿ ಪೀಡಿಸುವವನು ಆಗಿದ್ದಾನೆ  ಇಸ್ಲಾಮಿಯ ಶರೀಅತ್ ನಲ್ಲಿ (ನಿಕಾಹ್)ಮದುವೆ ಯನ್ನು   ಸುಲಭ ವಾಗಿ ನಡೆಸಲು ಕಲ್ಪಿಸಲಾಗಿದೆ   ಸಾವಿರಾರು ಜನರನ್ನು ಒಟ್ಟು ಗೂಡಿಸಿ ಹೆಣ್ಣಿನ ಮನೆಗೆ ದಾವಿಸುವ  ಸಂಪ್ರದಾಯ ಅನಿಸ್ಲಾಮಿಕ ವಾಗಿದೆ ಪ್ರಾರ್ಥನಾ(ಮಸೀದಿ) ಕೇಂದ್ರ ಗಳಲ್ಲಿ ನಿಕಾಹ್ ಮಾಡಿಸಿದರೆ ನಮ್ಮ ಸಮಾಜ ಉತ್ತಮ ಸಮಾಜ ವಾಗುವುದರಲ್ಲಿ ಎರಡು ಮಾತಿಲ್ಲ ಇಂತಹಾ ನೀಚ ಕ್ರತ್ಯಗಳಿಂದ ಬಡವರಿಗೆ ತೊಂದರೆ ಯಾಗುವುದು ಶ್ರೀಮಂತರು ಕೂಡ ಸುಖವಾಗಿಲ್ಲ    ಇಂದು ಕೋಟಿಗಟ್ಟಲೆ ಹಣ ಮದುವೆಗೆ ಕರ್ಚುಮಾಡಲಾಗುತ್ತದೆ ಬಡ ಹೆಣ್ಣು ಸುಂದರಿಯೂ ಸುಶಿಲೆಯೂ ವಿಧ್ಯಾವಂತಳಾಗಿಯೂ ಮನೆಯ ನಾಲ್ಕು ಗೋಡೆಯ ಒಳಗೆ ಯಾಕಾಗಿ ಕೂತು ಬಿಟ್ಟಳು ಅಂದರೆ ಅವರಲ್ಲಿ ಗಂಡಿನ ಕಡೆಯವರಿಗೆ ನೀಡಲು ವರದಕ್ಷಿಣೆ ಯ ಕೊರತೆ ಇದೆ ಆದರೆ ಇಂದು ನಮ್ಮಲ್ಲಿ ಕೆಲವು ಸಂಘಟನೆಗಳು ಹುಟ್ಟಿ ಕೊಂಡವು ಇದರಿಂದ ಸ್ವಲ್ಪ ಮಟ್ಟಿಗೆ ಶಾಂತಿಯ ಸಮಾಜ ವಾಗಿ ಮುಂದುವರಿಯುತ್ತಿದೆ ಮನುಷ್ಯನ ಜೀವನ ದಲ್ಲಿ ಮೂರು ಸಮಯ  ಅತೀ ಮುಖ್ಯ ವಾಗಿ  ಬರುತ್ತದೆ    ಒಂದು ಅವನು ಇನ್ನೊಬ್ಬರ  ಪ್ರತ್ಯೇಕ ವಾದ ಅತಿಥಿ ಯಾಗುವುದು ಎಲ್ಲರ ಗಮನ  ಅವನ ಕಡೆ ಯಾಗಿರುತ್ತದೆ ಇನ್ನೊಂದು ಅವನ ಜನನ ಸಮಯ ಅವನ ಸೌಂದರ್ಯ ಹೇಗಿದ್ದರೂ ಊರಿನವರೆಲ್ಲ ನೋಡಲು ಬಂದೇ ಬರುತ್ತಾರೆ ಆ ಜನಿಸಿದ ಮಗು ಕಪ್ಪಾಗಿದ್ದರೂ ಜನರು ಚಂದ್ರನ ತುಂಡು ಎಂದು ಕರೆಯುತ್ತಾರೆ ಮೂರನೆಯ  ಸಮಯ ಅಂದರೆ ಅವನು ಮದುವೆಯ ದಿವಸ  ಮದುಮಗನಾಗುವ ಸಮಯ ಆ ದಿವಸ ಎಲ್ಲರೂ ಅವನನ್ನೇ ನೋಡುವುದು ಅವನು  ಪ್ರತ್ಯೇಕ  ಅತಿಥಿ ಆಗಿರುತ್ತಾನೆ  ಅಂದರೆ ಅವನು ಸುಂದರ ವಾದ ಬೆಲೆ ಬಾಳುವ ವಸ್ತ್ರ ದರಿಸುವನು ಜನರು ಅವನ ಕಡೆ ಗಮನ ಬೀರುವರು ಆದರೆ    ಬಡವರಿಂದ ಅವರ ಈ ಹಕ್ಕನ್ನು ಕೂಡ ನೀನು ಕಬಳಿಸಿ ಕೊಂಡೆ ಮನುಜ  ಇಂದು ಬಡವರನ್ನು ಜನರ ಮುಂದೆ ತಂದು ಅವರನ್ನು ಅವಹೇಳನ ಮಾಡುವುದಕ್ಕಿಂತ ರಾತ್ರಿಯ ಕತ್ತಲೆಯಲ್ಲಿ ಬಡವರಿಗೆ ಏನಾದರೂ ನೀಡುತ್ತಿದ್ದರೆ  ಆಕಾಶ ದಲ್ಲಿ ರುವ ಅಲ್ಲಾಹು ನಿನ್ನಿಂದ ತ್ರಪ್ತಿ ಪಡುತ್ತಿದ್ದನು  ಆದರೆ   ಇಂದು ಬಡವರು ಕ್ಯಾಮೆರ ಗಳ ಮುಂದೆ ನಿಂತು ಸಹಾಯ ಪಡೆಯುವ ದ್ರಷ್ಯಗಳು ನಾವು ಕಾಣುತ್ತಿರಲಿಲ್ಲ ಇಲ್ಲಿ ಯಾರು ಏನೇ ನೀಡಿದರೂ  ಅವನ ಹೆಸರಿಗಾಗಿ ಅಥವಾ ಜನರ ಮುಂದೆ ಹೆಸರು ಗಿಟ್ಟಿಸುವ ಬರದದಲ್ಲಿ ಬಡವನ ಮಾನ ಹರಾಜು  ಆಗುತ್ತಲೇ  ಇದೆ ಪ್ರವಾದಿ  صلي الله عليه وسلم    ಯವರು ತಿಳಿಸುತ್ತಾರೆ ನೀನು ಬಡವರಿಗೆ  ಬಲ ಕೈಯಿಂದ   ನೀಡಿದ ಹಣ 
ಎಡ ಕೈ ಗೆ ತಿಳಿಯಕೂಡದು ಎಂದು ಆ ಮಾತಿಗೆ ಬೆಲೆ ಎಷ್ಟು ಜನರು ನೀಡುತ್ತಿದ್ದಾರೆ ಒಮ್ಮೆ ಮನಸ್ಸು ಮುಟ್ಟೆ ಕೇಳಿ  ಇಂದು ಬಡವರ  ಹೆಣ್ಣು  ಪ್ರದರ್ಶನದ ವಸ್ತು ಆಗಿ ಮಾರ್ಪಟ್ಟಿದ್ದಾಳೆ  ಪ್ರದರ್ಶನ ಮಾಡಿ ಬಡವರ ಅವಹೇಳನ ಮಾಡುವ ಪದ್ಧತಿ ಪ್ರತಿಯೊಬ್ಬರೂ ನಿಷೇಧಿಸ ಬೇಕು 
كَلَّا ۖ بَل لَّا تُكْرِمُونَ الْيَتِيمَ
ಧಾನ ನೀಡಿ ಅಲ್ಲಾಹನ ಸಂತ್ರಪ್ತಿಗಾಗಿ ಪ್ರಚಾರಕ್ಕಾಗಿ ಅಲ್ಲ 
ವರದಕ್ಷಿಣೆ ನಿಲ್ಲಿಸಿ ಬಡವರನ್ನು ಗೌರವಿಸಿ
S..MUSTHAFA SASTHANA

Wednesday, May 20, 2020

The namaz and its significance to the Muslim-ನಮಾಜ್ ಮತ್ತು ಮುಸ್ಲಿಮರಿಗೆ ಅದರ ಮಹತ್ವ

  1. ನಮಾಝ್ (ದೀನಿನ)  ದರ್ಮದ  ಸ್ತಂಬ ಗಳು 
ಅಲ್ಲಾಹನು ತಾಳ್ಮೆಯಿಂದ ಹಾಗೂ ನಮಾಝ್ ನಿಂದ ಸಹಾಯ ಯಾಚಿಸಲು ಕಲ್ಪಿಸಿದ್ದಾನೆ    ಕಯಾಮತ್ ಅಂತ್ಯ ದಿವಸದಲ್ಲಿ ನರಕದ ಕಡೆಗೆ ಹೋಗುವ ಆ ಮನುಷ್ಯನ   ಸ್ಮರಣೆ ಯನ್ನು ಅಲ್ಲಾಹು ವಿವರಿಸುತ್ತಾನೆ ಕೆಲವರು ಕೇಳುವರು ಯಾಕಾಗಿ ನೀನು  ನರಕದ ಕಡೆಗೆ ಹೋಗುತ್ತಿದ್ದೀರಿ? ಆವಾಗ ಆ ಮನುಷ್ಯನು ಉತ್ತರಿಸುವನು ನಾವು ನಮಾಝ್ ನಿರ್ವಹಿಸುತ್ತಿರಲಿಲ್ಲ ನರಕ ಪ್ರವೇಶದ ವಿಶೇಷ ಕಾರಣ ಅದು ನಮಾಝ್ ತ್ಯಜಿಸುವುದಾಗಿದೆ ಐದು ಹೊತ್ತಿನ ನಮಾಝ್ ಪ್ರತಿಯೊಬ್ಬ ಪ್ರಾಯ ಪೂರ್ತಿಯಾದ ಬುದ್ಧಿವಂತ ರಾದ ಹೆಣ್ಣು ಗಂಡಸಿಗೆ ಕಡ್ಡಾಯವಾಗಿದೆ ಪರಿಶುದ್ಧ ಗ್ರಂಥ ವಾದ ಕುರಾನಿನಲ್ಲಿ ಏಳುನೂರು ಕ್ಕಿಂತ ಅಧಿಕ ಸ್ಥಳ ಗಳಲ್ಲಿ ಇದರ ಕಲ್ಪನೆ ನೀಡಲಾಗಿದೆ ಕೆಲವು ಹದೀಸ್ ಗಳಲ್ಲಿ ಇದರ ಮಹಿಮೆ ಹಾಗೂ ತ್ಯಜಿಸಿದರೆ ಆಗುವ ನಷ್ಟದ ಬಗ್ಗೆ ಯೂ ವಿವರಿಸಲಾಗಿದೆ ಯಾರಾದರೊಬ್ಬ ನಮಾಝ್ ಅನ್ನು ನಿಶೇದಿಸಿದರೆ ಇಸ್ಲಾಮಿನ ಚೌಕಟ್ಟಿ ನಿಂದ ಹೊರಗೆ ಹೋಗುವನು ಆದರೆ ಸೋಮಾರಿತನದಿಂದ ಯಾರಾದರು  ಅಲ್ಲಾಹನ ಆಜ್ಞೆ ಯ ವಿವರ ಇದ್ದೂ ಕೂಡ ಕಂಡಿಸದೇ ಅವಹೇಳಿಸದೆ ಉಪೇಕ್ಷಿಸಿದರೆ ಅವನ ಬಗ್ಗೆ ಧಾರ್ಮಿಕ ಪಂಡಿತರ ಹಲವು ಅಭಿಪ್ರಾಯವನ್ನು ಕಾಣಬಹುದು ಇಮಾಮ್ ಇಸ್ಹಾಕ್ ಇಮಾಮ್ ಅಹ್ಮದ್ ರ.ಅ  ಹೇಳಿದರು ಇಂತಹ ಮನುಷ್ಯ  ಸತ್ಯ ನಿಷೇದಿ  ಆಗಿದ್ದಾನೆ ಕೆಲವರು ಇಸ್ಲಾಮಿನಿಂದ ನಿರ್ಗಮನ ವಾದನು ಎಂದೂ ಕೆಲವರು ಜೈಲು ಶಿಕ್ಷೆ ನಿಗದಿ ಪಡಿಸ ಬೇಕೆಂಬ ಅಭಿಪ್ರಾಯ ಪಟ್ಟಿದ್ದಾರೆ  ಇಮಾಮ್ ಗೌಸುಲ್ ಆಲಮ್ ರ.ಅ  ಹೇಳಿದರು ಅವನನ್ನು ಮುಸಲ್ಮಾನರ ದಫನ ಭೂಮಿಯಲ್ಲಿ ಧಫನ್ ಮಾಡಬಾರದು ನಮಾಝ್ ಉಪೇಕ್ಷಿಸಿಸುವವನಿಂದ ಹಂದಿ ಕೂಡ   ಆಶ್ರಯ ಕೇಳುತ್ತದೆ ಎಂದು ಗ್ರಂಥ ಗಳಲ್ಲಿ ಕಾಣಬಹುದು   ಶೈಖ್ ಸಾಝಿ ಹೇಳಿದರು ನಮಾಝ್ ಉಪೇಕ್ಷಿಸಿಸುವವನಿಗೆ  ಸಾಲ ನೀಡಬೇಡಿ ಅಲ್ಲಾಹನ ಸಾಲ ತೀರಿಸದವನು ನಿಮ್ಮ ಸಾಲ ಹೇಗೆ ತೀರಿಸುವನು 
ನಮಾಝ್ ನಿರ್ವಹಿಸದ ಮನುಷ್ಯನ ಇಸ್ಲಾಮಿನಿಂದ ಯಾವ ಸ್ತಾನಮಾನವೂ  ಸಂಬದವೂ ಇಲ್ಲ ಧಾಗಿದೆ   ಇಸ್ಲಾಮಿನ ಎರಡನೇ ಸ್ತಂಬ ವಾದ ನಮಾಝ್ ಮನುಷ್ಯನಿಗೆ ಧೈಹಿಕ ಆತ್ಮೀಯ  ಮಾನಸಿಕವಾಗಿ ಸುಂದರ ವಾದ ಉಡುಗೊರೆ ಯಾಗಿದೆ ನಮಾಝ್ ಇಲ್ಲದವನು ದರ್ಮ ಬ್ರಷ್ಟನು ಎಂದು ಪ್ರವಾದಿ  صلي الله عليه وسلم 
ತಿಳಿಸಿದ್ದಾರೆ  ಇಮಾಮ್ ಬುಖಾರಿ ಉಲ್ಲೇಕಿಸಿದ ಹದೀಸ್  ಗಳಲ್ಲಿ  ಅಸರ್ ನಮಾಝ್ ಮಾಡದವನ ಎಲ್ಲಾ ಅಮಲ್ ಗಳು ನಷ್ಟ ಹೊಂದುವುದು ಮನುಷ್ಯರನ್ನು ಪರಲೋಕ ದಲ್ಲಿ ಮೊಟ್ಟ ಮೊದಲಿಗೆ ನಮಾಝ್ ನ ಬಗ್ಗೆ ಕೇಳಲ್ಪಡಲಾಗುವುದು ಅವನ ನಮಾಝ್ ಸರಿ ಆಗಿದ್ದರೆ ವಿಜಯಿ ಯಾದನು ಸರಿ ಆಗದಿದ್ದರೆ ಪರಾಜಯ ಪಡುವನು ಎಂದು ಉಲ್ಲೇಕಿಸಲಾಗಿದೆ
S.M.MUSTHAFA SASTHANA

Tuesday, May 19, 2020

Peace Of Mind=ಮನಸ್ಸಿನ ಸಂತೃಪ್ತ್ತಿ

ಈ ಮಾರಣಾಂತಿಕ ಜಗತ್ತಿನಲ್ಲಿ, ಹಲವಾರು  ಬದಲಾವಣೆಗಳು ಯಾವುದೇ ಪರಿಸ್ಥಿತಿಯಲ್ಲಿ, ಹಗಲು, ರಾತ್ರಿ, ಸಂಜೆ, ಬೆಳದಿಂಗಳ ರಾತ್ರಿಗಳು,  ಎಂಬ ವ್ಯತ್ಯಾಸಗಳಿಲ್ಲದೆ  ನಮ್ಮ ಮುಂದೆ ಮರಣದ ಹಾಗೆ  ಪ್ರತ್ಯಕ್ಷ ವಾಗುತ್ತಾ ಇದೆ  ಸಂತೋಷದ ಕ್ಷಣಗಳು ಬಹಳ ವಿರಳ   ಇಲ್ಲಿ ಯಾರಿಗೂ ತನ್ನದೇ ಆದ ಯಾವ 
ಆಯ್ಕೆಗಳಿಲ್ಲ.  ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಹಾದುಹೋಗಿರುವ ಎಲ್ಲಾ ಮಹಾನ್ ಕ್ರಾಂತಿಕಾರಿ ಅವಧಿಗಳನ್ನು ಒಳಗೊಳ್ಳುವುದು ಕಷ್ಟ.  ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ  ಇಂತಹ ಸಂದರ್ಭಗಳನ್ನು  ಎದುರಿಸಿರುತ್ತಾನೆ  ಅವನ ಸಂತೋಷ,   ಅಲ್ಲಿಗೆ ಮುಗಿಯುವುದಿಲ್ಲ. ಆ ಸಮಯದಲ್ಲಿ ಅವನು ಮರೆತಿದ್ದರೂ ಸಹ, ಈ ಪ್ರಸ್ತುತ ಸ್ಥಿತಿಯು ದುಃಖ ಮತ್ತು ತೊಂದರೆಯೊಂದಿಗೆ ಬದಲಾಗಬಹುದು ಎಂದು ಅವನು ಊಹಿಸಲು ಅಸಾಧ್ಯ .  ಅದೇ ರೀತಿ ಇಲ್ಲಿ  ಯಾರೂ ಪರಿಪೂರ್ಣರಲ್ಲ     ಮತ್ತು ಅವರು ಅವರಿಗೆ ದೊರೆತ  ಪ್ರಪಂಚದ ಎಲ್ಲಾ ಸಂತೋಷಗಳನ್ನು ಮರೆತು ಅವರಿಗೆ ಲಬಿಸಿದ  ದುಃಖಕ್ಕೆಯಾವುದೇ ಪರಿಹಾರವಿಲ್ಲ ಎಂದು ಭಾವಿಸುತ್ತಾರೆ, ವಾಸ್ತವವೆಂದರೆ   ಅಲ್ಲಾಹನು ಕುರ್‌ಆನ್‌ನಲ್ಲಿ ಹೇಳಿದ್ದಾನೆ:  ತೊಂದರೆಗಳು ಮತ್ತು ದುಃಖಗಳು ಜೀವನದಲ್ಲಿ ಉಂಟಾಗುವುದು ಸಹಜ  ಬಡವರು   ಮತ್ತು ಅಸಹಾಯಕ  ಜನರಿಗೆ ಮಾತ್ರವಲ್ಲ, ಜಗತ್ತಿನ ಪ್ರತಿಯೊಬ್ಬ ಮನುಷ್ಯರೂ ಅದರಿಂದ ಬಳಲುತ್ತಿದ್ದಾರೆ.  ಹಣಿಬರಹ ತಕ್ದೀರ್  ನ ಬರಹಗಾರ ದೇವರು  ಮಾತ್ರ  .  ದುಃಖ ಮತ್ತು ತೊಂದರೆ ಸಂಭವಿಸುವ ಮೊದಲು ಮತ್ತು ನಂತರ ಮನುಷ್ಯನು ಏನು ಮಾಡಬೇಕು?  ಮಹಾನ್ ವಿದ್ವಾಂಸರು ಮತ್ತು ಬುದ್ಧಿಜೀವಿಗಳು ಇದನ್ನು ಕಂಡು ಆಶ್ಚರ್ಯಚಕಿತರಾಗುತ್ತಾರೆ ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲವೆಂದು ತೋರುತ್ತದೆ.  ಆದರೆ  ಇಂದು      ಮನುಷ್ಯನು ಅಂತಹ ಉನ್ನತ ಮತ್ತು ಸುರಕ್ಷಿತ ಸ್ಥಳಕ್ಕೆ ತಲುಪಿದ್ದಾನೆ ಅಂದರೆ   ಯಾವ  ತೊಂದರೆ   ಮತ್ತು ಸಂಕಟಗಳು ಅವನ ಹತ್ತಿರ ಬರಲು ಸಾಧ್ಯವಿಲ್ಲ.   ಎಂದು ಹೇಳಬಹುದು.  ಇತ್ತೀಚಿನ ದಿನಗಳಲ್ಲಿ  ಎಲ್ಲೆಡೆ ನೋಡಿದರೂ    ಮನುಷ್ಯರು  ಇಂತಹ ಪ್ರಲೋಭನೆಗಳು,  ಮತ್ತು ವಿಪತ್ತುಗಳ  ಕಾಲಿನಡಿ ಸಿಲುಕಿ    ತೊಂದರೆಗಳನ್ನು ಎದುರಿಸುತ್ತಿದ್ದಾರೆ  ಒಂದು ರೀತಿಯ ತೊಂದರೆ ಮತ್ತು ಸಂಕಟಗಳಿಂದ ಬಳಲುತ್ತಿರುವ   ಜನರ ಮುಂದೆ ದೇವರ ಸ್ಮರಣೆಗೆ ಅತೀ ಪ್ರಾಮುಖ್ಯತೆ ನೀಡ ಬೇಕಾಗಿದೆ   
ಮಾನವ ಲೋಕದ ಶಾಂತಿಯ ಸಮಾಧಾನದ ಮಾರ್ಗ ಅದು ದೇವರ ಸ್ಮರಣೆಯಿಂದ ಮಾತ್ರ ಸಾಧ್ಯ  

 أَلَا بِذِكْرِ اللَّهِ تَطْمَئِنُّ الْقُلُوبُ

ನಿಮಗೆ ತಿಳಿದಿರಲಿ ಮನಸ್ಸಿನ ಸಂತೃಪ್ತ್ತಿಯು ಅಲ್ಲಾಹನನ್ನು ನೆನಪಿಸುವುದರಲ್ಲೇ ಇದೆ.
S.M.MUSTHAFA SASTHANA

Monday, May 18, 2020

What Is True Love=ಪ್ರೀತಿಯ ಸಂಕೇತ

ಕುಟುಂಬದಲ್ಲಿ ಕೆಲವು ಅನಾಗರಿಕತೆ ಇರುವ ಜನರು ಇರುತ್ತಾರೆ ಸಣ್ಣ ಪುಟ್ಟ ವಿಷಯಗಳನ್ನು ಪತಿ ಪತ್ನಿಯರ ಮದ್ಯೆ ವಿಷಯಗಳನ್ನು ವಿಭಿನ್ನ ವಾಗಿ ಪ್ರಕಟಿಸುವ ಕಾರ್ಯದಲ್ಲಿ ತೊಡಗಿ ಕೊಳ್ಳಲು ಶ್ರಮಿಸುತ್ತಿದ್ದಾರೆ ಜ್ನಾನದ ಕೊರತೆಯಿಂದ ಒಂದೊಮ್ಮೆ ಪತಿ ಪತ್ನಿಯರ ಮದ್ಯೆ ವ್ಯತ್ಯಾಸಗಳು ಸ್ರಷ್ಟಿ ಯಾಗುವುದು ಸಹಜ ಆದರೆ ಸಣ್ಣ ಪುಟ್ಟ ವಿಷಯಗಳನ್ನು ವಿಬಜಿಸಿ ತೋರಿಸುವುದು  ಮಹಾ ಅಪರಾಧ ವಾಗಿದೆ ಅನೇಕ ಕುಟುಂಬ ಗಳ ಮದ್ಯೆ ಜಗಳದ ಕಾರಣ ವಾಗುತ್ತದೆ ಇಂತಹ ಜನರಿಂದ ದೂರ ಸರಿದು ತನ್ನನ್ನು ತನ್ನ ಕುಟುಂಬದವರನ್ನು ಕಾಪಾಡುವುದು ಅತ್ಯಾವಶ್ಯಕತೆ ಆಗಿದೆ  ನಮ್ಮ  ಸಮಾಜದಲ್ಲಿ  ಕೆಲವರು     ನೊಣದ ಹಾಗೆ ಶರೀರದ ಪೂರ್ಣ ಭಾಗ ಬಿಟ್ಟು ಕೇವಲ ಗಾಯವಿರುವ ಸ್ಥಳದಲ್ಲಿ ಕೂರುವುದು ಕೆಲವರ ಉದಾಹರಣೆ ಹಾಗೆನೇ ಜನರ ಒಳ್ಳೆಯ ತನವನ್ನು ಬಿಟ್ಟು ಬರೇ  ಗಾಯ ವಿರುವ ಜಾಗದಲ್ಲಿ ಕುಳಿತು ಕೊಳತೆ ಯನ್ನು ಹರಡಿಸುತ್ತಾರೆ 
ಆದರೆ ನೀವು ಜೇನು ಹುಳದ ಸ್ವಬಾವವೂ ನೋಡಿರಬಹುದು ಹೂವಿನ ಕಹಿಯಾದ ರಸವನ್ನು ಹೀರಿ ಅದನ್ನು ಸಿಹಿಯಾಗಿಸುತ್ತದೆ ಅಂದರೆ ಇಂತಹಾ ಜನರು ಸಾಮೂಹಿಕವಾಗಿ ಕುಟುಂಬ ಗಳನ್ನು ಮುರಿದು ಹಾಕುವರು ಇದು ಮಾನವನ ಅಸ್ತಿತ್ವ  ದಲ್ಲಿ ಪಿಶಾಚಿಯ ಪ್ರತಿನಿಧಿ ಯಾಗಿರುತ್ತಾರೆ  ತನ್ನ ದಾಂಪತ್ಯ ಜೀವನ ಹಾಗೂ   ಕುಟುಂಬ ಗಳನ್ನು ರಕ್ಷಿಸಲು ಇಂತಹಾ ಜನರಿಂದ  ಎಚ್ಚರಿಕೆ ವಹಿಸುವುದು ಅತ್ಯಾವಶ್ಯಕತೆ ಆಗಿದೆ ಯಾಕೆಂದರೆ ಇಂತಹಾ ಕ್ರತ್ಯಗಳು ವಿಚ್ಛೇದನ ಕಾರಣ ವಾಗಬಹುದು  ಕೆಲವೊಮ್ಮೆ ವಿಚ್ಛೇದನ  ತಂದೆ ತಾಯಿಯವರ ಹಸ್ತಕ್ಷೇಪದ ಕಾರಣ ವಾಗಬಹುದು ಪತಿ ಪತ್ನಿಯರ ಮದ್ಯೆ ಅನುಕಂಪ ಗಳು ಉಂಟಾದರೆ  ಸಮಾಧಾನ ದಿಂದ ತಿಳಿವಳಿಕೆ ನೀಡುವ ಅವಶ್ಯಕತೆ ಇರುತ್ತದೆ ಕೆಲವೊಮ್ಮೆ ಪತಿ ಪತ್ನಿಯರ ಜಗಳದ ಮದ್ಯೆ ತಂದೆ ತಾಯಿಯರ  ಹಸ್ತಕ್ಷೇಪದ ಯಾವ ಸಹಾಯವೂ ಬೇಡವಾಗುವುದು ಕೆಲವೊಮ್ಮೆ ಪತಿ ಪತ್ನಿಯರ ಜಗಳ ಪ್ರೀತಿಯ ಸಂಕೇತ ವಾಗಿದೆ ಪ್ರೀತಿ ಪ್ರೇಮದ ಜಗಳ ಕೆಲವೊಮ್ಮೆ ಇಬ್ಬರ ಮದ್ಯೆ ಶಕ್ತಿಯುತವಾಗಿ ದಾಂಪತ್ಯ ಜೀವನ ನೆಲೆ ನಿಲ್ಲಿಸುವ ಕಾರಣ ವಾಗ  ಬಹುದು ಪತಿ ಪತ್ನಿಯರ ಪ್ರೀತಿಯ ಸ್ನೇಹದ ಸಂಬದ ದಲ್ಲಿ ಸಣ್ಣ ಪುಟ್ಟ ಗೊಂದಲ ಗಳು ಸ್ರಷ್ಟಿಯಾಗುವುದು ಸಹಜ ಕೆಲವೊಮ್ಮೆ ಪತಿಯ ಅತಿಯಾದ ನಿರಾಕರಣೆ ಒಂದು ಹೆಣ್ಣಿಗೆ ಸಹಿಸಲು ಅಸಾಧ್ಯ ವಾಗುವುದು ಕೆಲವೊಮ್ಮೆ ಪತ್ನಿಯರಲ್ಲಿ ಸಹಜ ವಾಗಿ ಕಾಣ ಬರುವಂತಹದು ಅವಳ ಪತಿ ಪ್ರೀತಿಸಿದರೂ ಪತಿಯ ಬಾಯಿಯಿಂದಲೇ ಕೇಳಿ ಕೊಳ್ಳಲು ಅಸೆ ಪಟ್ಟಿರುತ್ತಾಳೆ ಇದು ಒಂದು ಮಾನವ ಸಹಜಗುಣ ವಾಗಿರುವುದರಿಂದ ಪತಿಗೆ ಅವಶ್ಯ ವಾಗಿ ಅವನ ಪತ್ನಿ ಯಲ್ಲಿ ಪ್ರೀತಿಯ ಅಭಿವ್ಯಕ್ತಿ ತೋರಿಸಬೇಕು ಪ್ರವಾದಿ صلي الله عليه وسلم 
ಹೇಳಿದರು ನಿನಗೆ ಯಾರಾದರಲ್ಲಿ ಪ್ರೀತಿ ಇದ್ದರೆ ಅದನ್ನು ಅವನ ಮುಂದೆ ಬಹಿರಂಗ ಗೊಳಿಸು    ಮನಸ್ಸಿನಲ್ಲಿ ಇರುವ ವಿಷಯಗಳನ್ನು ಅರಿಯುವವನು ಜಗದೊಡೆಯ ನಾದ ಅಲ್ಲಾಹು ಮಾತ್ರ ವಾಗಿದ್ದಾನೆ ಪತಿ ಪತ್ನಿಯರು ಪರಸ್ಪರ ಪ್ರೀತಿಯನ್ನು ಬಹಿರಂಗ ಗೊಳಿಸುತ್ತಾ ಇರುವುದು ಉತ್ತಮ ಅದುವೇ ಒಂದು ಸುಂದರ ದಾಂಪತ್ಯ ಜೀವನದ ರಹಸ್ಯದ ಗುಟ್ಟು.
S.M.MUSTHAFA SASTHANA

Marital Satisfaction-ಪತಿಯ ತ್ರಪ್ತಿ

ಒಬ್ಬ ಮಹಿಳೆಗೆ  ಸುನ್ನತ್ತಾದ   ಉಪವಾಸ ಅನುಷ್ಟಿಸಲು ಅವಳಿಗೆ ತನ್ನ   ಪತಿಯ ಸಮ್ಮತಿ ಮುಖ್ಯ ವಾಗಿದೆ ಅವಳು   ಪತಿಯ  ಸಮ್ಮತಿ ಇಲ್ಲದೆ ಉಪವಾಸ ಅನುಷ್ವಿಸುವ  ಹಾಗಿಲ್ಲ ಯಾಕೆಂದರೆ ಪತಿಯ ತ್ರಪ್ತಿ ಯನ್ನು ಪಡೆದು ಕೊಳ್ಳುವುದು ಒಂದು ಹೆಣ್ಣಿಗೆ ಉತ್ತಮ  ಇಬಾದತ್ ಆಗಿದೆ ಆದರಿಂದ ಪತಿಯ ಸಮ್ಮತಿಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ  ಪತಿಯ ಸಮ್ಮತಿ  ಇಲ್ಲ ವಾದರೆ ಉಪವಾಸ ಹಿಡಿಯುವ ಹಾಗಿಲ್ಲ ಪ್ರವಾದಿ صلي الله عليه وسلم 
ರವರು ಹೇಳಿದರು ಒಬ್ಬ ಮಹಿಳೆಯ ಪತಿ  ಅವನ   ಮನೆಯಲ್ಲಿ ಅವನು ಯಾರನ್ನು ಇಷ್ಟ ಪಡುವುದಿಲ್ಲವೋ ಅವರನ್ನು ಮನೆಗೆ ಪ್ರವೇಶಿಸಬೇಡಿ ಒಂದು ಹದೀಸ್ ನಲ್ಲಿ ಈ ತರಹ ಉಲ್ಲೇಖ ಇದೆ ಗಂಡನು ಯಾವ ಹಾಸಿಗೆ ಯಲ್ಲಿ  ನಿದ್ರೆ ಮಾಡುತ್ತಾನೋ ಅಲ್ಲಿ ಇನ್ನೊಬ್ಬರನ್ನು ಕುಳಿತು ಕೊಳ್ಳಲು ಅನುಮತಿಸಬೇಡಿ 
ಅಬೂ  ಸುಫ್ಯಾನ್  ರವರ ಮಗಳು ಉಮ್ಭು ಹಬೀಬ ರ.ಅ. ರವರ  ಚರಿತ್ರೆಯನ್ನು  ನಮ್ಮ  ಜೀವನದಲ್ಲಿ ಅನೇಕ ಪಾಠ ಕಲಿಸಿ ಕೊಡಲಾಗುತ್ತದೆ   ನಾವು ಕಾಣಬಹುದು ಉಮ್ಮು ಹಬೀಬ ರ.ಅ. ಹಾಗು ಅವರ ಪತಿ   ಪ್ರವಾದಿ صلي الله عليه وسلم 
ರವರ  ಮೇಲೇ  ಈಮಾನ್ ತಂದ ನಂತರ ಇಸ್ಲಾಮ್ ಗೆ ಪ್ರವೇಶಿಸಿದ ನಂತರ    ಇಬ್ಬರೂ ಹಬಷಾ ದೇಶದಲ್ಲಿ ನೆಲಸಿ ಕೆಲವು ಸಮಯ ಅಲ್ಲಿ ವಾಸಿಸಿದರು     ಅವರು  ಅಲ್ಲಿ  ಕೆಲವು ಸಮಯದ ನಂತರ  ಒಂದು ದಿವಸ ಉಮ್ಮು ಹಬೀಬ ನಿದ್ರೆ ಯಲ್ಲಿ ಇದ್ದಾಗ ಕನಸಿನಲ್ಲಿ ಅವರ ಪತಿಯನ್ನು ನೋಡುತ್ತಾರೆ ವಿಕ್ರತ  ವಾಗಿ ಅವರ  ಮುಕ ಬದಲಾಗಿರುವುದನ್ನು ಕಂಡರು ಕನಸಿನಿಂದ  ಎಚ್ಚೆತ್ತುಕೊಂಡರು    ತುಂಬಾ ಆತಂಕಕ್ಕೆ ಒಳಪಟ್ಟರು  ಬೆಳಿಗ್ಗೆ ಎದ್ದು ನೋಡುವಾಗ  ಅವರ  ಪತಿ ಈಸಾಯಿ  ಯಾಗಿದ್ದರು ತನ್ನ ಧರ್ಮ ಬದಲಾಯಿಸಿದ್ದರು ನಂತರ ಉಮ್ಮು ಹಬೀಬ ರವರು ಗಂಡನಿಂದ   ಬೇರ್ಪಟ್ಟು ಒಂಟಿಯಾಗಿ ಜೀವಿಸ ತೊಡಗಿದ್ದರು   ಕೆಲವು ಕಾಲ ಗಳ ನಂತರ ಪತಿಯೂ ತೀರಿಹೋದರು
ಎಲ್ಲರನ್ನೂ ಬಿಟ್ಟು ದೂರ ಇದ್ದವರು ಒಂಟಿಯಾಗಿ ತುಂಬಾ ಚಿಂತಾಜನಕ   ದಿಂದ  ಜೀವನ ನಡೆಸುತ್ತಾ ...   ಆವಾಗ ಪ್ರವಾದಿ ಯವರು   ಹಬಷಿನ ರಾಜನಾದ ನಜಾಷಿ ಮುಖಾಂತರ ಉಮ್ಮು ಹಬೀಬ ರವರ ಮದುವೆಯ ಆಮಂತ್ರಣ ಕಳುಹಿಸಿದರು ಆವಾಗ ನಜಾಷಿ ಯವರು ಒಬ್ಬ ಮಹಿಳೆ ಯನ್ನು ಕರೆಸಿ ಹೇಳಿದರು ಉಮ್ಮು ಹಬೀಬರ ಹತ್ತಿರ ತಿಳಿಸಿ ಪ್ರವಾದಿ ಯವರು ನಿಮ್ಮನ್ನು ನಿಕಾಹ್ ಮಾಡಲು ಇಚ್ಚಿಸಿದ್ದಾರೆ  ಈ ವಿಷಯ ವನ್ನು ತಿಳಿಸಲು ಆ ಮಹಿಳೆ  ಅಲ್ಲಿಂದ ಹೊರಟು    ಉಮ್ಮು ಹಬೀಬರ ಮನೆ ತಲುಪಿದಾಗ  ಆವಾಗ ಉಮ್ಮು ಹಬೀಬ ಹೇಳಿದರು ನಾನು ಮನೆಯ ಹೊರಗೆ ಕುಳಿತಿರುವಾಗ ಹೊರಗಿನಿಂದ ಯಾರೋ ಕರೆಯುವುದನ್ನು ಕೇಳಿದೆ  ಬಾಗಿಲು ತೆರೆದು ನೋಡುವಾಗ ಒಬ್ಬ ಮಹಿಳೆ ಯನ್ನು ನೋಡಿದೆ ಅವರನ್ನು ಕುರಿಸಿ ಕೇಳಿದೆ ಆವಾಗ ಆ ಮಹಿಳೆ ಎಲ್ಲಾ ವಿಷಯ ಗಳನ್ನು   ವಿವರವಾಗಿ  ತಿಳಿಸಿದರು ಆವಾಗ ಉಮ್ಮು ಹಬೀಬರು ಹೇಳಿದರು ಒಮ್ಮೆ ನಾನೂ ಅದ್ಭುತ ಪಟ್ಟೆ  ತದನಂತರ ನನ್ನ ಸತೋಷದ ಮಿತಿ ಜಾಸ್ತಿಯಾದವು  ಆ ಸಂತೋಷದಿಂದ ನನ್ನ ಮನೆಯಲ್ಲಿದ್ದ ಪ್ರತಿಯೊಂದು ವಸ್ತು ವನ್ನು ಆ ಮಹಿಳೆ ಗೆ ಉಡುಗೊರೆ ಯಾಗಿ   ನೀಡಿದೆ ನಂತರ ಪ್ರವಾದಿ ಯವರು ಅವರನ್ನು ನಿಖಾಹ್ ಮಾಡಿಕೊಂಡರು  ಅವರು ಮದೀನ ತಲುಪಿದರು   ಹಾಗೆ  ಕೆಲವು ಸಮಯದ ನಂತರ ತಂದೆ ಯಾದವರು  ಅಬೂಸುಫ್ಯಾನ್  ಅವರನ್ನು ಸಂದರ್ಶಿಸಲು ಮದೀನ ಬಂದರು ಪ್ರವಾದಿ ಯವರ ಮನೆಯಲ್ಲಿ ಚಾಪೆಯ  ಮೇಲೆ ಕುಳಿತು ಕೊಳ್ಳಲು  ಹೊರಟಾಗ       ತನ್ನ ಮಗಳಾದ  ಉಮ್ಮು  ಹಬೀಬ ಅವರು ಚಾಪೆ ಯನ್ನು  ಎಳೆದರು     ಆವಾಗ ಅಬೂ  ಸುಫ್ಯಾನ್   ಹೇಳಿದರು ರಮ್ಲಾ    ನಿನಗೇನಾಯೀತು ನಾನು ಈ  ಚಾಪೆಯಲ್ಲಿ ಕಳಿತು ಕೊಳ್ಳಲು ಅರ್ಹನಲ್ಲವೇ     ಎಂದು ಕೇಳಿದಾಗ ಉಮ್ಮು     ಹಭೀಭ ವಿವರಿಸುತ್ತಾರೆ ಈ ಚಾಪೆ ನನ್ನ  ಪತಿಯಾದ  ಅಲ್ಲಾಹನ ರಸೂಲರದ್ದು ಇದರ ಮೇಲೆ  ಒಬ್ಬ ಮುಶ್ರಿಕ್ ಕುಳಿತು ಕೊಳ್ಳಲು ನಾನು ಇಷ್ಟ ಪಡುವುದಿಲ್ಲ ಆವಾಗ ಅಬೂ  ಸುಫ್ಯಾನ್ ಹೇಳಿದರು ನೀನು ತುಂಬಾ ಬದಲಾಗಿದ್ದಿಯ ಮಗಳೇ ಕೆಲವು ಕಾಲ ಗಳ    ನಂತರ ಅವರೂ ಇಸ್ಲಾಮಿಗೆ ಪ್ರವೇಶಿಸಿದರು ಇದಾಗಿದೆ     ಒಂದು ಹೆಣ್ಣು ತನ್ನ ಗಂಡನ ಚಾಪೆಯಲ್ಲಿ ಯೂ  ಅನ್ಯ ಪುರುಷರಿಗೆ  ಕುಳಿತು ಕೊಳ್ಳಲು ಅವಕಾಶ ಕೊಡಬಾರದು ಪ್ರವಾದಿ ಯವರು ಹೇಳಿದರು ಒಂದು ಮಹಿಳೆ ಮ್ರತಪಟ್ಟು ಅವಳ ಗಂಡ ಅವಳಿಂದ ತ್ರಪ್ತಿ  ಯಾದಲ್ಲಿ ಅವಳು ಸ್ವರ್ಗ ಪ್ರವೇಶಿಸುವಳು  ಗಂಡನ ತ್ರಪ್ತಿಗಾಗಿ ಎಲ್ಲವನ್ನೂ ತ್ಯಾಗ ಮಾಡುವವಳು ಧನ್ಯಳು

Friday, May 15, 2020

Life Ain't Always Beautiful

It is commonly said in our society that one is religious, the other is worldly Here people are seen as divided  religion  gives us rule in  every step of your life to be balanced
This means that you have to be religious, just as mundane
Today people are hungry for the diligence of the Lord
That is, the memory of the Supreme Being is kept away from the bit
Islam does not always give you a monastic order
It is not always mandated to leave home and abandon home monasteries
The prophet was creating the example of the people's liquor fraternity
Religion is part of making life beautiful
Some are the loudest people in the world
This habit will increase over time from a man's childhood
And then life becomes a bent
It is impossible for man to escape from it
Children need to be taught from an early age
If you try to listen to beautiful people, you can live a good life among people
A man may not be able to hear loudly for more than a quarter hour

Justice Policy-ನ್ಯಾಯ ನೀತಿ


ನಿಸ್ಸಂದೇಹವಾಗಿ ಅಲ್ಲಾಹನು ನೀತಿ ಗುಣ ಹಾಗು  ಕುಟುಂಬದ  ಸದಸ್ಯ  ರೊಂದಿಗೆ ಒಳ್ಳೆಯ ವರ್ತನೆಯನ್ನು ಪಾಲಿಸಲು ಆಜ್ಞೆ ನೀಡಿರುತ್ತಾನೆ ಅಶ್ಲೀಲತೆ ನಿರಾಕರಣೆ
ದಂಗೆ ಗಳಿಂದ ನಿರಾಕರಿಸಿದ್ದಾನೆ ಯಾಕೆಂದರೆ ನೀವು ಸಲಹೆಯನ್ನು ಪಡೆದು ಕೊಳ್ಳಲಿಕ್ಕಾಗಿದೆ ನಿಮ್ಮ ಹ್ರದಯ ಸನ್ಮಾರ್ಗ ದ ಬೆರಳಕಿನಿಂದ ಪ್ರಜ್ವಲ ಗೊಳಿಸಲಾಗಿದೆ ಅಲ್ಲಾಹನ ಪ್ರತಿಯೊಂದು ಅಜ್ನೆಯೂ ಮಾನವ ಕಲ್ಯಾಣ ಕ್ಕೆ ಶಾಂತಿಯ ಸಮಾಧಾನದ ಸಾಹೋದರತ್ಯದ ಬಿರುದಾಗಿದೆ  ಪ್ರತಿಯೊಂದು ಪಾಪದ ಮೂಲ ಮೂರು ಕಾರ್ಯಗಳಾಗಿವೆ  ಅಶ್ರೀಲತೆ ನಿರಾಕರಣೆ ವಿದ್ರೋಹ 
ಕುರ್ಆನ್ ಏನು ಕಲಿಸುತ್ತದೆ ನೋಡಿ 

إِنَّ اللَّهَ يَأْمُرُ بِالْعَدْلِ وَالْإِحْسَانِ وَإِيتَاءِ ذِي الْقُرْبَىٰ وَيَنْهَىٰ عَنِ الْفَحْشَاءِ وَالْمُنْكَرِ وَالْبَغْيِ ۚ يَعِظُكُمْ لَعَلَّكُمْ تَذَكَّرُونَ

ಖಂಡಿತವಾಗಿಯೂ ಅಲ್ಲಾಹನು ನಿಮಗೆ, ನ್ಯಾಯ ಪಾಲಿಸಬೇಕೆಂದೂ ಸೌಜನ್ಯ ತೋರಬೇಕೆಂದೂ ಬಂಧುಗಳಿಗೆ (ಅವರ ಹಕ್ಕನ್ನು) ನೀಡಬೇಕೆಂದೂ ಆದೇಶಿಸುತ್ತಾನೆ ಮತ್ತು ಅವನು ನಿಮ್ಮನ್ನು ಅಶ್ಲೀಲ ಕೃತ್ಯಗಳಿಂದಲೂ, ಅನ್ಯಾಯದಿಂದಲೂ ವಿದ್ರೋಹದಿಂದಲೂ ತಡೆಯುತ್ತಾನೆ. ನೀವುಪಾಠ ಕಲಿಯಬೇಕೆಂದು ಅವನು ನಿಮಗೆ ಉಪದೇಶಿಸುತ್ತಾನೆ.!!!
ನೀವು  ಜೀವನ ದಲ್ಲಿ ವಿಜಯಿ ಯಾಗ ಬೇಕಾದರೆ ನ್ಯಾಯ ಪಾಲಿಸಿ ಸಿಟ್ಟು ಬಂದರೂ ಬರದಿದ್ದರೂ ನ್ಯಾಯ ವನ್ನು ಪಾಲಿಸುವ  ಆಜ್ಞೆ ಇದೆ   ಅಂತ್ಯ ದಿವಸದಲ್ಲಿ  (ಕಿಯಾಮತ್) ಮಹ್ಷರದಲ್ಲಿ  ಸುಡು ಬಿಸಿಲಿನ  ತಾಪಕ್ಕೆ    ಏಳು ಜನರಿಗೆ  ಅಲ್ಲಾಹು  ತನ್ನ( ಅರ್ಷ್)ಬಾನಲೋಕದ ತಂಗಾಳಿಯಡಿಯಲ್ಲಿ ನಿಲ್ಲಿಸುವವರಲ್ಲಿ ಮೊದಲನೆಯವನು ನೀತಿವಂತನಾದ ಆಡಳಿತಗಾರ ನಾಗಿದ್ದಾನೆ ನ್ಯಾಯ ನೀತಿಯಿಂದ ಜನರೆಡೆಯಲ್ಲಿ ಬಾಳುವವನು ನಾಳೆ ಪರಲೋಕ ದಲ್ಲಿ ಬಾನಲೋಕದ (ಅರ್ಷಿನ)ತಂಪಿನಡಿ ಯಲ್ಲಿರುವನು
ಅಂತ್ಯ ( ಕಯಾಮತ್) ದಿವಸ ದಲ್ಲಿ ಆಡಳಿತ ಗಾರರ ಕೈಯನ್ನು ಸಂಕೊಲೆ ಗಳಿಂದ ಕಟ್ಟಲ್ಪಡುವವು ಅವರನ್ನು ಮಹ್ಷರ ಮೈದಾನ ದಲ್ಲಿ ಕರೆತರವಾಗುವುದು ಒಂದೊಮ್ಮೆ ನೀತಿ ಪಾಲಿಸಿದವರಾಗಿದ್ದರೆ ಅವರ ಸಂಕೋಲೆ ಗಳು ತುಂಡಾಗಿ ಕೆಳಗೆ ಬೀಳುವವು  ಅವರನ್ನು ಸ್ವರ್ಗ ದಲ್ಲಿ ಪ್ರವೇಶಿಸಲಾಗುವುದು ಲೋಕದಲ್ಲಿ ನೀತಿ ನ್ಯಾಯ ವನ್ನು ಪಾಲಿಸದೇ ಇದ್ದಲ್ಲಿ ಅವರನ್ನು ಸಂಕೋಲೆ ಯೊಂದಿಗೆ ನರಕಕ್ಕೆ ಎಸೆಯಲ್ಪಡುವುದು ನಮಗೆ ನೀತಿ ನ್ಯಾಯದ ಆಜ್ಞೆ ಕಲ್ಪಿಸಲಾಗಿದೆ ದೇಶ ದೊಳಗೆ ನಿಯಮಗಳು ನ್ಯಾಯದಿಂದ ಸ್ರಷ್ಟಿಯಾಗುತ್ತವೆ ದೇಶ ಅಪನಂಬಿಕೆ ಯಿಂದ ಉಳಿಯಬಹುದು ಆದರೆ ದಬ್ಬಾಳಿಕೆ ಯಿಂದಲ್ಲ ಜನರ ಪ್ರಾಮಾಣಿಕತೆಯನ್ನು ಪಾವತಿಸುವುದು ನ್ಯಾಯ ಎಂದು ಹೇಳಲಾಗುತ್ತದೆ ನಿನ್ನ ಪರಮಾತ್ಮನ ನಿನ್ನ ಮೇಲೆ ಬಾದ್ಯತೆ ಗಳಿವೆ ನಿನ್ನ ಮೇಲೆ ನಿನ್ನ ಕೆಲವು ಬಾದ್ಯತೆ ಗಳಿವೆ ನಿನ್ನ ಕುಟುಂಬದವರ ನಿನ್ನ ಮೇಲೆ ಬಾದ್ಯತೆ ಗಳಿವೆ ನಿನ್ನ ಪತ್ನಿಯ ನಿನ್ನ ಮೇಲೆ ಬಾದ್ಯತೆ ಗಳಿವೆ ಪ್ರತಿಯೊಬ್ಬ  ನಿನ್ನಿಂದ ಹಕ್ಕು  ಬಾದ್ಯತೆ ಪಡೆಯುವವನಿಗೆ ನಿನ್ನ ಹಕ್ಕು ಬಾದ್ಯತೆ ಗಳಿವೆ ಎಲ್ಲೆಲ್ಲಾ ನ್ಯಾಯ ನೀತಿಯ ಆಡಳಿತ ಇರುವುದೋ ಅಲ್ಲೆಲ್ಲ ಉತ್ತಮ  ಸಮಾಜ ನಿರ್ಮಾಣ ವಾಗುವುದು.
S.M.MUSTHAFA.SASTHANA 
 

Thursday, May 14, 2020

The Night of Decree (Qadr) -ಲೈಲತುಲ್ ಕದ್ರ್

ಉಪವಾಸವು ನರಕ ದಿಂದ ವಿಮೋಚನೆಯ ಒಂದು ಪ್ರತ್ಯೇಕ ದಾರಿ ಯಾಗಿದೆ ಉಪವಾಸವು ಪರಮಾತ್ಮನ ಹಾಗೂ ಅವನ ದಾಸನ ಮದ್ಯೆ ಇರುವ ಒಂದು ರಹಸ್ಯ ವಾಗಿದೆ ಉಪವಾಸ ಬೆಳಕು ಹಾಗು ಕಿರಣ ವಾಗಿದೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಹೇಳಿದರು ಪ್ರತಿಯೊಂದು ವಸ್ತು ವಿನ (ಝಕಾತ್) ದಾನ   ಇದೆ ಮನುಷ್ಯನ ಶರೀರದ (ಝಕಾತ್)ದಾನ  ಅದು ಉಪವಾಸ ವಾಗಿದೆ ಮನುಷ್ಯನು ಉಪವಾಸಿಯಾದರೆ ಅವನ ಶರೀರ (ಝಕಾತ್)ದಾನ ನೀಡುತ್ತದೆ   ಯಾವ ತರಹ (ಝಕಾತ್) ದಾನ ನೀಡುವುದರಿಂದ   ಅವನ ಸಂಪತ್ತು ಶುದ್ದಿ ಆಗುವುದೋ ಅದೇ ತರಹ ಉಪವಾಸ ದಿಂದ ಉಪವಾಸಿಗನ  ಶರೀರ ಶುದ್ದಿ ಆಗುವುದು ಉಪವಾಸವು  ಮಾನವ ನಿಗೆ ಒಂದು ಶಮನ ಸಂಕೇತವಾಗಿದೆ ಯಾಕೆಂದರೆ ಪ್ರವಾದಿಯವರ (صلي الله عليه وسلم ) ನುಡಿಗಳು ಒಮ್ಮೆ ನೋಡಿರಿ ನೀವು   ಸಹರಿ ಊಟ ಮಾಡಿರಿ ಸಹರಿ ಊಟದ ಪ್ರತಿಯೊಂದು ಕಣಗಳಲ್ಲಿ ಬರ್ಕತ್ ನೀಡಲಾಗಿದೆ ಈ ಪಾವನ ಮಾಸ ತನ್ನ ಅಧೀನದಲ್ಲಿ  (ರಹ್ಮತ್)ಅನುಗ್ರಹ   ( ಬರ್ಕತ್) ಗಳೊಂದಿಗೆ ಭೂಮಿ ಗೆ ಇಳಿಯಲ್ಪಟ್ಟಿದೆ ಇದರ ಮೊದಲನೆಯ ಭಾಗ ರಹ್ಮತ್ ಆಗಿಯೂ  ಮಧ್ಯಭಾಗದಲ್ಲಿ ಮಗ್ಫಿರತ್ ಕೊನೆಯ ಭಾಗ ನರಕ ದಿಂದ ವಿಮೋಚನೆ    ಪಡುವ ಭಾಗವಾಗಿದೆ ಹದೀಸ್ ಗ್ರಂಥಗಳಲ್ಲಿ  ಉಲ್ತಿಲೇಕಿಸಲಾಖಿದೆ  ಪ್ರವಾದಿ ಸ.ಅ.ರು ಹೇಳಿದರು ನನ್ನ ಉಮ್ಭತಿಗೆ   ರಂಜಾನ್ ಉಪವಾಸ ದಿಂದಾಗಿ ನೀಡಲಾದ  ಐದು ಕಾರ್ಯಗಳನ್ನು  ಇದಕ್ಕಿಂತ ಮುಂಚೆ ಯಾವ ಪ್ರವಾದಿಗಳ ಅನುಯಾಯಿಗಳಿಗೂ ನೀಡಲಾಗಲಿಲ್ಲ
 ಒಂದು   ರಂಝಾನಿನಲ್ಲಿ ಉಪವಾಸಿಗನ ಹೊಟ್ಟೆಯ ಒಳಗಿನಿಂದ ಹೊರಬರುವ ಆ ವಾಸನೆ ಅಲ್ಲಾಹನ ಬಳಿ ಅತ್ಯಂತ ಶ್ರೇಷ್ಠ ವಾದದ್ದು ಎರಡನೆಯದಾಗಿ ರಂಝಾನ್ ಪಾವನ ಮಾಸ ದಲ್ಲಿ ಪಿಶಾಚಿ ಗಳನ್ನು ಸಂಕೋಲೆಗಳಲ್ಲಿ ಕಟ್ಟಿ ಹಾಕಲಾಗುವುದು ಮೂರನೆಯದು ಉಪವಾಸಿಗ ಎಷ್ಟು ಕಾಲ  ಉಪವಾಸಿಗ ನಾಗಿ ಇರುವನೋ ಆ ಸಮಯ ಗಳಲ್ಲಿ ದೇವ ದೂತರು ಅವನಿಗಾಗಿ ಪಾಪ ವಿಮೋಚನೆಯ ಪ್ರಾರ್ಥನೆ ಯಲ್ಲಿರುವರು ನಾಲ್ಕನೆಯದು ರಂಝಾನ್ ತಿಂಗಳಲ್ಲಿ ಕೊನೆಯ ರಾತ್ರಿಗಳಲ್ಲಿ ಅವನ ಎಲ್ಲಾ ಪಾಪ ಗಳನ್ನು ಮನ್ನಿಸಲಾಗುವುದು ಅವನಿಗೆ ನರಕ ದಿಂದ ವಿಮೋಚನೆಯ ಪ್ರಮಾಣಪತ್ರ  ದೊರಕುವುದು ಅಂದರೆ ಒಬ್ಬ ಸಹಾಬಿ ವರ್ಯರು ಪ್ರವಾದಿ ಅವರಲ್ಲಿ ಕೇಳಿದರು ಓ ನಬಿಯವರೇ  ಈ ನರಕ ದಿಂದ ವಿಮೋಚನೆಯ ದಾಖಲಾತಿ ಸಿಗುವುದು ಎಂದರೆ ಏನು   ಅದು ಲೈಲತುಲ್ ಕದ್ರ್ ನ ರಾತ್ರಿಯೇ ಎಂದು ಕೇಳಿದಾಗ ಪ್ರವಾದಿ(صلي الله عليه وسلم(    ಮರುತ್ತರ ನೀಡುತ್ತಾ ಹೇಳಿದರು ಇಲ್ಲ ಕೂಲಿ ಮಾಡುವ  ಕೆಲಸದವರು ತನ್ನ ಕೆಲಸ ಪೂರ್ತಿಗೊಳಿಸಿದ  ನಂತರ ಪಡೆದು ಕೊಳ್ಳುವ  ಅವರ  ವೇತನ  ಯಾವ ತರಹದ್ದೋ  ಅದೇ  ತರಹ  ಉಪವಾಸಿಗನಿಗೆ  ನರಕ ದಿಂದ ವಿಮೋಚನೆಯ ಪ್ರತಿಫಲ ವಾಗಿದೆ ಇದಲ್ಲದೇ ಲೈಲತುಲ್ ಕದ್ರ್ ನ ಪ್ರತಿಫಲವೂ ನೀಡಲಾಗುವುದು ಈ ಉಮ್ಭತಿಗೆ ನೀಡಿದ ಆ ಲೈಲತುಲ್ ಕದ್ರ್  ನ ರಾತ್ರಿ ಗಳು ಈ ಉಮ್ಭತಿಗಲ್ಲದೆ ಬೇರೆ ಯಾರಿಗೂ ದೊರಕಲಿಲ್ಲ  
ಆದರಿಂದ ಈ ರಾತ್ರಿ ಗಳಲ್ಲಿ ಅಲ್ಲಾಹನ ಪ್ರಾರ್ಥನೆ ಯಲ್ಲಿ ತೊಡಗಿಸಿಕೊಂಡು  ಅವನ ಇಷ್ಟ ದಾಸರ ಪಟ್ಟಿಯಲ್ಲಿ ತನ್ನನ್ನು ಸೇರಿಸಿ ಕೊಳ್ಳಿರಿ
S.M.MUSTHAFA SASTHANA

Wednesday, May 13, 2020

Giving Zakat Fulfils Your Duty-ಝಕಾತ್ ನ ಸಂಕ್ಷಿಪ್ತ ವಿವರಣೆ

  • ಝಕಾತ್ ನ ಸಂಕ್ಷಿಪ್ತ ವಿವರಣೆ: 

ಏಳುವರೆ ತೊಲ ಬಂಗಾರ ಅಥವಾ ಐವತ್ತ ಎರಡು ವರೆ ತೊಲ ಬೆಳ್ಳಿ ಅಥವಾ ಅದರಲ್ಲಿ ಕಮ್ಮಿ ಬೆಲೆಯ ಹಣ ಒಂದು ವರ್ಷಗಳಿಂದ ನಿಮ್ಮ ಬಳಿ ಇದ್ದರೆ ಅದರಲ್ಲಿ ಝಕಾತ್ ಕಡ್ಡಾಯವಾಗಿ ಕೊಡಬೇಕಾಗಿದೆ ಯಾರಾದರು ಕೊಡದೇ ವಿಳಂಬ ಮಾಡಿದರೆ ಪಾಪಿ ಯಾಗುವನು 
ಅಲ್ಲಾಹನ ಮುಂದೆ ಉತ್ತರ ನೀಡಬೇಕಾದಿತು  ಅಥವಾ ಯಾರಾದರೂ ಅಡ್ವಾನ್ಸ್ ಆಗಿ ಕೊಟ್ಟರೂ ಸಿಂದು ಆಗುವುದು ಎರಡು ವರ್ಷಗಳ ಅಡ್ವಾನ್ಸ್ ಆಗಿ ಕೊಡಬಹುದು ಯಾರಿಗೆಲ್ಲ ಕೊಡಬೇಕು ಎಂಬುವುದರ ಬಗ್ಗೆ ವಿವರಣೆ 
1)ದರಿದ್ರ ಅಥವಾ ಫಕೀರ್  ಎಂದೂ ಹೇಳಲಾಗುವುದು  ಅಂದರೆ ಅವನಲ್ಲಿ ಏನೂ ಇಲ್ಲ ಮನೆ ಮಠ ಇಲ್ಲದವನಿಗೆ ದರಿದ್ರ  ಎಂದು ಹೇಳಲಾಗುವುದು ಅವನಿಗೆ ಕೊಡಬಹುದು 
2) ಬಡವ ಅವನ ಹತ್ತಿರ ವಾಸಿಸುವ ಮನೆ ಇದೆ ಸಣ್ಣ ಪುಟ್ಟ ಕೆಲಸ ಗಳೂ ಇವೆ ಮಕ್ಕಳ ಆಹಾರದ ವ್ಯವಸ್ಥೆಯೂ ಇದೆ ಆದರೆ ಅವನಲ್ಲಿ ಝಕಾತ್ ಕೊಡಲು ಅರ್ಹ ನಾಗುವ ಯಾವ ಲಕ್ಷಣವೂ ಇಲ್ಲ ಅವನು ಬಡವ ಎಂಬ ವರ್ಗದಲ್ಲಿ ಬರುವನು ಅವನಿಗೂ ನಿಮ್ಮ ಝಕಾತ್ ಕೊಡಬಹುದು 
3) (عامل )ಝಕಾತ್  ನ ಹಣ ಸಂಗ್ರಹಿಸುವ ವ್ಯಕ್ತಿ ಅವನ ಸಂಬಳವೂ ಝಕಾತ್ ನ ಹಣ ದಿಂದ ನೀಡಬಹುದು 
4) ನಾಲ್ಕನೆ ಯವನು    ಅವರ ಬಗ್ಗೆ ಒಂದು ಒಳ್ಳೆಯ ವಿಚಾರ ಇದೆ ಅವರು ಕಾಲ ಕ್ರಮೇಣ ಇಸ್ಲಾಮ್ ಸತ್ಯ ದರ್ಮಅನುಸರಿಸಲು ಮುಂದಾಗುವ ನಿರೀಕ್ಷೆ ನಿಮ್ಮಲ್ಲಿ ಇದ್ದರೆ ಅವರಿಗೂ ಕೊಡ ಕೊಡಬಹುದು ಆದರೆ ಇವತ್ತು ಇಸ್ಲಾಮ್ ಲೋಕದಲ್ಲಿ ಮುಂದುವರಿಯುತ್ತಿದೆ ಆದರಿಂದ ಇದರ ಅವಶ್ಯಕತೆ ಇಲ್ಲವಾಗಿದೆ
 5]
ಒಬ್ಬ ಗುಲಾಮ ಅವನನ್ನು ಅವನ ಮಾಲಿಕನಿಂದ ಸ್ವಾತಂತ್ರ್ಯ ದೊರಕಿಸಿ ಕೊಡಲು ಕರ್ಚಾಗುವ ಹಣ ಅವನಿಗೂ ಕೊಡಬಹುದು 
6]ಗಾರಿಮೀನ್    ಅಂದರೆ ಸಾಲಗಳ ಸಂಕೋಲೆಯಲ್ಲಿ ಬಿದ್ದು ಕಷ್ಟ ಪಡುವವನು  ಅವನ ಬಳಿ ಸಾಲ ತೀರಿಸುವ ಯಾವ ದಾರಿಯೂ ಇಲ್ಲ ವಾದ್ದರಿಂದ ಅವನಿಗೂ ಕೊಡಬಹುದು 
7في سبيل الله ಅಲ್ಲಾಹನ ಮಾರ್ಗದಲ್ಲಿ ಹೊರಟವನು ಧಾರ್ಮಿಕ ಇಲ್ಮ್ ಜ್ನಾನ ಕಲಿಯುವ ವಿದ್ಯಾರ್ಥಿಗಳು ಇವರ ವರ್ಗದಲ್ಲಿ ಬರುವರು ಅವರಿಗೂ ಕೊಡಬಹುದು 
8
 ابن السبيل )ಮುಸಾಫಿರ್  ಸಂಚಾರಿ ಅಥವಾ ಪ್ರಯಾಣಿಕ ಅಂತ ಹೇಳಬಹುದು ಅವನು ಹಣವಂತನಾದರೂ ಅವನಿಗೆ ಕೊಡಬಹುದು ಕಾರಣ ಅವನು ಪ್ರಯಾಣ ದಲ್ಲಿ ಇದ್ದವನು 



ಎಷ್ಟು ನೀಡಬೇಕು
ನಲವತ್ತನೇ ಒಂದು ಭಾಗ ನಿಮ್ಮ ಝಕಾತಿನ ಹಣ ಎಲ್ಲರಿಗೆ ವಿತರಿಸಿ ಕೊಡಬಹುದು ಅಥವಾ ಒಬ್ಬ ರಿಗೂ ಕೊಡಬಹುದು ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم ತಿಳಿಸುತ್ತಾರೆ  ನಾನು ಅಲ್ಲಾಹನ ಆಣೆ ಹಾಕಿ ಹೇಳುತ್ತಿದ್ದೇನೆ ಸದಕಾ ದಿಂದ ನಿಮ್ಮ ಸಂಪತ್ತು ಕಡಿಮೆಯಾಗುವುದಿಲ್ಲ ನಿಮ್ಮ ಲೆಕ್ಕ ನಿಮ್ಮ ಲೆಕ್ಕಾಚಾರದಿಂದ ಕಡಿಮೆ ಯಾಗಿದೆ ಎಂದು ಗಾಸ ವಾಗ ಬಹುದು ಆದರೆ ನಾನು ಹೇಳುತ್ತೇನೆ ನಿಮ್ಮ ಸಂಪತ್ತು ಅಧಿಕ ವಾಗುವುದು ಎಂದು ನುಡಿದರು ಅನುಭವಿಸುವವರು ಅನುಭವಿಸಿ ನೋಡಿ ಅಲ್ಲಾಹನ ಮಾರ್ಗದಲ್ಲಿ ನೀಡಿದ ಸಂಪತ್ತು ಯಾವಾಗಲೂ ಕಡಿಮೆ ಆಗ ಲಾರವು .......
ಮನುಷ್ಯನು ಹೇಳುವನು ನನ್ನ ಸಂಪತ್ತು ನನ್ನ ಸಂಪತ್ತು ಅಲ್ಲಾಹನ ರಸೂಲರು ಹೇಳುತ್ತಾರೆ ಮನುಷ್ಯನ ಸಂಪತ್ತು ಮೂರು ತರಹದ ಆಗಿರುತ್ತದೆ ಒಂದು ಅವನು ಸೇವಿಸಿದ ಆಹಾರ ತಿಂದು ನಷ್ಷಪೆಟ್ಟು  ಹೋಯಿತು ಮತ್ತೊಂದು ಅವನು ಧರಿಸಿದ ಬಟ್ಟೆ  ಹಳೆಯದಾಯಿತು ಮೂರನೆಯದು ಅವನು ಅಲ್ಲಾಹನ ಮಾರ್ಗದಲ್ಲಿ ನೀಡಿದ ಸಂಪತ್ತು ಆಗಿದೆ ನಿಮ್ಮ ಸಂಪತ್ತನ್ನು ಝಕಾತ್ ನೀಡಿ ಶುದ್ಧೀಕರಿಸಿ ನಿಮ್ಮ ಬಳಿ ಇರುವ ರೋಗಿಯನ್ನು ಸದಖಾ ನೀಡಿ ಚಿಕಿತ್ಸೆ ಕೊಡಿಸಿ ಮತ್ತು ನಿಮಗೆ ಆಫತ್ತು ಗಳು ಬರಲಾರಂಬಿಸಿದರೆ ಅಲ್ಲಾಹನ ಬಳಿ ಸಹಾಯ ಕೇಳಿರಿ ಇವತ್ತು ನಾವು ನಿಜವಾಗಿಯೂ ಸದಖಾ ದ ಗೌರವ ವನ್ನು ಕಡೆಗಣಿಸಿದ್ದೇವೆ ಆದಿ ಕಾಲದಲ್ಲಿ ಜನರು ಅವರಲ್ಲಿ ಯಾರಾದರೂ ರೋಗಿಯಾದರೆ ಮೊಟ್ಟ ಮೊದಲಿಗೆ ಸದಖಾ ನೀಡುತ್ತಿದ್ದರು ತದನಂತರ ವೈದ್ಯನನ್ನು ಸಂದರ್ಶಿಸುತ್ತಿದ್ದರು ಸದಖಾ ವು   ( ತಕ್ದೀರ್ )ಹಣೆಬರಹ ವನ್ನು ಬದಲಾಯಿಸುತ್ತೆ ಸದಖಾ ದಿಂದ ನಿಮ್ಮ ರೋಗಿಯನ್ನು  ಚಿಕ್ಕಿತ್ಸೆ ಮಾಡಿ ವೈದ್ಯರನ್ನು ಸಂದರ್ಶಿಸುವುದು ಸುನ್ನತ್ ಆಗಿದೆ ಇದರ ಯಾವ ತಡೆಯೂ ಇಲ್ಲ ಆದರೆ ಒಂದು ವಿಚಾರ ನೆನಪಿನಲ್ಲಿಡಬೇಕಾಗಿದೆ ವೈದ್ಯರ ಬಳಿ ಔಷದಿ ಇದೆ ಆದರೆ شفاء  ಶಿಫಾ ಅಲ್ಲಾಹನ ಬಳಿ ಮಾತ್ರ ವಾಗಿದೆ

Tuesday, May 12, 2020

Secret Of Life Quotes-ಜೀವನದ ರಹಸ್ಯ

ಬ್ರಹ್ಮಾಂಡದಲ್ಲಿ ಮೊಟ್ಟ ಮೊದಲಿಗೆ  ಸಂಭವಿಸಿದ ಪಾಪ  
ನಾವು ಒಬ್ಬರನ್ನು    ಸಂದರ್ಶಿಸುವಾಗ  ನಮ್ಮ   ಮುಖದಲ್ಲಿ ಮಂದಹಾಸ ತರುವುದು  ಸುನ್ನತ್ ಆಗಿದೆ ಅಹಂಕಾರ ಅಹಂಬಾವ
ಇದು ಯಾವ ಮನುಷ್ಯನಿಗೂ ಒಳಿತಲ್ಲ ಕಿಬಿರಿಯತ್ಯ್ ಅದು ಜಗಲೊಡೆಯನಾದ ಅಲ್ಲಾಹನಿಗೆ ಮಾತ್ರ ಇರುವಂತಹದು ಅವನ ಸುಂದರ ಹೆಸರುಗಳಲ್ಲಿ ಒಂದು ಹೆಸರು متكبر ಎಂದಾಗಿದೆ ಕಿಬಿರಿಯಾಯಿ ಪರಮಾತ್ಮನ ಕಂಬಳಿ ಯಾಗಿದೆ ಅದನ್ನು ಯಾರಾದರೂ ಪಡಕೊಳ್ಳಲು ಮುಂದಾದರೆ ನರಕದ ಅಗ್ನಿ ಅವನ ಪಾಲಿಗೆ  ಸಿಗುವಂತಹುದು  ಈ ಬ್ರಹ್ಮಾಂಡದಲ್ಲಿ ಮೊಟ್ಟ ಮೊದಲಿಗೆ ಸಂಭವಿಸಿದ ಪಾಪ ಅದು ಅಹಂಕಾರದಿಂದ ವಾಗಿತ್ತು ಸೈತಾನನಾದ  ಇಬ್ಲೀಸನಿಗೆ ಕಲ್ಪಿಸಲಾಗಿತ್ತು  ಆದಿ ಪಿತ ಪ್ರವಾದಿ ಆದಮ್ ಅ.ಸ. ರವರಿಗೆ  ಸಾಷ್ಟಾಂಗ ಮಾಡಲು   ಆದರೆ ಅವನು ನಿರಾಕರಿಸಿದ ಅಹಂಕಾರದೊಂದಿಗೆ! ಅಹಂಕಾರವು ಅದು ಸಾಸಿವೆ ಕಾಳಿನಷ್ಟು ಆದರೂ ಪರಮಾತ್ಮನು ಮೆಚ್ಚಲಾರನು ಅಂತ್ಯ ದಿವಸದಲ್ಲಿ ಅಲ್ಲಾಹು ಜನರನ್ನು ಉದ್ದೇಶಿಸಿ ಮಾತನಾಡುವನು ಒಂದು ವಾಕ್ಯವನ್ನು ಕೇಳುವನು ಎಲ್ಲಿ ಅಹಂಕಾರಿಗಳು ಎಲ್ಲಿ ರಾಜರೂ ಯಾರೂ ಉತ್ತರಿಸಲಾರರು 

ಇವೆಲ್ಲವೂ ಪರಮಾತ್ಮನ ಸ್ವಂತದ್ದು ಅದು ಅವನಿಗೆ ಮಾತ್ರ ಸೀಮಿತ  ಜನರಿಗೆ   ಸಂದೇಶ  ಬೋಧನೆ ನೀಡೂವಾಗಲು  ಜನರ ಮುಂದೆ ತನ್ನ ಮುಖವನ್ನು ತಿರುಗಿಸಬೇಡಿ ಎಂಬ ಆಜ್ಞೆ ಇದೆ 
ಮತ್ತು ಭೂಮಿಯಲ್ಲಿ ದರ್ಪದ ನಡತೆ  ನಡೆಯಬೇಡಿ. ಅಲ್ಲಾಹನು ದೊಡ್ಡಸ್ತಿಕೆ ತೋರುವ, ಬೊಗಳೆಕೋರರನ್ನು ಖಂಡಿತ ಮೆಚ್ಚುವುದಿಲ್ಲ ಒಂಟೆಗೆ  ಒಂದು ಕಾಯಿಲೆ ತಗುಲುವ ಹಾಗೆ ನೀವು ಜನರ ಮುಂದೆ ತನ್ನ ಮುಖವನ್ನು ತಿರುಗಿಸಿ  ಊದಿಸಿ ಕೊಳ್ಳಬೇಡಿ ಮುಖದಲ್ಲಿ ಅಹಂಕಾರ ಸಿಟ್ಟು ಒಳಿತಲ್ಲ  ಮುಖದಲ್ಲಿ ಮಂದಹಾಸ ಹಾಗೂ ಮುಗುಳ್ನಗೆ ಸುಂದರವಾಗಿರುತ್ತದೆ ಈ ಮುಖ ಮುಗುಳ್ನಗುವ ಗುಲಾಬಿಯಂತೆ ನೋಡಲು ಚಂದ ತನ್ನ ಗಾಂಭೀರ್ಯಕ್ಕೆ ದಕ್ಕೆ ತರಬೇಡಿ ಉಚ್ಚಾರಣೆ ಸುಂದರ ವಾಗಿರಿಸಿ ನಿಮ್ಮ ಮನೆಗೆ ಬರುವವರನ್ನು ಸ್ವಾಗತಿಸಿ ಜನರೊಂದಿಗಿರುವ
ನಿಮ್ಮ ಸಹವಾಸ ನಿಮ್ಮ ಮುಖದ ಸೌಂದರ್ಯ ದೊಂದಿಗೆ ಪ್ರಕಟಿಸಿ ಕೆಲವೊಮ್ಮೆ ಮನುಷ್ಯ ತನ್ನವರ ಮುಂದೆ ಸಂಪೂರ್ಣ ಅರ್ಪಿತನಾಗುವನು ಅನ್ಯರ ಮುಂದೆ ತಗ್ಗಿ ತಗ್ಗಿ ನಡೆದು ತನ್ನ ಆತ್ಮ ವಿಶ್ವಾಸಕ್ಕೆ ದಕ್ಕೆ ಬರಲಾರಂಭಿಸಿದರೆ ಅದೂ ಕೂಡ ಒಳಿತಲ್ಲ


ಕೆಲವರು ರಾಜರ ಮುಂದೆ ಮಾಲಿಕರ ಮುಂದೆ ಎಷ್ಟರ ಮಟ್ಟಿಗೆ ತಲೆ ಬಾಗಿಸುತ್ತಾರೆ ಅಂದರೆ ಅವರಿಂದ ಗುಲಾಮ ಗಿರಿಯ ಮನಸ್ಥಿತಿಯುಳ್ಳ ಆ ವರ್ತನೆ ಕಾಣುವಂತಹುದು ಅನ್ಯರನ್ನು ಸಂದರ್ಷಿಸುವ ಬರದಲ್ಲಿ ತನ್ನನ್ನು ತಾನು ಗುಲಾಮನಾಗಿಯೋ ತನ್ನನ್ನು ತಾನು ಮಾರಿಯೋ ತನ್ನ ಗೌರವಕ್ಕೆ ದಕ್ಕೆ ಉಂಟಾಗುವ ರೂಪದಲ್ಲಿ ತನ್ನನ್ನು ತಾನು ಕೀಳಾಗಿಸಬೇಡ  ಇದರಿಂದಲೂ ತಡೆ ಇದೆ ಅಹಂಕಾರ ಮತ್ತು ಗುಲಾಮತ್ವ ಎರಡರ ಮಧ್ಯೆ ಸಮತೋಲನದ ದಾರಿ ಉತ್ತಮ ವಾಗಿದೆ ಪರಮಾತ್ಮನು ಹೇಳುತ್ತಾನೆ 
ನಿನ್ನ ನಡತೆಯಲ್ಲಿ ವಿನಯವನ್ನು ಪಾಲಿಸು ಮತ್ತು ನಿನ್ನ ಧ್ವನಿಯನ್ನು ತಗ್ಗಿಸಿಡು ಖಂಡಿತವಾಗಿಯೂ ಧ್ವನಿಗಳಲ್ಲಿ ಕತ್ತೆಯ ಧ್ವನಿಯು ಅತ್ಯಂತ ಕೆಟ್ಟದಾಗಿರುತ್ತದೆ.

ಮನುಷ್ಯನಿಗೆ ಮಾತಿನಲ್ಲಿ ಗಾಂಭೀರ್ಯತೆ
ಸಹನೆ ಶಾಂತಿ ಉತ್ತಮ ಸ್ವಭಾವದ ನುಡಿಗಳನ್ನೇ ಆಡಬೇಕು ತನ್ನ ಪರಿಸರ ತನ್ನ ಮನೆತನ ತನ್ನಿಂದ  ಸಂಬಂದಪಟ್ಟ ವರ ಮನಸ್ಸಿನಲ್ಲಿ  ಸಹೋದರತ್ವದ ಮುತ್ತುಗಳು ಉದುರಿಸುವ ನುಡಿಗಳಾಗ ಬೇಕು
ಪರಮಾತ್ಮನು  ಆಕಾಶ ಭೂಮಿಯಲ್ಲಿ  ಇರುವ ಎಲ್ಲವನ್ನೂ ಅಧೀನ ಗೊಳಿಸಿರುತ್ತಾನೆ ಅವನ ಅನುಗ್ರಹ ಗಳ ಲೆಕ್ಕ ಮನುಷ್ಯನಿಂದ ಅಸಾಧ್ಯ ಅದರ ಜ್ಞಾನ ಪಡೆದು ಮಾರ್ಗದರ್ಶನ ಪಡೆದು ತನ್ನ ಜೀವನದಲ್ಲಿ ಒಂದು ಸುಂದರ ವಾದ ಬಾಳು ತನ್ನದಾಗಿಸಿ ಕೊಳ್ಳಬೇಕಾಗಿದೆ ಪ್ರೀತಿ ಸ್ನೇಹ ಸಹಬಾಗಿತ್ವ.  ಇವೆಲ್ಲವೂ ಇಂದು ನಮ್ಮ ಮನೆ ಪರಿಸರ ದಿಂದ ಮಾಯ ವಾಗಿದೆ ಇಂದು ಉಪದೇಶ ದಿಂದ ಜನರ ಮನಸ್ಸಿನಲ್ಲಿ ಜಾಗ್ರತೆ ಮೂಡಿಸಲು ಪ್ರತಿಯೊಬ್ಬರೂ ಪ್ರಯತ್ನ ಪಡಬೇಕಾಗಿದೆ ಯಾಕೆಂದರೆ ಪ್ರಯತ್ನ ದಿಂದ ಬಾನೆತ್ತರದ ನಕಾರಾತ್ಮಕ ಚಿಂತನೆ ಯನ್ನು ಸಕಾರಾತ್ಮಕವಾಗಿರಿಸಿದ ಅನೇಕ ದ್ರಷ್ಯಗಳು ನಮ್ಮ ಮುಂದಿದೆ ಅವರೇ ಪರಮಾತ್ಮನ ಸತ್ಯ ದಾರಿಯಲ್ಲಿ ನಡೆಯುವ ವಿಜಯಿಗಳು.

Sunday, May 10, 2020

Dream

ಕನಸು ಯಾರು ಬೇಕಾದರೂ ಕಾಣ ಬಹುದು ನೀಲಿ ಬಾನಿನಲ್ಲಿ ಚಿಲಿಪಿಲಿ ಗುಟ್ಟುವ ಹಕ್ಕಿಗಳ ರಂಗು ರಂಗಿನ ರೆಕ್ಕೆ ಯನ್ನು ಚಡಪಡಿಸುತ್ತಾ ತೇಲಾಡುವ ಆ ಸುಂದರ ಮೈಮೆರಸುವ ದ್ರಷ್ಯ ಕಂಡು ತಾನೂ ಕೂಡ ಹಾರಬೇಕೆನಿಸಬಹುದು
ನದಿ ಸರೋವರ ಗಳ ಅಂಗಳದಲ್ಲಿ ಕಣ್ಣಿಗೆ ತಂಪು ನೀಡುವ ಸೌಂದರ್ಯ ಭರಿತ ಮೀನುಗಳ ಒಡನಾಟದಲ್ಲಿ ಮಗ್ನರಾಗಿ ತಾನೂ ಈಜ ಬೇಕೆನಿಸಬಹುದು ಸಾಯಂಕಾಲದ ಸಮಯದಲ್ಲಿ ಮಧುರ ಕಂಠ ಕೋಗಿಲೆಯ ಆ ಕೂಗುವ ಕುಹು ಕುಹು ಕೇಳಿ ತಾನೂ ಹಾಡ ಬೇಕೆನಿಸಬಹುದು ಆದರೆ ಇಂದು ಮನುಜ ಇವೆಲ್ಲಕ್ಕಿಂತ ಮಿಗಿಲಾಗಿ ಬಾನಿನಲಿ ತೇಲುತ್ತಾ ದೇಶ ವಿದೇಶದ ಪಯಣ ಕೆಲವು ಗಂಟೆ ಗಳಲ್ಲಿ ಸಾದಿಸಿಯಾನು ಆಧುನಿಕತೆಯ ಉಪಕರಣ ಬಳಸಿ ಸಮುದ್ರದ ತಳಬಾಗಕ್ಕೂ ತಲುಪಿದನು ಮೈ ಕೆರಳಿಸುವ    ಇಂಪಾದ  ಹಾಡುಗಳನ್ನು ಹಾಡಲು ಪ್ರಾರಂಬಿಸಿದನು
ಮನುಷ್ಯನು ಜೀವನದಲ್ಲಿ ಎಲ್ಲವನ್ನೂ ತನ್ನಿಚ್ಚೆಯಾನುಸಾರವಾಗಿ ಪಡ   ಕೊಂಡನು ಆದರೆ ಮನಸ್ಸಿನ ಶಾಂತಿಗಾಗಿ ಇನ್ನೂ ಕೂಡ ಅಧ್ಯಾಯನ ಮಾಡುತ್ತಲೇ ಇದ್ದಾನೆ
ಭೂಮಿಯ ಮೇಲೆ  ಇರುವವರಿಗೆ ಕರುಣೆ  ತೋರಿದರೆ  ಆಕಾಶದಲ್ಲಿ  ಇರುವವನು ನಿಮಗೆ ಕರುಣೆ ತೋರುವನು  ಎಂಬ ಪ್ರವಾದಿ   ನುಡಿಯ ನಾವು ಕಡೆಗಣಿಸದೇ ಇದ್ದಿದ್ದರೆ  ಇಂದು ನಾವು  ಶಾಂತಿ ಯನ್ನು ಹುಡುಕುತ್ತಾ ಹೋಗಲಾರೆವು  ನಾವು ಯಾವಾಗ ಅನ್ಯರ ಸುಖ ದುಖ ಗಳಲ್ಲಿ ಪಾಲ್ಗೊಂಡು ಅವರಿಗೆ ಸಹಾಯ ಹಸ್ತ ಚಾಚುತ್ತೇವೆ  ಅಲ್ಲೇ ನಮ್ಮ ಮನಶಾಂತಿಯ ರಹಸ್ಯಗಳು ಅಡಗಿಕೊಂಡಿವೆ

لَقَدْ خَلَقْنَا الْإِنْسَانَ فِي كَبَدٍ
ನಾವು ಮನುಷ್ಯನನ್ನು ಇಕ್ಕಟ್ಟಿನಲ್ಲಿರುವವನಾಗಿ ಸೃಷ್ಟಿಸಿದ್ದೇವೆ.ಎಂದು ಪರಮಾತ್ಮನು  ಆಣೆ ಹಿಡಿದು ಹೇಳುತ್ತಾನೆ ಅಂದರೆ ಮನುಷ್ಯನ ಜೀವನದಲ್ಲಿ ಕಷ್ಟ ಗಳು ನೋವು ಸಂಕಷ್ಟಗಳು ಬರುವುದು ಅದು ಜೀವನದ ಒಂದು ಭಾಗವಾಗಿದೆ ನಾವು ನಮ್ಮ ಜೀವನಕ್ಕೆ  ಒಂದು ಹೊಸ ರೂಪವನ್ನು ಕೊಟ್ಟು ಮುಂದೆ ಸಾಗಿದೆವು ಅದರಲ್ಲಿ  ವಿಜಯಿಯಾದರೆ ಧನ್ಯನು ಪರಾಜಯ ನಾದರೆ ಹಿಂದೆ ಸರಿಯುವನು ಒಂದು ಉನ್ನತ ಸ್ಥಾನ ವನ್ನು ತಲುಪಲು ಕಷ್ಟ ಗಳ ದಾರಿಯನ್ನು ಹಿಂಬಾಲಿಸಬೇಕು 
ಜೀವನ ಕಷ್ಟ ಗಳ ರೇಖೆಗಳಲ್ಲಿ ಮಂದೆ ಸಾಗುವ ಹೆಸರು ಆಗಿದೆ ತದನಂತರ ತನ್ನ ಗುರಿ ಮಟ್ಟಲಾಗುವುದು ದ್ವೇಷ ಅಹಂಕಾರ ವ್ಯಾಮೋಹ ಇದೆಲ್ಲಾ ಬದಿಗಿಟ್ಟು ವಿಜಯಿ ಯಾಗುವ ಲೋಕದ ಕಡೆಗೆ ಮುನ್ನುಗ್ಗಿರಿ ಓ ಮನುಷ್ಯ ನಿನ್ನ ಜೀವನದಲ್ಲಿ ಒಂದು ಸಮಯ ಬರಲಿದೆ ಆವಾಗ ನಿನ್ನ ಶ್ವಾಸವು ಚಡಪಡಿಸಲಿದೆ ವೈದ್ಯರು ಅಸಹಾಯಕರಾಗುವ ಸಮಯ ಬರಲಿದೆ ಶವಾಗ್ರಹದಲ್ಲಿ ಅಸಹಾಯಕನಾಗಿ ಮೂಕ ಪ್ರೇತನಾಗಿ ನಿನಗೆ ಮಯ್ಯತ್ ಅಥವಾ ಶವ ಎಂದು ಹೇಳುವ ಸಮಯ ಕೂಡ ಬರಲಿದೆ     ಹಲಾಲ್  ಹರಾಮ್  ಲೆಕ್ಕಿಸದೆ ಸಂಪತ್ತು ಗಳನ್ನು ಕ್ರೂಡಿಗರಿಸಲು  ಓಡಿದ ಆ ಓಟವು ನಿಲ್ಲುವ ಸಮಯ ಬರಲಿದೆ  ಸುಂದರ ವಾದ ಕಟ್ಟಿ ನಿಲ್ಲಿಸಿದ ತನ್ನ  ಬಂಗಲೆ ಯಲ್ಲಿ ಒಂದು ದಿವಸ ಕೂಡ ನಿನ್ನನ್ನು ಇಡಲು ಒಪ್ಪದ ನಿನ್ನ ಬಂದು ಬಳಗದವರ ಮುಂದೆ ಅಸಹಾಯಕನಾಗಿ  ಮೂಕ ಪ್ರಾಣಿಯಾಗಿ ನಿಲ್ಲುವ  ಆ ಸಮಯವೂ ಬರಲಿದೆ  ಓ ನಿನ್ನ ಸೌಂದರ್ಯವೇ ನಿನ್ನ ತುಟಿಯ
ಗುಲಾಬಿಯೇ  ಆ ನಿನ್ನ ಕಪ್ಪು ರೆಕ್ಕೆಯ ಕಣ್ಣುಗಳೇ ಆ ನಿನ್ನ ರೇಷ್ಮೆಯಂತ ಕೂದಲೇ ನಿನ್ನ ನಡತೆ ನೋಡಿದರೆ ಕಯಾಮತ್ ನಡೆಯುತಿದೆ ಎಂದು ಭಾಸವಾಗುತ್ತಿತ್ತು   ಇಷ್ಟು ಸುಂದರ ವಾದ ನಿನ್ನ  ಶರೀರವನ್ನು ತಾಯಿಯ ಗರ್ಭದಲ್ಲಿ ಸ್ರಷಿಸಿದವನಿಗೆ ನಿನ್ನನ್ನು ಮತ್ತೋಮ್ಮೆ ಸ್ರಷ್ಟಿಸಲು ಅಸಾಧ್ಯನೇ ನೀನು ಪುನರ್ಜನ್ಮ ಪಡೆದು ಜಗದೊಡೆಯನ ಮುಂದೆ ನಿಲ್ಲುವ ಆ ಸಮಯ ಯೋಚಿಸು ಮನುಜ ನಿನ್ನಲ್ಲಿ ಕೇಳಲ್ಪಡುವುದು   ನಿನ್ನ ವಯಸ್ಸು ಎಲ್ಲಿ ವ್ಯರ್ಥ ಮಾಡಿದಿಯಾ ನಾವೆಲ್ಲರೂ ಒಂದು ಗೂಡುವ ಸಮಯ ಬರಲಿದೆ..
ನನ್ನ ಈ ಲೇಖನ ಓದಿ ಇಷ್ಟ ವಾದರೆ ಕಮಂಟ್ ಬಾಕ್ಸ್ ನಲ್ಲಿ ಅಭಿಪ್ರಾಯ ತಿಳಿಸಿ!!!

Saturday, May 9, 2020

Glory To The Lord

  • ನಾಲಿಗೆಯಿಂದ ಏಕ ದೈವ ವೀಶ್ವಾಸದ ಕೆಲವು ಪದಗಳು ಉಚ್ಚರಿಸಿದರೆ  ಸಾರ್ಥಕ ವಾಗ ಲಾರವು 
 ಅವುಗಳ  ಮೌಲ್ಯ ಗಳನ್ನು ಕೂಡ  ನಿಬಾಯಿಸಲು ಅತ್ಯಾವಶ್ಯಕತೆ ನಾವು ಯಾವಾಗ ಕಲಿಮತುತ್ತೌಹೀದ್ ಉಚ್ಚರಿಸುತ್ತೇವೆಯೋ ನಮ್ಮ  ಆಸೆ ಆಕಾಂಷಕಮಗಳೆಲ್ಲಾ  ನಮ್ಮ ಇಚ್ಛೆಗೆ ತಕ್ಕದಾಗದು  ಧರ್ಮ ನಮಗೆ ಯಾವುದನ್ನು ಉಪದೇಶಿಸಿಸುವುದೋ ಅದೇ ನಮ್ಮ ಜೀವನದ ರೂಪು ರೇಖೆಗಳು ಯಾರಾದರೂ ಒಬ್ಬ  ಅಲ್ಲಾಹು ಮತ್ತು ಅವನ ಪ್ರವಾದಿಯರ ಮೇಲೆ ವಿಶ್ವಾಸ ವಿಟ್ಟು  ಅವರ ಆಜ್ಞೆ ಗಳನ್ನ ಪಾಲಿಸದಿದ್ದರೆ ಮತ್ತೆ ವಿಶ್ವಾಸದಲ್ಲಿ   ಯಾವ    ಪ್ರಯೋಜನವೂ  ಇರಲಾರದು ಆದರಿಂದ ನಮ್ಮ ಶರೀಅತಿನ ಪ್ರಕಾರ ಅಲ್ಲಾಹ್ ಮತ್ತು ಅವನ ಹಬೀಬರ ಚರ್ಯೆಯನ್ನು ಹಿಂಬಾಲಿಸುವುದು ದರ್ಮ ಆಗಿದೆ ಇಂದು ನೀವು ಲೋಕದಲ್ಲಿ ಯಾವುದೇ ಒಂದು  ಸಂಸ್ಥೆಯ ಅಧೀನದಲ್ಲಿ ಕೆಲಸ ಮಾಡುವವರಾದರೆ ಅಲ್ಲಿನ  ನಿಯಮ ಕಾಯ್ದೆ ಕಾನೂನು ಗಳನ್ನು ಪಾಲಿಸಲು ಕಡ್ಡಾಯ ವಾಗಿರುತ್ತದೆ  ನೀವು ಬಾರತಿಯರಾಗಿ ಇನ್ನೊಂದು ದೇಶಕ್ಕೆ ಪ್ರಯಾಣಿಕರಾಗಿ ಹೋಗಿ ಎಷ್ಟು ಕಾಲ ಅಲ್ಲಿ ವಾಸಿಸುತ್ತೀರೋ ಅಷ್ಟು ಕಾಲ ಅಲ್ಲಿನ ನಿಯಮಾನುಸಾರ ಜೀವಿಸ ಬೇಕಾಗುತ್ತದೆ  ಈ ಮಾತು ಯಾವಾಗಲೂ ನೆನಪಿ ನಲ್ಲಿಡಿ ಇಸ್ಲಾಮ್ ಬರೇ ವಿಶ್ವಾಸದ ಹೆಸರು ಅಲ್ಲ ಬದಲು ನಮ್ಮ ಜೀವನದ ಪರಿಪೂರ್ಣ ಆರ್ಥಿಕ ಜೀವನ ಸ್ವಾಭಾವಿಕವಾದ ಕಟ್ಟು ನಿಟ್ಟಿನ ಜೀವನದ ಪ್ರತಿಯೊಂದು ಹೆಜ್ಜೆಗಳಲ್ಲೂ ಪರಿಪೂರ್ಣ ವಾದ ಮಾರ್ಗದರ್ಶನ ನೀಡುತ್ತದೆ ನಾವು ವಿಶ್ವಾಸದ ಸೌಭಾಗ್ಯ ದಲ್ಲಿ ಜೀವಿಸುವಾಗ ಇಸ್ಲಾಮ್ ನೀಡಿದಂತಹ ನಿಯಮ ಗಳನ್ನು ಅಕ್ಷರತ ನಿಬಾಯಿಸಬೇಕು

 ಯಾರಾದರೂ ಇಸ್ಲಾಮಿನ ನಿಯಮಾವಳಿಗಳಿಗೆ ಬದ್ಧವಾಗಿ ಜೀವಿಸಿದರೆ ಒಳ್ಳೆಯ ಕಾರ್ಯಗಳು ಅವನ ಜೀವನದ ಕನ್ನಡಿ ಯಾಗಿ ರೂಪುಗೊಳ್ಳುತ್ತದೆ ಅವನಿಗೆ ಪರಲೋಕದಲ್ಲಿ ಪ್ರತಿಫಲ ಇದ್ದೇ ಇದೆ ಬೂಲೋಕದಲ್ಲೂ ಶಾಂತಿಯ ಸ್ವಚ್ಛದ ಒಳ್ಳೆಯ ಜೀವನ ನೀಡುವನು  ಅಲ್ಲಾಹು ಅವನಿಗೆ ಹಲಾಲ್ ಜೀವನೋಪಾಯದ ಕಾರಣಗಳನ್ನು ಸ್ರಷ್ಟಿಸುವನು ನಮ್ಮೆಲ್ಲರ ಹಣೆಬರಹ ದಲ್ಲಿರುವ ಎಲ್ಲವೂ ಸಿಕ್ಕಿಯೇ ಸಿಗುವುದು ಮಗು ತಾಯಿಯ ಗರ್ಭದಲ್ಲಿ ನೂರ ಇಪ್ಪತ್ತು ದಿವಸ ಪೂರ್ತಿಯಾದಾಗ    ಆ ಶಿಸುವಿನ ಆಹಾರಗಳು ವಯಸ್ಸು ಮತ್ತು ಸ್ವಭಾವ ಗಳೆಲ್ಲ    ಬರೆಯಲ್ಪಡುತ್ತವೆ    ಎಂದು ಹದೀಸ್  ಗ್ರಂಥಗಳಲ್ಲಿ ಉಲ್ಲೇಕಿಸಲಾಗಿದೆ 
ಅಲ್ಲಾಹು ಯಾರೊಬ್ಬನಿಗೆ ಉತ್ತಮವನಾಗಿಸ ಬೇಕೆಂದರೆ ಅವನನ್ನು ಜೇನಿನ ಹಾಗೆ ಸಿಹಿ ಯಾಗಿಸುವನು ಸಹಾಬಿವರ್ಯರು ಕೇಳಿದರು ಅಲ್ಲಾಹು ಹೇಗೆ ಸಿಹಿಯಾಗಿಸುವುದು ಎಂದು ಕೇಳಿದಾಗ ಪ್ರವಾದಿ ಯವರು ಹೇಳಿದರು ಅವನ ಮರಣದ ಮುಂಚೆ ಒಳ್ಳೆಯ ಕಾರ್ಯಗಳಿಂದ ಸಮ್ಮಾನಿಸುವನು ಅವನು ಒಳಿತು ಮಾಡುತ್ತಲೇ ಮರಣ ಹೊಂದುವನು ಇದು ಉತ್ತಮ ವ್ಯಕ್ತಿಯ ಲಕ್ಷಣಗಳು

Friday, May 8, 2020

Arrogance

ಗದೊಡೆಯನಾದ  ಅಲ್ಲಾಹನು ಒಂದು ಚಿಕ್ಕ ನಿಸಾರವಾದ  ನೊಣವನ್ಶು ಯಾಕಾಗಿ  ಸ್ರಷ್ಟಿಸಿದನು ನಾವೆಲ್ಲರೂ ತಿಳಿಯಲೇ ಬೇಕಾದ ವಿಷಯ  ಒಮ್ಮೆ ಅಲಿ ರ.ಅ ರವರ ಹತ್ತಿರ ಒಬ್ಬರು ಬಂದು ಕೇಳಿದರು ಓ ಅಲಿ ಅವರೇ ಅಲ್ಲಾಹು ಎಲ್ಲಾ ಸ್ರಷ್ಟಿ ಗಳನ್ನು ಒಂದಲ್ಲಾ ಒಂದು ಕಾರಣಾಂತರಗಳಿಂದ ಸ್ಲಷ್ಟಿಸಿದ್ದಾನೆ  ಆದರೆ ನೊಣವನ್ನು ಯಾತಕ್ಕಾಗಿ  ಸ್ಲಷ್ಟಿಸಲಾಯಿತು    ಎಂದು ಕೇಳಿದಾಗ ಅಲಿ ರ.ಅ.  ರವರು ಮರುತ್ತರ ನೀಡುತ್ತಾ ಹೇಳಿದರು ಓ ಮನುಷ್ಯ ಅಲ್ಲಾಹನು ಅವನ  ಈ ಲೋಕದಲ್ಲಿ ಸ್ರಷ್ಟಿಸಿದ   ಎಲ್ಲಾ ವಸ್ತುಗಳಲ್ಲಿ ಮಾನವ ನಿಗೆ ಕೆಲವು ಸೂತ್ರ ಗಳನ್ನು ಮರೆಮಾಡಲಾಗಿವೆ  ಏಕೆಂದರೆ ಮನುಷ್ಯನು ತನ್ನ ಸ್ಥಿತಿಯನ್ನು ಅರಿಯಲು ಹಾಗೂ  ತನ್ನ  ಸತ್ಯ  ಸ್ರಷ್ಟಿ ಕರ್ತಾವು ವನ್ನು ಗುತಿಸಲಿಕ್ಕಾಗಿದೆ ಆದರೆ  ವಿಪರ್ಯಾಸ ಇಡೀ     ಮಾನವ ಸಮೂಹ ನಷ್ಟದಲ್ಲಿದೆ ಆದಿಪಿತ ಆದಿಮಾನವ  ಆದಮ್ ನಬಿ ಅ.ಸ.ಅವರ ಮಗ ಕಿಯಾಮ್  ಅತೀ ಗಾಂಭೀರ್ಯ ಉಳ್ಳ  ತನ್ನ ಇಡೀ ಕುಟುಂಬ ದವರನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಆಗಿದ್ದನು  ಎಲ್ಲರಿಗೂ ಸಹಾಯ ಮಾಡಲು ಮುಂದಾಗುವ ತನ್ನೆಲ್ಲರನ್ನು  ಸಮಾನ ವಾಗಿ ಕಾಣುವ ಒಬ್ಬ ಉತ್ತಮ ವ್ಯಕ್ತಿ ಆದರೆ  ಕೆಲವು ಸಮಯ ಗಳ ನಂತರ ಅವನಲ್ಲಿ ಅಹಂಕಾರ ಜನ್ಮ ನೀಡಿತು ತನ್ನನ್ನು ತಾನು ಶ್ರೇಷ್ಟ ಹಾಗೂ ಉನ್ನತಿ ಎಂಬ ಅಹಂಕಾರದ ಭಾವನೆಗಳು ಮನಸ್ಸಿನಲ್ಲಿ    ಮೂಡಿ  ಬರಲಾರಂಭಿಸಿದವು ನಾನು ಯಾವ ವಸ್ತುವನ್ನು ಕೂಡ  ತುಂಡರಿಸಿ ಬಿಡುವೆನು ನೆಲದಿಂದ ಕಿತ್ತೆಸೆಯಲು ನನ್ನಿಂದ ಸಾಧ್ಯ ನನ್ನಷ್ಟು ಬಲಶಾಲಿ ಈ ಭೂಮಿಯಲ್ಲಿ ಯಾರೂ ಇಲ್ಲ

ಎಂಬ ಜಂಭದ  ಮನ ಸ್ಥಿತಿ  ಇತ್ತು    ತಂದೆಯಾದ ಆದಮ್ ರವರು ಅವನ ಈ ಮಾತುಗಳನ್ನು ಆಲಿಸುತ್ತಾ ಅಲ್ಲಾಹನಲ್ಲಿ ಪ್ರಾರ್ತಿಸಿದರು ಓ ಅಲ್ಲಾಹುವೇ ನನ್ನ ಪ್ರತೀ ಪ್ರಾರ್ತನೆಯ ಫಲವಾಗಿ  ನನಗೆ ನೀನು  ಶಕ್ತಿಶಾಲಿ ಮಗನನ್ನು ಕೊಟ್ಟಿದ್ದಿಯ ಆದರೆ ಅವನು  ಆಹಂಕಾರಿ  ಯಾಗಿದ್ದಾನೆ ಓ ಅಲ್ಲಾಹು ಏನಾದರು ಒಂದು ಸ್ರಷ್ಟಿಯನ್ನು ಸ್ರಷ್ಟಿಸು ಯಾಕೆಂದರೆ ಅವನ ಸ್ಥಿತಿ ಸ್ಥಾನಮಾನ ಈ ಲೋಕದಲ್ಲಿ ಏನೂ ಅಲ್ಲ  ಎಂದರಿಯಬೇಕು     ಎಂದು ಪ್ರಾರ್ತಿಸಿದಾಗ ಅಲ್ಲಾಹನು ಅವರ ಪ್ರಾರ್ಥನೆ ಸ್ವೀಕರಿಸಿದನು ಆವಾಗ ಅಲ್ಲಾಹು ನೊಣವನ್ನು ಸ್ರಷ್ಟಿಸಿದನು ಕಿಯಾಮ್  ನಿದ್ರೆಗೆ ಜಾರಿದಾಗ ಆ ನೊಣವು ಅವನ ಮುಖದಲ್ಲಿ ಕುಳಿತು ಅವನನ್ನು ಹಿಂಸಿಸಲು ತೊಡಗಿತು ಅವನನ್ನು ಕಚ್ಚಲು ತೊಡಗಿದಾಗ ಅವನು ತನ್ನ ಎರಡು ಕೈ ಗಳನ್ನು ಮುಖದ ಮೇಲೇ ಬೀಸುತ್ತಾ ತುಂಬಾ ಹಿಂಸೆ ಪಡುತ್ತಿದ್ದನು ಆವಾಗ ತಂದೆ ಆದಮರು ತನ್ನ ಮಗನನ್ನು ಉದ್ದೇಶಿಸಿ ಹೇಳಿದರು ಓ ಕಿಯಾಮ್ ನೀನು ಇಷ್ಟು ಬಲಶಾಲಿಯಾಗಿಯೂ ಈ ನೊಣದ ಮೇಲೆಯೂ ತನ್ನ ಇಚ್ಚೆಯನ್ನು ತೋರಿಸಲಾರೆನು ಒಮ್ಮೆ ಯೋಚಿಸು ಇಷ್ಟ ದೊಡ್ಡ ಲೋಕವನ್ನು ಸ್ರಷ್ಟಿಸಿದವನು ಎಷ್ಟು ಬಲಶಾಲಿಯಾಗಿದ್ದಾನೆ ಈ ಮಾತನ್ನು ಕೇಳಿದ ಕಿಯಾಮ್ ಅಹಂಕಾರದಿಂದ ಪಶ್ಚಾತ್ತಾಪ ಪಟ್ಟನು ಸಹೋದರರೇ ಅಹಂಕಾರದಿಂದ ಏನನ್ನೂ ಸಾದಿಸಲಾರೆವು ಪ್ರೀತಿಯಿಂದ ಎಲ್ಲವನ್ನೂ ಪಡೆಯಬಹುದು

Thursday, May 7, 2020

Offer offer low price

https://www.amazon.in/dp/B01MQZ7J8K/ref=cm_sw_r_apa_i_xrlTEbWBRVQDA

True Love

ಒಮ್ಮೆ  ಬಹುಮಾನ್ಯರಾದ  ಅಲಿ ರ .ಅ ರವರ ಹತ್ತಿರ ಒಬ್ಬ  ಪುರುಷ ಬಂದು ಕೇಳಿದರು ನಾನು ಯಾರನ್ನಾದ್ರು  ಒಬ್ಬರನ್ನು ನಿಜವಾದ ಪ್ರೀತಿ ಮಾಡಿದರೆ ನನಗೆ ಅದೂ ಸಾಕೇ ಎಂದು ಕೇಳಿದನು ಆವಾಗ  ಅಲಿ ರ.ಅ.ಹೇಳಿದರು ನೀನು ನಿನ್ನನ್ನು ಯಾರಿಗಾಗಿಯೂ ಒಗ್ಗಿಸಕೊಳ್ಳಬೇಡ ಯಾಕೆಂದರೆ ಮನುಷ್ಯ ಮೂಲಭೂತ ಸ್ವಾರ್ತಿ ಯಾಗಿದ್ದಾನೆ  ಅವನು  ಯಾರನ್ನಾದರು ಪ್ರೀತಿಸಿದರೆ ಅವನು  ಅವನ ತಪ್ಪುಗಳನ್ನು ಮರೆತು ಹೋಗುತ್ತಾನೆ ಮತ್ತು ಯಾರನ್ನಾದರು ದ್ವೇಶಿಸಲು ಪ್ರಾರಂಭಿಸಿದರೆ  ಅವರ ಒಳ್ಳೆಯತನ ವನ್ನು ಮರೆತು ಹೋಗುತ್ತಾನೆ ನೀನು ನಿಜವಾಗಿಯೂ  ಈ ಭೂಮಿಯಲ್ಲಿ ಸಂತೋಷವಾಗಿರಲು ಇಷ್ಟ ಪಡುಡುವುದಾದರೆ ಮನುಷ್ಯರನ್ನು ಗೌರವಿಸು ಆದರೆ ಪ್ರೀತಿ ಮಾಡುವುದಾದರೆ ಸತ್ಕರ್ಮದ ನಿಯ್ಯತ್ತಿನಲ್ಲಿ ಮಾಡು  ಭರವಸೆಯಿಂದಲ್ಲ  ಅವರಿಂದ ಪ್ರತೀಕಾರವಾಗಿ ಏನನ್ನೂ ಬಯಸಬೇಡ  ಆದರೆ ಈ ಲೋಕ ಪ್ರೀತಿ ಪ್ರೇಮ ಸಹಾನುಭೂತಿ ಯ ಬದಲಾಗಿ ನೋವು ಗಳೇ ಸಿಗುವುದು   ಒಮ್ಮೆ  ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಹೇಳಿದರು ಈ ಲೋಕದಲ್ಲಿ ಎರಡು ತರಹದ ಜನರಿದ್ದಾರೆ ಒಬ್ಬ ತನ್ಶ  ಲಾಬಕ್ಕಾಗಿ ಪ್ರೀತಿಸುವನು ಇನ್ನೊಬ್ಬ ತನ್ನ ಇಚ್ಛೆಗೆ ಅನುಸಾರವಾಗಿ ಪ್ರೀತಿಸುವನು ನಿನ್ನನ್ನು ಯಾರಾದರು ಪ್ರೀತಿಸಬೇಕೆಂದಿದ್ದರೆ ನೀನು ನಿನ್ನ ಬಯಕೆ ಗಳನ್ನು ತ್ಯಾಗಮಾಡಿ ನಿನ್ನ ಉದ್ದೇಶ ಗಳನ್ನು ಈಡೇರಿಸಲು ಪ್ರಯತ್ನ ಪಡು ಹಾಗೆ ಮಾಡಿದರೆ  ನಿನ್ನ ಉದ್ದೇಶ ಗಳೆಲ್ಲವೂ  ನಿನಗೆ ಸಿಗುವುದು ಲೋಕದ ಎಲ್ಲಾ ಸಂಪತ್ತು ನಿನ್ನ ಹಿಂದೆ ಬರುವುದು ನೀನು ನಿನ್ನ ಇಚ್ಚೆಗಳ ಹಿಂದೆ ಬಿದ್ದರೆ ಅದು ನಿನ್ನನ್ನು ಓಡಿಸುವ ಕಾರ್ಯ ಮಾಡುವುದು ಆವಾಗ ನಿನಗೆ ನಿನ್ನ ಪ್ರೀತಿ ಆಗಲಿ ಅಥವಾ ನಿನ್ನ ಜೀವನದ ಉದ್ದೇಶ ಸಿಗಲಾರದು ಓ ಮನುಷ್ಯ ಕೇಳು ಪ್ರೀತಿ ಮಾಡುವ ಉದ್ದೇಶ  ಅಂದರೆ  ನೀನು ಪ್ರೀತಿಸಿದವರು ನಿನ್ನ ಆಜ್ಞೆ ಯ ಪ್ರಕಾರ ತಲೆ ಬಾಗಿ ನಿಲ್ಲುವುದು ಅಂದರೆ ಪ್ರೀತಿಯ ಮಹತ್ತಾದ ಸಂತೋಷ ನೀನು ಪ್ರೀತಿಸಿದವರು ನಿನ್ನ ವ್ಯಕ್ತಿತ್ವ ನೋಡಿ ನಿನ್ನಲ್ಲಿ ಹೆಮ್ಮೆ ಪಡಬೇಕು ನಿನ್ನನ್ನು ಗೌರವಿಸ ಬೇಕು ಅದುವೇ ನಿಜವಾದ ಪ್ರೀತಿ

Haji Ali Dargah

 ಪರಮಾತ್ಮನು ಪ್ರತಿಯೊಂದು  ಸಮಯದಲ್ಲಿ ತನ್ನ ಪ್ರತ್ಯೇಕ ದಾಸರನ್ನು ಆಯ್ಕೆ ಮಾಡುತ್ತಾನೆ ಯಾಕೆಂದರೆ ಅವರು ಜನರಲ್ಲಿ ಪ್ರೀತಿ ಪ್ರೇಮ ಶಾಂತಿ ಯನ್ನು ಉಂಟು ಮಾಡಲು ! ಅಂತೆಯೇ ಸಮುದ್ರದ ರಾಜ ಅಲೆಗಳ ರಾಜಾದಿರಾಜ ಸೂಫಿವರ್ಯ ಎಂದೇ ಪ್ರಸಿದ್ಧಿ ಪಡೆದ  ಮುಂಬಯಿಯ ಹಾಜಿ ಅಲಿ ವಲಿಯಲ್ಲಾಹ್ ರನ್ನು ಪರಮಾತ್ಮನು ಆಯ್ಕೆ ಮಾಡಿ ಭಾರತದ ಮಣ್ಣಿಗೆ  ಕಳುಹಿಸಿದನು ಮನುಷ್ಯರಿಗೆ ಮನುಷ್ಯರನ್ನು ಪ್ರೀತಿಸಲು ಕಲಿಸಿದರು ತಾರೀಕು  15 ಡಿಸೆಂಬರ್ 850  ಹಿಜರಿಯಲ್ಲಿ ಬುಖಾರ ಎಂಬ ದೇಶದಲ್ಲಿ ಹುಟ್ಟಿದ ಅವರು ಹಝ್ರತ್  ಇಮಾಮ್ ಅಲಿ ರ.ಅ.ರವರ ಕುಟುಂಬದವರಾಗಿದ್ದರು ಅವರನ್ನು ಇಂದಿಗೂ ಲೋಕ ಸಮುದ್ರದ ರಾಜ ಅಲೆಗಳ ರಾಜ ಎಂದು ಕರೆಯಲ್ಪಡುತ್ತಾರೆ ಅವರ ತಂದೆ ಕಬೀರುದ್ದೀನ್ ತಾಯಿ ಬಿ ಬಿ ಝೈನಬ್ ರಾಗಿದ್ದರು ಅವರ ತಾಯಿ ಹೇಳಿದರು ಅಲ್ಲಾಹನ ರಸೂಲರು  ಸಲ್ಲಲ್ಲಾಹು ಅಲೈಹಿ ವಸಲ್ಲಮ್  ನನ್ನ ಕನಸಿನಲ್ಲಿ ಬಂದರು ಹೀಗೆ ಹೇಳಿದರು ಅವರು ನನ್ನ ಮಕ್ಕಳಲ್ಲಿ ಒಬ್ಬನನ್ನು ಜನರ ಒಳತಿಗಾಗಿ ಆಯ್ಕೆ ಮಾಡಿದ್ದಾರೆ ಹಾಜೀ ಅಲಿಯವರು ತನ್ನ ಧಾರ್ಮಿಕ ವಿದ್ಯಾಭ್ಯಾಸ ತಾಯಿಯಿಂದ ಪಡೆಯಲು ಆರಂಬಿಸಿದರು ಅವರ ತಾಯಿ ತನ್ನ ಕನಸಿನಲ್ಲಿ ಬರುವ ಪ್ರವಾದಿಯವರ ವಿಷಯ ಆಗಾಗ ಮಕ್ಕಳಿಗೆ ತಿಳಿಸುತ್ತಿದ್ದರು ಓ ಮಕ್ಕಳೇ ನಿಮ್ಮಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗಿದೆ ಹಾಗೆ  ಹಾಜಿ ಅರಿಯವರಿಗೆ ಇಪ್ಪತ್ತ ಎರಡು ವರ್ಷಗಳ ವಯಸ್ಸಿನಲ್ಲಿ ತಂದೆ ಇಹಲೋಕ ತ್ಯಜಿಸಿದರು ತಂದೆಯ ಮರಣದ ನಂತರ ತಾಯಿ ಆಗಾಗ ಕನಸಿನ ಬಗ್ಗೆ ನೆನೆಸುತ್ತಿದ್ದರು ಮಕ್ಕಳನ್ನು ಕರೆದು ಹೇಳಿದರು ಓ ಮಕ್ಕಳೇ ನಾನು ನನ್ನ ಜೀವನದಲ್ಲಿ   ಆ ಕಂಡ ಕನಸಿನ ವ್ಯಾಖ್ಯಾನ ವನ್ನು  ಈಡೇರುವುದನ್ನು ಕಾಣಲು ಹಾತೊರೆಯುತ್ತಿದ್ದೇನೆ .ಹಾಜಿ ಅಲಿಯವರು  ಎಲ್ಲಾ ಸಮಯ ಅಲ್ಲಾಹನ ಪ್ರಾರ್ಥನೆ ಯಲ್ಲಿ ಸಮಯ ಕಳಿಯುತ್ತಿದ್ದರು .ಒಮ್ಮೆ   ಪ್ರಾರ್ಥನೆ ಯಲ್ಲಿ ಇರುವಾಗ ಒಂದು ಮಹಿಳೆಯು ಜೋರಾಗಿ ಅಳುವುದನ್ನು  ಆಲಿಸಿದರು    ಮನೆಯ ಹೊರಗೆ ಬಂದು ನೋಡುವಾಗ ಒಬ್ಬ ಮಹಿಳೆ ಹೇಳಿದರು ಓ ಅಲ್ಲಾಹನ ಇಷ್ಟ ದಾಸರೇ ನನ್ನನ್ನು ಸಹಾಯ ಮಾಡಿ ನನ್ನ ಬಳಿ ಇದ್ದ ಎಣ್ಣೆಯ ಬಾಟಲಿ ಕೆಳಗೆ ಬಿದ್ದು ಎಲ್ಲವೂ ಚೆಲ್ಲಿ ಹೋದವು ಸಹಾಯ ಮಾಡಿ ಯಾಕೆಂದರೆ ನಾನು ಎಣ್ಣೆ ಪಡೆಯಬೇಕು ಇಲ್ಲ ಅಂದರೆ ನನ್ನ ಗಂಡನ ವಿರೋಧದ ಮಾತು ನಾನು ಕೇಳಲಾರೆನು ಏನು ಮಾಡಲಿ ಎಂದು ಹೇಳಿದಾಗ ಹಾಜಿ ಅಲಿ ಯವರು  ಮಹಿಳೆಯ ಮಾತು ಕೇಳಿ ಹೊರ ಬಂದರು ತನ್ನ ಎರಡು ಕೈ ಗಳನ್ನು ಭೂಮಿಯನ್ನು ಸ್ಪರ್ಷಿಸಿದರು ಆವಾಗ ಭೂಮಿಯಿಂದ ಎಣ್ಣೆಯು ಹೊರ ಚಿಮ್ಮಿದವು ಅಲ್ಲಾಹನ ವಲಿಯ್ ಹಾಜಿ ಅಲಿ ಹೇಳಿದರು ಓ ಮಹಿಳೆ ನಿನ್ನಿಂದ ಕೆಳಗೆ ಬಿದ್ದ ಎಣ್ಣೆ ಮರಳಿ ಪಡೆದುಕೋ ಮತ್ತು ಅಲ್ಲಾಹನನ್ನು ಸ್ಮರಿಸು .ಸಮಯಗಳು ಉರುಳತೊಡಗಿದವು ನೋಡುತ್ತಾ ನೋಡುತ್ತಾ ಬುಖಾರ ದಲ್ಲಿ ಹಾಜಿ ಅಲಿ ಯವರ ಚರ್ಚೆ ಗಳು ಎಲ್ಲರ ಮನಸ್ಸಿಗೂ ತಟ್ಟುತ್ತಿತ್ತು ಜನರೆಡೆಯಲ್ಲಿ ಪ್ರಚಲಿತರಾದರು ಆ ಸಮಯದಲ್ಲಿ ಒಂದು ವಿಶಯ ತನ್ನ ತಾಯಿಯ ಬಳಿ ಬಂತು ಭಾರತದಲ್ಲಿ ಜನರು ಜಾತಿ ಧರ್ಮ ಕೀಳು ಮೇಲು ಎಂಬ ವ್ಯತ್ಯಾಸಗಳ ನಡುವೆ ಜಗಳವಾಡುತ್ತಿದ್ದರು ಹಾಜಿ ಅಲಿ ಯವರ ತಾಯಿಗೆ ವಿಷಯಗಳು ಮನದಟ್ಟಾಗಲು ಆರಂಭವಾದವು ಅವರು ಕಂಡ ಕನಸು ನನಸಾಗುವ ಸಮಯ ಬಂದೊದಗಿತು ತನ್ನ ಎರಡು ಮಕ್ಕಳನ್ನು ಕರೆದು ಹೇಳಿದರು ನಡೆಯಿರಿ ಬಾರತದ ಮಣ್ಣಿಗೆ ತಮ್ಮನ್ನು ತಾವು ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಿರಿ ಎಂದು ಹೇಳಿದಾಗ ಮಕ್ಕಳು  ಅಲ್ಲಿಂದ ಹೊರಟು ಭಾರತದ ಮಣ್ಣಿನಲ್ಲಿ ಬಂದು ಬಾರತಿಯರ ಕಷ್ಟ  ಸುಖಗಳಲ್ಲಿ ಸಹಾಯ ಮಾಡಲು ತೊಡಗಿಕೊಂಡರು ಅವರು  ಬುಖಾರ ದೇಶದಿಂದ ಬಂದವರು ಬುಖಾರಿ ಎಂದು ಹೆಸರುವಾಸಿಯಾದರು ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಮುಂಬಯಿ ತಲುಪಿದಾಗ ಅವರ ಅಣ್ಣ ಹೇಳಿದರು ನಾನು ನಿನ್ನೆ ಕನಸು ಕಂಡೆನು ಆ ಕನಸಿನಲ್ಲಿ ಒಂದು ಸುಳಿವು ಇತ್ತು ನಾನು ನಿಮ್ಮನ್ನು ಬಿಟ್ಟು ನನ್ನ ದೇಶಕ್ಕೆ ಹಿಂತಿರುಗುವ ಆಜ್ಞೆ ಆಗಿತ್ತು  ಆವಾಗ ಹಾಜಿ ಅಲಿ ಮುಗುಳ್ನಗೆ ಯೊಂದಿಗೆ ಹೇಳಿದರು ಹೌದು ನನ್ನ ಅಣ್ಣ ನಾನೂ ಕೂಡ ಅದೇ ಕನಸು ಕಂಡಿದ್ದೆ ಸಾಕು ನಮ್ಮ ಜೊತೆ ಇಲ್ಲಿಯವರೆಗೆ ಮಾತ್ರ ಇತ್ತು ಒಂದು ಕಾಗದ ದಲ್ಲಿ ಬರೆಯುತ್ತಾ .ಓ ನನ್ನ ತಾಯಿ ನಿಮ್ಮ ಮಗ ಹಾಜಿ ಅಲಿ ಯ ಸಲಾಮ್ ಸ್ವೀಕರಿಸಿ ನೀವು ಕಂಡ ಕನಸಿನ ವ್ಯಾಖ್ಯಾನ ಅಲ್ಲಾಹನು ನಿಮಗೆ ತಿಳಿಸಿಕೊಟ್ಟನು ಮತ್ತು ನನಗೆ ಅವನ ಆಜ್ಞೆ ಪ್ರಕಾರ ನಾನು ಇಲ್ಲೇ ಉಳಿಯಬೇಕೆಂದು ಪತ್ರದಲ್ಲಿ  ಬರೆದರು  ಜನರ ಸೇವೆ ಮಾಡುತ್ತಾ ಪರಮಾತ್ಮನ ಬಳಿ ಹೊರಡುವೆನು ದಿನ ರಾತ್ರಿ ಜನರ ಸೇವೆಯಲ್ಲಿ ತೊಡಗಿಕೊಂಡರು ಜಾತಿ ಧರ್ಮ ದಿಂದ ಹೊರಗೆ ಬಂದು ಒಬ್ಬರನ್ನೊಬ್ಬರು ಪ್ರೀತಿಸಲು ಕಲಿಸಿದರು ಹಾಜಿ  ಅಲಿ ಯವರ ಸನ್ನಿದಿಯಲ್ಲಿ ಮನುಷ್ಯರು ಮಾತ್ರವಲ್ಲ ಬೇರೆ ಸ್ರಷ್ಟಿಗಳೂ ಕೂಡ ಬರಲಾರಂಭಿಸಿದರು ಅವರು ತನ್ನ ವಾಸ ಸ್ಥಳ ಸಮುದ್ರದ ಹತ್ತಿರ ಕಲ್ಲುಗಳನ್ನು ಶೇಖರಿಸಿಟ್ಟು ಅಲ್ಲಿ ಕುಳಿತಿರುವಾಗ ಜಿನ್ನ್ ಹಾಗು ಸಮುದ್ರದ ಮೀನು ಹಾಜಿ ಅಲಿ ಅವರ ಪಾದ ಸ್ಪರ್ಶ ಮಾಡುತ್ತಿದ್ದವು ಅವರು ತನ್ನ ಜೀವನದ ಕೆಲವು ಸಮಯ ಜನರನ್ನು ಸಹಾಯ ಮಾಡುತ್ತಿದ್ದರು ಅವರ ಹ್ರದಯ ಶುದ್ಧೀಕರಿಸುತ್ತಿದ್ದರು ಮತ್ತು ಕೆಲವು ಸಮಯ ಗಳಲ್ಲಿ  ಇವತ್ತು ನಾವು ಕಾಣುವ  ಮುಂಬಯಿಯ ಕಡಲ ಮದ್ಯ ತಲೆ ಎತ್ತಿ ನಿಂತಿರುವ ಅವರ ಅಂತಿಮ ಸ್ಥಳ ದಲ್ಲಿ ಮಗ್ನರಾಗಿ ಅಲ್ಲಾಹನ ಪ್ರಾರ್ಥನೆ ಯಲ್ಲಿ ತೊಡಗಿಕೊಳ್ಳುತ್ತಿದ್ದರು ಸಮುದ್ರದ ಸ್ಲಷ್ಟಿ ಮೀನು ಮತ್ತು ಜಿನ್ ಗಳಿಗೆ ಬೋಧನೆ ಮಾಡುತ್ತಿದ್ದರು ನಾಲ್ಕೈದು ದಿವಸ ಹಾಜಿ ಅಲಿ ಅವರನ್ನು ಕಾಣದೇ ಇದ್ದಲ್ಲಿ ಜನರು ಅವರ ವಾಸ ಸ್ಥಳ ಸಮುದ್ರದ ಹತ್ತಿರ ಬಂದು ಬೇಟಿಯಾಗುತ್ತಿದ್ದರು ಕಾಲ ಗಳು ಉರುಳುತ್ತಾ ಹಾಜಿ ಅಲಿ ಯವರ ಹೆಸರು ಸಮುದ್ರದ ರಾಜ ಎಂದು ಹೆಸರುವಾಸಿ ಯಾಯಿತು  ಕೆಲವು ಕಾಲ ಜನರಿಗೆ ಬೋಧನೆ ಮಾಡುತ್ತಿದ್ದರು ಅವರಿಗೆ ಎಂಬತ್ತು ವರ್ಷ ಪ್ರಾಯ ತಲುಪಿದಾಗ ಹೇಳಿದರು ನನಗೆ ಅಲ್ಲಾಹನ ಬಳಿಯಿಂದ ಕರೆ ಬಂದಿದೆ ಜಾಸ್ತಿ ಸಮಯ ನಿಮ್ಮೊಡನೆ ಇರಲಾರೆನು ಆದರೆ ನನ್ನ ವಿಜ್ಞಾನ ನನ್ನ ವ್ಯಕ್ತಿತ್ವ ನನ್ನ ಗುಣ ಸದಾ ನಿಮ್ಮ ಮನಸ್ಸಿನಲ್ಲಿ ಇರುವುದು ತಮ್ಮ ಅನುಯಾಯಿಗಳು ಎಲ್ಲರೂ ದುಖ:ಬರಿತರಾದರು ಕೆಲವು ದಿನ ಗಳ ನಂತರ ಅವರು ಹೇಳಿದರು ನನ್ನ ಅಂತಿಮ ಸಮಯದಲ್ಲಿ ಅಲ್ಲಾಹನ ಕಾಬಾ ಹಾಗೂ ರಸೂಲರ  ಮದೀನ ಸಂದರ್ಶಿಸಬೇಕು ಎಂಬ ಬಯಕೆ .ಹಜ್ಜಿನ ನಿಯತ್ತಿನೊಂದಿಗೆ ಕಡಲ ದಾರಿ  ಮೆಕ್ಕಾ ಮದೀನದ ಪ್ರಯಾಣ ಬೆಳೆಸಿದರು  ಹಜ್ ಮುಗಿದ ನಂತರ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ರನ್ನು ಕನಸಿನಲ್ಲಿ ಕಾಣುತ್ತಾರೆ ಓ ಹಾಜಿ ಅಲಿ ನಾನು ನಿಮ್ಮನ್ನು ಭಾರತದ ಜನರಿಗಾಗಿ ಆಯ್ಕೆ ಮಾಡಿದ್ದು ನಡೆಯಿರಿ ಇಲ್ಲಿಂದ ನಿಮ್ಮ ಶರೀರದ ಮಣ್ಣು ಅಲ್ಲಿನದ್ದು ಹೋಗಿ ನಿಮ್ಮ ದೇಶ ಭಾರತಕ್ಕೆ ಮರಳಿರಿ ಎಂದು ಹೇಳಲಾಯಿತು ನಿದ್ರೆ ಯಿಂದ ಎಚ್ಚರ ವಾಗುತ್ತಲೇ  ತನ್ನ ಬಳಿಯಿದ್ದ ಸಾಮಾನುಗಳನ್ನು ಹಿಡಿದು ಭಾರತದ ಕಡೆ ಪ್ರಯಾಣ ಬೆಳಿಸಿದರು ಅದಾಗಲೇ ಮುಂಬಾಯಿಯ ಸ್ವಲ್ಪ ದೂರದಲ್ಲಿರುವಾಗಲೇ ಮರಣ ಹಿಡಿಯುವ ಮಲಕುಲ್ ಮೌತ್ ಹಾಜರಾದರು ಅಲ್ಲಾಹನ ಆಜ್ಞೆ ಯಂತೆ ನಿಮ್ಮ ಮರಣವನ್ನು ಹಿಡಿಯಲು ಬಂದಿದ್ದೇನೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕೇಳಿದಾಗ ಹಾಜಿ ಅಲಿ ರ.ಆ ಅವರು ತನ್ನ ನೋಟವನ್ನು ಮೇಲೆತ್ತಿ ಮಲಕ್ (ದೇವದೂತ) ರೊಡನೆ ಹೇಳಿದರು ನಿನಗೆ ಸಿಕ್ಕ ಆಜ್ಞೆ ಯನ್ನು  ನೀನು ಪಾಲಿಸು ನನಗೆ ಸಿಕ್ಕ ಆಜ್ಞೆ ನಾನು ಪಾಲಿಸುತ್ತೇನೆ  ಸಮುದ್ರದ ಕಡೆ ನೋಡಿ ಹೇಳಿದರು ಅಲ್ಲಾಹನ ರಸೂಲರ ಆಜ್ಞೆ ನನ್ನ ಶರೀರ ನನ್ನ ಅನುಯಾಯಿಗಳಿರುವ ಜಾಗಕ್ಕೆ ತಲುಪಬೇಕೆಂದು ಅವರ ಅನುಯಾಯಿಗಳಿಗೆ ಆದೇಶಿಸಿದ್ದರು ನನ್ನ ಪ್ರಯಾಣದ ನಂತರ ನನ್ನ ಶರೀರ ನೀರಿನಲ್ಲಿ ಬಿಡಲು ಸಮುದ್ರವು ತಾನು ಸ್ವತಹಾ ನನ್ನನ್ನು ಅಲ್ಲಿಗೆ ಕರದೊಯ್ಯುತ್ತದೆ ಅದೇ ರಸೂಲರ ಆಜ್ಞೆ !ಅಷ್ಟು ಹೇಳುತ್ತಲೇ ಈ  ಲೋಕದಿಂದ ಹೊರಟೇ ಬಿಟ್ಟರು ತಮ್ಮ ಅನುಯಾಯಿಗಳು ತಮ್ಮ ಆಜ್ಞೆ ಪಾಲಿಸುತ್ತಾ ಅವರ ಶರೀರ    ಸಮುದ್ರದಲ್ಲಿ ಬಿಟ್ಟರು ಆವಾಗ ಸಮುದ್ರ ಮತ್ತು ಮೀನು ಹಾಗು ಜಿನ್ ಗಳು ಅವರ ಶರೀರ ವನ್ನು ಮುಂಬಯಿಯ ಅದೇ ಸ್ಥಳದಲ್ಲಿ ತಲುಪಿಸಿದರು    ಆವಾಗ ಅಲ್ಲಿ ನೆಲೆಸಿದ ಅವರ ಅನುಯಾಯಿಗಳು ಅವರ ಶರೀರವನ್ನು ಅದೇ ಸ್ಥಳದಲ್ಲಿ ದಫನ್ ಮಾಡಿದರು  ಅವರ ಕರಾಮತ್ ಗಳನ್ನು ಅಲ್ಲಿ ನೆರೆದ ಜನರು ಹೇಳತೂಡಗಿದರು ಆವಾಗ ಅವರ ಕಬರ್ ಸಂದರ್ಷನಕ್ಕೆ ಜನರು ಕಲ್ಲುಗಳನ್ನು ಸಮುದ್ರ ದಲ್ಲಿ  ಹಾಕಿ ಝಿಯಾರತ್ ಮಾಡಲು ಹೊರಡುತ್ತಿದ್ದರು 1944 ರಲ್ಲಿ ಮಹಮ್ಮದ್ ಅಬೀ ಬಕರ್ ರವರು ನೋಡಿದರು ಹಾಜಿ ಅಲಿ ರ.ಅ.ರವರ ಮುರೀದ್ ಗಳು ಸರಿಯಾದ ದಾರಿ ಇಲ್ಲದೇ ಕಷ್ಟ ಪಡುವುದನ್ನು ನೋಡಿ ಒಂದು ದಾರಿಯನ್ನು ಮಾಡಿಕೊಟ್ಟರು ಇಂದಿಗೂ ಸಾವಿರಾರು ಜನರು ದೇಶ ವಿದೇಶದಿಂದ ಜಾತಿ ಧರ್ಮಗಳ ವ್ಯತ್ಯಾಸ ಇಲ್ಲದೇ ಅವರ  ಸನ್ನಿದಿಗೆ ಬರುತ್ತಾರೆ!

Tuesday, May 5, 2020

ಇವತ್ತು ನಾನು ನಿಮ್ಮಲ್ಲಿ ಪ್ರೀತಿಯ ಮಾತನಾಡಲು ಬಯಸುವೆನು

 

ಇವತ್ತು ನಾನು ನಿಮ್ಮಲ್ಲಿ ಪ್ರೀತಿಯ ಮಾತನಾಡಲು ಬಯಸುವೆನು .ಹೌದು ಇವತ್ತು ನಾನು  ಪ್ರೀತಿ ಪ್ರೇಮ ಕರುಣಿಯ ತ್ರಪ್ತಿಯ ಗೌರವದ ಸೌಹಾರ್ದತೆಯ ಮನಸ್ಸಿನ ಮಾತನಾಡಲು ಬಯಸುವೆನು  ತಾಯಿ ಸಹೋದರಿ ಪತ್ನಿ ಮಗಳ ಮಾತನಾಡಲು ಬಯಸುವೆನು ಅವರ  ಹಕ್ಕು ಬಾಧ್ಯತೆಗಳ ಬಗ್ಗೆ ಮಾತನಾಡುವೆನು ಜೀವನದ ಕಷ್ಟ ಸುಖಗಳಲ್ಲಿ ನಮ್ಮ ಜೀವನದಲ್ಲಿ ಸಂಭವಿಸುವ ತಪ್ಪು ಗಳ ಬಗ್ಗೆ ಮಾತನಾಡುವೆನು ಇಂದು ಲಾಕ್ ಡೌನ್ ನಿಂದ ಸಂಭವಿಸುವುದು ಮಾನಸಿಕ ವಾಗಿ ಮನುಷ್ಯನು ಹದೆಗೆಟ್ಪಿದ್ದಾನೆ ಮಾನಸಿಕವಾಗಿ ಕೌಟುಂಬಿಕ ಹಿಂಸೆ ದಿನದಿಂದ ದಿನ ಅಧಿಕ ವಾಗುತ್ತಿದ್ದವು ಮಾನಸಿಕ ಒತ್ತಡ ದ ಗುರಿಯಾಗುತ್ತಿದ್ದಾನೆ ಇಂದು ನಮ್ಮ ಮುಂದೆ ಕಾಣಸಿಗುವಂತಹದು ತಾಯಿ ಮಗಳು ತಂಗಿ  ಸಹೋದರಿಯೊಂದಿಗೆ ಹಿಂಸೆ ಜಾಸ್ತಿ ಆಗುತ್ತಿದ್ದು ಮತ್ತೊಂದೆಡೆ ಹಲವು ಮಹಿಳೆಯರು ಮಾತಿನ ಚಕಮಕಿಗೆ ಗುರಿಯಾಗಿದ್ದಾರೆ ಇಂದು ಲೋಕದಲ್ಲಿ ರಂಝಾನ್ ಪವಿತ್ರ ಮಾಸ ನಮ್ಮಲ್ಲಿ ಇದ್ದರೂ ಒಂದು ವಿಭಿನ್ನ ವಾದ ವಾತಾವರಣ ನಮ್ಮಲ್ಲಿ ಅನೇಕರ ಮನೆಗಳಲ್ಲಿ ಸಂಬವಿಸುತ್ತಾ ಇದೆ ಇಂತಹಾ  ಹಲವಾರೂ ದೂರುಗಳು ನಮ್ಮ ಮುಂದೆ ಇವೆ ನಿಮಗೆಲ್ಲ ರಿಗೂ ಗೊತ್ತಿರುವ ವಿಷಯ ಇದರ ಮೂಲ ಪ್ರಶ್ನೆಗಳು 
ಏನಿದ್ದರೂ ಪತಿ ಪತ್ನಿಯರ ಹಕ್ಕು ಬಾದ್ಯತೆ ಗಳನ್ನು ಕಡೆಗಣಿಸುವುದು ಬಲು ದೊಡ್ಡ ತಪ್ಪು ಎನ್ನಬಹುದು ಕೌಟುಂಬಿಕ ಹಿಂಸೆ ಅಥವಾ ದಾರ್ಮಿಕವಾಗಿ ಹಿಂದುಳಿಯಲು ಅಥವಾ ಸರಿಯಾದ ಪಾಲನೆ  ಹೇಳಿದರೂ ಒಂದು ವೇಳೆ ತಪ್ಪಾಗಲಾರವು ಅಥವಾ ಇಸ್ಲಾಮ್ ಒಂದು ಹೆಣ್ಣಿಗೆ ಕೊಟ್ಟ ಹಕ್ಕುಗಳ ಅರಿವಿನ  ಆಜ್ನಾನವು ಒಂದು ಬಲು ದೊಡ್ಡ ಕಾರಣ ವಾಗಿದೆ ಇಂದು ಅಥವಾ ಸಾಧಾರಣ ದಿನಗಳಲ್ಲಿ ಮಹಿಳೆಯರಿಗೆ ಕೊಡುವ ಹಿಂಸೆಗಳು ಪ್ರಚಾರ ಪಟ್ಟಿದೆ ಒಂದು ಚಿಕ್ಕ ಸೈತಾನನ ಕತೆ ಹೇಳುವೆನು  ಒಮ್ಮೆ ಸೈತಾನ ಗಲ್ಲಿಗೇರಿಸುವ ಬಳ್ಳಿಯನ್ನು ತಯಾರಿಸುತಿದ್ದನು ಕೆಲವು ದಪ್ಪ ಹಾಗೂ ಸಪೂರ ವಾಗಿದ್ದವು ಒಂದು ದಿವಸ ದರ್ಮ ಗುರುವಿನ ಆಗಮನ ವಾಯಿತು ಸೈತಾನ ನನ್ನು ನೋಡಿ ಹೇಳಿದರು  ಏ ಶತ್ರು ನೀನೇನು ಮಾಡುತ್ತಿದ್ದಿಯಾ ಸೈತಾನನು ಗುರುಗಳನ್ನು ನೋಡುತ್ತಾ ಹೇಳುತ್ತಾನೆ ನೋಡುವುದಿಲ್ಲವೇ ನಾನೇನು ಮಾಡುತ್ತಿದ್ದೇನೆಂದು ನಾನು ಮನುಷ್ಯರನ್ನು ಗಲ್ಲಿಗೇರಿಸಲು ಹಗ್ಗಗಳನ್ನು ತಯಾರಿಸುತ್ತಿದ್ದೇನೆ ಗುರುಗಳು ಕೇಳಿದರು ಆದರೆ ಇದರಲ್ಲಿ ಬೇರೆ ಬೇರೆ ರೀತಿಯ ಹಗ್ಗ ಏಕೆ ಆವಾಗ ಸೈತಾನನು  ಉತ್ತರಿಸುತ್ತಾ  ಹೇಳಿದನು ಇದು ಸೈತಾನನ ಕುತಂತ್ರಕ್ಕೆ ಬೀಳದೇ ಪಾರಾಗುವ ಜನರಿಗಾಗಿದೆ ಆವಾಗ ಗುರುಗಳು ಯೋಚಿಸುತ್ತಾ ಕೇಳಿದರು ನನಗೂ ಏನಾದರು ಗಲ್ಲು ರೆಡಿಯಾಗಿದೆಯೇ ಸೈತಾನನು ಗುರುಗಳನ್ನು ನೋಡಿ ಮಗುಳ್ನಕ್ಕನು ಹೇಳಿದನು  ನಿಮಗೆ ಗಲ್ಲಿನ ಅವಶ್ಯಕತೆ ಇಲ್ಲ ನಿಮ್ಮಂತಹ ಜ್ನಾನಿಗಳನ್ನು ನಿಮಿಷದಲ್ಲಿ ನನ್ನ ವಶಕ್ಕೆ ಪಡೆದುಕೊಳ್ಳುವೆನು ಗುರುಗಳು ಕೇಳಿದರು ಅದು ಹೇಗೆ ಆವಾಗ ಸೈತಾನ ಉತ್ತರಿಸಿದನು ನಿಮ್ಮಂತಹ ವರಿಗೆ ಜ್ನಾನದ ಅಹಂಕಾರವೇ ಸಾಕು ಅಂದರೇ ಜ್ನಾನ ಕಲಿತ ಗುರುಗಳನ್ನು ವಶಕ್ಕೆ ಪಡೆದು ಕೊಳ್ಳಲು ಅಸಾಧ್ಯ ವೇನಲ್ಲ
ಮತ್ತೆ ಗುರುಗಳು ಕೇಳಿದರು ಈ ದಪ್ಪ ದಪ್ಪದ ಗಲ್ಲು ಯಾರಿಗಾಗಿ?ಸೈತಾನನು ಹೇಳಿದ ದಪ್ಪದ ಗಲ್ಲು ಒಳ್ಳೆಯ ಸ್ವಬಾವಿಗಳಿಗೆ ಸಜ್ಜನರಿಗೆ 
ಅವರನ್ನು ವಶೀಕರಣ ಮಾಡಲು ಅಸಾಧ್ಯ ಇದೊಂದು ಕಾಲ್ಪನಿಕ ಕಥೆಯಾಗಿದೆ. ಸಹೋದರರೆ ನಮ್ಮಲ್ಲಿ ಹಲವು ಜ್ನಾನಿ ಅಥವಾ ಅಜ್ನಾನಿ ಆಗಿರಲಿ ಸಮಾಜದ ಮುಂದೆ ಒಳ್ಳೆಯ ಸ್ವಭಾವದ ವ್ಯಕ್ತಿಯಾಗಿದ್ದಾರೆ ಗುರುತಿಸಲ್ಪಡುತ್ತಾರೆ  ಆದರೆ ಸತ್ಯ ಏನೆಂದರೆ ಅವರ ಸ್ವಭಾವ ತನ್ನ ಮನೆಯಲ್ಲಿ ಹೆಂಡತಿ ಮಕ್ಕಳೊಡನೆ ಭಯಂಕರ ಚಿಂತಾ ಜನಕ ವಾಗಿರುತ್ತದೆ ಅದಕ್ಕಾಗಿಯೇ ಮನೆಯಲ್ಲಿ ಒಳ್ಳೆಯ ಸ್ವಭಾವದ ವ್ಯಕ್ತಿ ಸಮಾಜದಲ್ಲೂ  ಉತ್ತರವಾಗಿ ಗುರುತಿಸಲ್ಪಡುವನು  ಆದರೆ ನಿಮ್ಮಲ್ಲಿ ಪ್ರತಿಯೊಬ್ಬರೂ ತನ್ನನ್ನು ತಾನು ನೋಡಿ ನಾವೆಲ್ಲಿದ್ದೇವೆ ನಿಮ್ಮ ಮನೆಯಲ್ಲಿ ಹಾಗೂ ಹೊರಗೆ ನೀವು ಎಷ್ಟು ಒಳ್ಳೆಯ ಸ್ವಬಾವದವರು ಆದರೆ ಸೂಟು ಬೂಟಿನಲ್ಲಿ ಇದ್ದ ವ್ಯಕ್ತಿ ಎಷ್ಟು ಬಿದ್ದವನು ಆದರೆ ಸಮಾಜದಲ್ಲಿ ಎಲ್ಲರೂ ನನ್ನನ್ನು ಹೊಗಳಬೇಕು ಎಂಬ ಬಯಕೆ ಆದರೆ ಕೌಟುಂಬಿಕ ವಾಗಿ ಏನು?  ಅವನ ಲೋಕ ನಷ್ಟ ಹೊಂದಿದೆ ನಿಮಗೆ ಗೊತ್ತಿದೆಯೇ ಮಹಿಳೆ ಈ ಲೋಕದಲ್ಲಿ ಮೊಟ್ಟ ಮೊದಲಿಗೆ ಯಾವ ರೂಪದಲ್ಲಿ ಬಂದಳು ಒಂದು ತಾಯಿಯೋ ತಂಗಿಯೋ ಮಗಳೋ ಅಲ್ಲ ಮೊಟ್ಟ ಮೊದಲು ಪತ್ನಿಯಾಗಿ ರೂಪ ತಾಳಿದಳು ಪರಮಾತ್ಮನು  ಮಹಿಳೆ ಯನ್ನು ಶ್ರಷ್ಟಿಸುವ ಮುಂಚೆಯೇ ಮಹಿಳೆಯ ಹ್ರದಯದಲ್ಲಿ ಪ್ರೀತಿಯ ಗುಣಗಳನ್ನು ಸ್ರಷ್ಟಿಸಿದನು ಅವಳ ಕಡೆಗೆ ಚಾಯಲು ಮನುಷ್ಯ ಅಸಹನೆ ಯಾಗುತ್ತಾನೆ ಆದ್ದರಿಂದ ಮಹಿಳೆ ಯನ್ನು ಗೌರವಿಸಿ ಯಾವ ರೂಪದಲ್ಲಾದರೂ ಸರಿ!
MUSTHAFA HASAN  ALI KHAN ALQADRI

ತನ್ನ ಪ್ರಿಯತಮೆಯ ತ್ರಪ್ತಿಯನ್ನು ಪಡೆಯಲು ಪ್ರೀತಿ ಅಂತಾರೆ

ಒಮ್ಮೆ  ಒಬ್ಬ ಪುರುಷ ತನ್ನ ಪತ್ನಿಯ ಜೊತೆ   ಅಲಿ ರಲಿಯಲ್ಲಾಹು ಅನ್ನು ರವರ ಸನ್ನಿದಿಯಲ್ಲಿ ಹಾಜರಾದರು! ಓ ಅಲಿ ಅವರೇ ಇವಳು ನನ್ನ ಪತ್ನಿ ನಾನು ಇವಳನ್ನು ತುಂಬಾ ಪ್ರಿತಿಸುತ್ತೇನೆ ಆದರೆ ಅವಳು ನನ್ನನ್ನು ಆನುಸರಿಸುವುದಿಲ್ಲ  ನನ್ನ  ಮಾತು ಕೇಳುವುದಿಲ್ಲ  ಎಂದು ಹೇಳೀದಾಗ .ಈ ಮಾತನ್ನು ಕೇಳುತ್ತಲೇ ಅಲಿ ಯವರು ಹೇಳಿದರು ಓ ಮನುಷ್ಯ ಹೇಗೇ ಹೇಳುತ್ತಿಯ ನೀನು ಅವಳನ್ನು ಪ್ರೀತಿಸುತ್ತೀಯ! ಎಂದು ಕೇಳಿದಾಗ ಆ ಮನುಷ್ಯ ಉತ್ತರ ನೀಡುತ್ತಾನೆ ಓ ಅಲಿಯವರೆ ನಾನು ಅವಳನ್ನು ಪ್ರೀತಿಸುತ್ತೇನೆ ಅದರ ಸಾಕ್ಷಿ ನಾನಾಗಿದ್ದೇನೆ ಆವಾಗ ಅಲಿ ಯವರು ಹೇಳಿದರು. ಪ್ರೀತಿ ಮತ್ತು ಇಷ್ಟ ದಲ್ಲಿ ವ್ಯತ್ಯಾಸ ಇದೆ ಒಬ್ಬ ಮನುಷ್ಯ ತನ್ನನ್ನು ತಾನು ಪ್ರೀತಿಸಿದರೆ ಅವನು ವಸ್ತು ಗಳನ್ನು ಇಷ್ಟ ಪಡುತ್ತಾನೆ ಮತ್ತು ಇಷ್ಟ ಪಟ್ಟ ನಂತರ ಅವನು ನಾನು ಇಷ್ಟ ಪಟ್ಟ ದೆಲ್ಲವೂ ನನ್ನ ಆಜ್ಞೆ ಪಾಲಿಸಬೇಕು .ನನ್ನ ಮಾತು ಕೇಳಬೇಕು ಎಂದು ಬಾವಿಸುವುದು ಸಹಜ   ಆದರೆ ಎಲ್ಲಿ ಪ್ರೀತಿ ಪ್ರೇಮ  ಇರುತ್ತದೆ ಅಲ್ಲಿ ಮನುಷ್ಯ ತನ್ನ ಇಚ್ಛೆಗೆ ನಾಂದಿ ಹೇಳುತ್ತಾನೆ ತನ್ನನ್ನು ತಾನು ವಿಭಿನ್ನ ವಾಗಿ ನೋಡುತ್ತಾನೆ.ಓ ಮನುಷ್ಯ ನೆನಪಿಡು ಪ್ರೀತಿ ಪ್ರೇಮದ ಶ್ರೇಷ್ಠ ವಾದ ಪುರಾವೆ  ಅದು  ಸಾಷ್ಟಾಂಗ ವಾಗಿದೆ ತಾನು ಬಾಗಲು  ತಗ್ಗಿ  ಬಗ್ಗಿ ನಡೆಯಲು ಪ್ರೀತಿ  ಅಂತಾರೆ   ಪ್ರೀತಿಯ ಮುಂದೆ ತನ್ನನ್ನು     ತಾನು ಸಂಪೂರ್ಣವಾಗಿ ಅರ್ಪಿಸಿ   ತನ್ನ ಪ್ರಿಯತಮೆಯ ತ್ರಪ್ತಿಯನ್ನು ಪಡೆಯಲು ಪ್ರೀತಿ ಅಂತಾರೆ ತನ್ನ ಇಚ್ಚೆಯನ್ನು ತ್ಯಾಗಮಾಡಿ ಅವಳ  ಸಂತೋಷ ದಲ್ಲಿ ಪಾಲ್ಗೊಳ್ಳಲು  ಪ್ರೀತಿ ಅಂತಾರೆ!  ಶೈತಾನ್ ಪರಮಾತ್ಮನನ್ನು ಇಷ್ಟ ಪಡುತ್ತಿದ್ದನು ಆದರೆ ಪ್ರೀತಿಸುತ್ತಿರಲಿಲ್ಲ ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಷ್ರಶ್ನೆಗಳಿಗೆ ಆವಕಾಶ ವಿಲ್ಲ ದೂರು ಗಳಿಗೆ ಅವಕಾಶ ವಿಲ್ಲ ಪರಮಾತ್ಮನು ಶೈತಾನನಿಗೆ ಕಲ್ಪಿಸಿದನು  ಆದಿ ಮಾನವ ಆದಮ್ ನಿಗೆ ಸಾಷ್ಟಾಂಗ ಮಾಡಲು ಎಲ್ಲಾ ದೇವ ದೂತರಿಗೆ ಪರಮಾತ್ಮನಲ್ಲಿ ಪ್ರೀತಿ ಇತ್ತು ಎಲ್ಲರೂ ಪರಮಾತ್ಮನ ಆಜ್ಞೆ ಯನ್ನು ಪಾಲಿಸಿದರು ಆದರೆ ಶೈತಾನ್ ಮಾತ್ರ ಪ್ರಶ್ನೆ ಕೇಳಿ ಬಿಟ್ಟ ಅಲ್ಲಿಂದಲೇ ಪ್ರೀತಿ  ಹಾಗೂ ಇಷ್ಟ ದ ವ್ಯತ್ಯಾಸ ಕಚಿತವಾಗಿದ್ದು
MUSTHAFA HASAN ALI KHAN ALQADRI 

Monday, May 4, 2020

ಜೀವನದಲ್ಲಿ ಕೈಗೊಂಡ ಕೆಲಸಗಳ ಲೆಕ್ಕ ಕೊಡಬೇಕು


We have violated the commandments of the Holy Spirit. Without knowing. This world is a testing ground, where every one of us will stand before the Holy Spirit for a few days
x
ನಾವು ಪರಮಾತ್ಮನ ಆಜ್ಞೆಗಳನ್ನು ಉಲ್ಲಂಘಿಸಿದೆವು ಕಣ್ಣುಗಳು ನಾಚಿಕೆ ಗೇಡುವಿನಲ್ಲಿ  ಮುಳುಗಿ ಹೋದವು ಆಲೋಚನೆ ಅಲೆದಾಟದಲ್ಲಿ ಬೀಳಿಸಿ ಬಿಟ್ಟೆವು ಕಿವಿ ಸಂಗೀತದಲ್ಲಿ ಮುಳುಗಿಸಿದೆವು.ನಾಲಿಗೆ ಯಿಂದ  ಸುಳ್ಳು ಗಳು ಹೊರಚಿಮ್ಮುತ್ತಿದ್ದವು.ಅಕ್ರಮ ಹಾಗೂ ಜಂಬತನದ ಕುರ್ಚಿಯಲ್ಲಿ ಕುಳಿತೆವು.ಮರ್ಯಾದೆಯ ಎಲ್ಲಾ ರೇಖೆಗಳನ್ನು ದಾಟಿದೆವು.ಜನರ ಸಂಪತ್ತು  ಲೂಟಿ ಮಾಡಿದೆವು ಜನರ ಹ್ರದಯವನ್ನು ಹರಿದೆವು.ಮನುಷ್ಯನ ಭಾವನಾತ್ಮಕ ದೊಂದಿಗೆ ಆಟ ಆಡಿದೆವು.ಯಾರ ಭಾವನೆಗಳನ್ನು ತಿಳಿಯದೆ.ಮುಂದೆ ಸಾಗಿದೆವು !  ಈ ಲೋಕ ಪರೀಕ್ಷಾ ಸ್ಥಳವಾಗಿದೆ.ಇಲ್ಲಿ ಪ್ರತೀಯೊಬ್ಬನೂ ಕೆಲವು ದಿವಸದ ನೆಂಟರು.ಪರಮಾತ್ಮನ ಮುಂದೆ ನಿಲ್ಲಬೇಕು.ಜೀವನದಲ್ಲಿ ಕೈಗೊಂಡ ಕೆಲಸಗಳ ಲೆಕ್ಕ ಕೊಡಬೇಕು ಎಂದು ಮನದಟ್ಟು ಆದಲ್ಲಿ ಮುಖದ ರೂಪ ಬಿನ್ನವಾಗುವುದರಲ್ಲಿ ಎರಡು ಮಾತಿಲ್ಲ ಸತ್ಯವೇ ಧರ್ಮ

MUSTHAFA HASAN ALQADRI

ಕುರುಡ_blind man

ಕುರುಡನಿಗೆ ಏನು ಗೊತ್ತು ಹೂವಿನ ಗೊಂಚಲು ಹೇಗಿರುತ್ತದೆ. ಹುಟ್ಟಿನಿಂದಲೇ ಕುರುಡು ಅದವನಿಗೆ  ಏನು ಗೊತ್ತು ಆಕಾಶದಲ್ಲಿ ಮಿನುಗುವ   ತಾರೆಯ ವರ್ಣ ಯಾವುದು ಅವನಿಗೆ ಏನೂ ಗೊತ್ತು  ಚಿಟ್ಟೆಯ ರೆಕ್ಕೆ ಯಲ್ಲಿ ಮಿನುಗುವ ವರ್ಣ ಯಾವುದಾಗಬಹುದು  ನವಿಲಿನ ರೆಕ್ಕೆಯ ವರ್ಣದ ಸೌಂದರ್ಯ ಏನಾಗಬಹುದು .ಸಾಯಂಕಾಲದ ಸಮಯದಲ್ಲಿ ನದಿ ಸರೋವರ ಗಳ ಒಡನಾಟದ ಆ ಸುಂದರ ನೋಟ ಹೇಗೆ ಅನುಬವಿಸ ಬಹುದು.ಅವನಿಗೇನು ಗೊತ್ತು ಸೌಂದರ್ಯ ಏನು ಯಾವ ವಸ್ತುಗಳು ಸೌಂದರ್ಯ ವಾಗಿರುತ್ತದೆ ಅವನಿಗೇನು ಗೊತ್ತು !ಇದೇ ತರಹ ಹ್ರದಯದ ಕಣ್ಣು ಕುರುಡು ಆದವನಿಗೆ ಪರಮಾತ್ಮನ ಸೌಂದರ್ಯ ಏನೆಂದು  ಅವನಿಗೇನು ಗೊತ್ತು ಸಾಷ್ಟಾಂಗ ದ ರುಚಿ ಏನೆಂದು ಅವನಿಗೇನು ಗೊತ್ತು ಉಪವಾಸದ ಸಂತೋಷ ಏನೆಂದು ನಾವು ನಮ್ಮ ಹ್ರದಯದ ಕೊಳತೆಯನ್ನು ಸ್ವಚ್ಛ ಮಾಡಿದರೆ ಹ್ರದಯದ ಕಣ್ಣು ತೆರೆದರೆ ತಾನೆ ಜೀವನದ ಆನಂದ ಬರಲು ಪ್ರಾರಂಭ ವಾಗುವುದು ನಂತರ ಗೊತ್ತಾಗುವುದು ಸತ್ಯ  ನೀತಿ ನ್ಯಾಯ ಏನೆಂದು ಅದಕ್ಕೆ ಈ  ಜಗದಲ್ಲಿ  ನ್ಯಾಯ ನೀತಿ ಧರ್ಮ ಸತ್ಯತೆ ಯಿಂದ  ಕುರುಡ ನಾದವನನ್ನು ನಾಳೆ ಪರಲೋಕದಲ್ಲಿಯೂ ಕುರುಡ ನಾಗಿಯೇ ಏಳಿಸಲಾಗುವುದು.
What the blind man knows is like a flower chandelier. What does the blind man know from birth? What is the color of the star that shines in the sky? such is the Param is  the one who is blind to the evil eye What do we know about the beauty of fasting? What is the pleasure of fasting? .

Sunday, May 3, 2020

Corona

ಇಂದು ಲೋಕದಲ್ಲಿ ಸಾಂಕ್ರಾಮಿಕ ರೋಗದ ಮಹಾಮಾರಿ ನಾನಾ ಕಡೆ ಹರಡಿದೆ ಎಲ್ಲಾ ಮಾನವಿಯತೆ ನಡುಗುತಿದೆ ಲೋಕದ ಹಲವಾರು ಸ್ಥಳದಲ್ಲಿ ಮಾರಣ ಹೋಮ ನಡೆಯಿತು ಲಕ್ಷದಷ್ಟು ಜನರು ಇದರ ಮುಂದೆ ಬಲಹೀನರಾದರು ಜೀವನ ಎಷ್ಟೊಂದು ಚನ್ನಾಗಿದೆ ಹಾಗು ಮರಣದ ಬಯ ಮನುಷ್ಯನ ಮೇಲೆ ಹೇಗೆ ತಲೆ ಎತ್ತಿ ನಿಂತಿದೆ. ಇಂದು ನಮ್ಮಲ್ಲಿ ಪ್ರತಿಯೊಬ್ಫನು ಅನುಭವಿಸುತ್ತಾ ಇದ್ದಾನೆ ಆಶ್ರಮಗಳ ಹುಡುಕಾಟ ಚಿಂತಿಸುವಂತಾಗಿದೆ ಏಕೆಂದರೆ ನನ್ನ ಜೀವನದ ದೀಪ ಸುರಕ್ಷಿತವಾಗಿ ಇರಲಿ ಹಾಗು ನಾನು ರಕ್ಷೆಯಿಂದ ಈ ಕಠಿಣ ಸಮಯದಿಂದ ಪಾರಾಗಬೇಕು ಎಂದಾಗಿದೆ ನನ್ನ ಕುಟುಂಬದ ಸಹೋದರರ ಅಥವ ನಾವು ಜೀವಕ್ಕಿಂತ ಅಧಿಕವಾಗಿ ಪ್ರೀತಿಸುವ ನಮ್ಮ ತಂದೆ ತಾಯಿಯಿಂದ ಇಂತಹಾ ವಾರ್ತೆ ಕೇಳದೇ ಇರಲು ನನ್ನ ಜೀವನದ ದುಃಖದ ಕಾರಣ ಆಗ ಬಾರದು ನಿಜವಾಗಿಯೂ ಜೀವನ ಪರಮಾತ್ಮನ ಬಲು ದೊಡ್ಡ ಉಡುಗೊರೆ ಯಾಗಿದೆ ಆದರಿಂದ ನಾವು ಸದಾ ಪರಮಾತ್ಮನಲಿ ಆರೋಗ್ಯ ಹಾಗೂ ಒಳ್ಳೆಯ ದನ್ನೇ ಬಯಸಲು ಕಲ್ಪಿಸಲಾಗಿದೆ ಪ್ರವಾದಿಯವರು ತನ್ನ ಅನುಯಾಯಿಗಳಿಗೆ ಬೋದಿಸುತ್ತಾ ನುಡಿದರು .ಪರಮಾತ್ಮನಲ್ಲಿ ಆರೋಗ್ಯ ಮತ್ತು ಕ್ಷಮೇ ಕೇಳುತ್ತಾ ಇರಿ ಎಂದಾಗಿದೆ ಯಾವಾಗಲು ಯುದ್ಧ ಅಲ್ಲ ಶಾಂತಿ ಕೇಳಬೇಕು ರೋಗ ಅಲ್ಲ ಆರೋಗ್ಯ ಕೇಳಬೇಕು. ಒಂದು ವೇಳೆ ರೋಗ ಬಾದಿಸಿದರೆ ತಾಳ್ಮೆಯಿಂದ ಆ ಸಮಯವನ್ನು ನಿಬಾಯಿಸುವ ಕಲ್ಪನೆ ನಮಗೆ ಸಿಕ್ಕಿದೆ ಅದುವೇ ಉತ್ತಮ ಜೀವನ!
---------------------

Infectious Disease In The World Today The Great Epidemic Has Been All Over All Humanity Has Been Taken In Many Places Of The World The search for ashrams for us today is worrying because the lamp of my life is safe and I need to get out of this difficult time of protection. So we are The Prophet is always seeking the health and well-being of the Prophet. He praised his followers .Please ask for health and forgiveness in the Spirit. If we get sick, we have the idea of ​​patiently managing that time!

ಆರೋಗ್ಯಕರ ದೇಹ



ಇಂದು ಆರೋಗ್ಯಕರ ದೇಹ ಹೊಂದಿರುವ ಹುಡುಗ ಹುಡುಗಿಯರ ಬಗ್ಗೆ ಈ ದಿನಗಳಲ್ಲಿ ಸಾಕಷ್ಟು ಚರ್ಚೆ ನಮ್ಮ ಮುಂದೆ ನಡೆಯುತ್ತಾ ಇದೆ. ಮತ್ತು ಈ ವಿಷಯದ ಬಗ್ಗೆ ನಮ್ಮಲ್ಲಿ ಕಾಳಜಿ ವಹಿಸುವವರು ನಮ್ಮ ಪೋಷಕರು, ವೈದ್ಯರು, ಶಿಕ್ಷಕರು ಮತ್ತು ಇತರರು. ಆರೋಗ್ಯಕರ ದೇಹವನ್ನು ಹೊಂದಲು ನಿಮ್ಮ ಆರೋಗ್ಯವನ್ನು ಹೇಗೆ ನೋಡಿಕೊಳ್ಳಬೇಕು ಎಂದು ತಿಳಿಯಲು ನೀವು ಬಯಸುವಿರಾ?








ಒಬ್ಬ ವ್ಯಕ್ತಿಯು ಒಳ್ಳೆಯ ಆಹಾರವನ್ನು ತಿನ್ನುವಾಗ ಆರೋಗ್ಯವಾಗಿರುತ್ತಾನೆ, ಮತ್ತು ಹೆಚ್ಚಿನ ದೈಹಿಕ ಚಟುವಟಿಕೆ ಕೆಲಸ ಕಾರ್ಯಗಳಲ್ಲಿ (ವ್ಯಾಯಾಮ)ಗಳಲ್ಲಿ ತನ್ನನ್ನು ತೊಡಗಿಕೊಂಡು ಆರೋಗ್ಯಕರ ತೂಕವನ್ನು ಪಡೆಯುತ್ತಾನೆ. ನೀವು ಆರೋಗ್ಯವಂತರಾಗಿದ್ದರೆ, ಪೌಷ್ಟಿಕಾಂಶವುಳ್ಳ ಆಹಾರ ಸೇವನೆಯಿಂದ ನಿಮ್ಮ ದೇಹವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ .ಮತ್ತು ಹಾಯಾಗಿರುತ್ತದೆ, ಮತ್ತು ನೀವು ಏನು ಮಾಡಲು ಬಯಸುತ್ತೀರೋ ಅದನ್ನು ನೀವು ಮಾಡಬಹುದು.

ಪೋಷಕರು ತಮ್ಮ ಮಕ್ಕಳಿಗೆ ತೆಗೆದುಕೊಳ್ಳಬಹುದಾದ ಕೆಲವು ನಿರ್ಧಾರಗಳು : ಆರೋಗ್ಯಕರ ಆಹಾರ ಬಡಿಸುವುದು ಅಥವಾ ಕುಟುಂಬ ಸದಸ್ಯರೊಂದಿಗೆ ಪ್ರಕೃತಿಯಲ್ಲಿ ಸ್ವಲ್ಪ ದೂರ ಅಡ್ಡಾಡು ಮಾಡುವುದು. ಮತ್ತು ಹುಡುಗ ಹುಡುಗಿಯರು ತಮ್ಮ ಆರೋಗ್ಯದ ವಿಷಯಕ್ಕೆ ಬಂದಾಗ ಅದನ್ನು ಸಹ ತೆಗೆದುಕೊಳ್ಳಬಹುದು.

ನೀವು ತೆಗೆದುಕೊಳ್ಳುವ ಕೆಲವು ನಿಯಮಗಳು ಇಲ್ಲಿವೆ:

ನೀವು ಆರೋಗ್ಯಕರ ದೇಹವನ್ನು ಹೊಂದಲು ಬಯಸಿದರೆ, ಈ ನಿಯಮಗಳನ್ನು ಹೆಚ್ಚಿನ ಸಮಯ ಪಾಲಿಸಬೇಕು, ಕೆಲವು ದಿನಗಳಲ್ಲಿ ನೀವು ಕೇಕ್ ಮತ್ತು ಐಸ್ ಕ್ರೀಂನಂತಹ ಕೆಲವು ಸಿಹಿತಿಂಡಿಗಳನ್ನು ತಿನ್ನಬೇಕಾಗಬಹುದು.
ಆಹಾರಗಳಾಗಿ ವೈವಿಧ್ಯೀಕರಣ ಮತ್ತು ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಕೇಂದ್ರೀಕರಿಸಿ:
ನೀವು ನೆಚ್ಚಿನ ಆಹಾರವನ್ನು ಸೇವಿಸ ಬಹುದು, ಆದರೆ ಉತ್ತಮವಾದದ್ದು ಅನೇಕ ರೀತಿಯ ಆಹಾರವನ್ನು ಸೇವಿಸುವುದು. ನಿಮ್ಮ ಆಹಾರವನ್ನು ನೀವು ವೈವಿಧ್ಯಗೊಳಿಸಿದರೆ, ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಿಗೆ ಹೆಚ್ಚಿನ ಪ್ರವೇಶವಿರುತ್ತದೆ. ಮತ್ತು ದಿನಕ್ಕೆ ಕನಿಷ್ಠ ಐದು ಅಥವಾ ಆರು ಹಣ್ಣುಗಳು ಮತ್ತು ತರಕಾರಿಗಳನ್ನು (ಎರಡು ಹಣ್ಣುಗಳು ಮತ್ತು ಮೂರು ತರಕಾರಿಗಳು) ತಿನ್ನಲು ಮರೆಯಬೇಡಿ.
ಬಿಡುವಿನ ವೇಳೆಯಲ್ಲಿ ಉಪಾಹಾರದಲ್ಲಿ: ಕಾರ್ನ್‌ಫ್ಲೇಕ್ಸ್ ಖಾದ್ಯದಲ್ಲಿ ಅರ್ಧ ಕಪ್ ಸ್ಟ್ರಾಬೆರಿಗಳು (ಸುಮಾರು ನಾಲ್ಕು ದೊಡ್ಡ ಧಾನ್ಯಗಳು).

ಮಧ್ಯಾಹ್ನದ ಊಟದೊಂದಿಗೆ: 6 ಸಣ್ಣ ಕ್ಯಾರೆಟ್.

ಸಾಯಂಕಾಲದ ತಿಂಡಿಗಾಗಿ: ಒಂದು ಸೇಬು.
ಭೋಜನದೊಂದಿಗೆ: ಅರ್ಧ ಕಪ್ ಕೋಸುಗಡ್ಡೆ (ಸುಮಾರು ಎರಡು ದೊಡ್ಡ ಗಾತ್ರದ ) ಮತ್ತು ಒಂದು ಕಪ್ ಸಲಾಡ್.

ಸಾಕಷ್ಟು ನೀರು ಮತ್ತು ಹಾಲು ಕುಡಿಯಲು ರೂಡಿಯಾಗಿಸಿ

ನಿಮಗೆ ತುಂಬಾ ಬಾಯಾರಿಕೆಯಾದಾಗ, ತಣ್ಣೀರು ಮೊದಲು ಬಾಯಾರಿಕೆ ತಣಿಸುತ್ತದೆ. ನಿಮ್ಮ ಶಾಲೆಯ ಕ್ಯಾಂಟೀನ್ ಗಳಲ್ಲಿ ಹಾಲಿನ ಪ್ರಿಜ್ ಗಳಿಂದ ತುಂಬಿದೆ, ಮಕ್ಕಳು ಮತ್ತು ಹದಿಹರೆಯದ ಹುಡುಗ ಹುಡುಗಿಯರಿಗೆ ಬಲವಾದ ಮೂಳೆಗಳನ್ನು ನಿರ್ಮಿಸಲು ಕ್ಯಾಲ್ಸಿಯಂ ಅಗತ್ಯವಿರುತ್ತದೆ ಮತ್ತು ಹಾಲು ಈ ಖನಿಜದ ಪ್ರಮುಖ ಮೂಲವಾಗಿದೆ.
ಮಕ್ಕಳಿಗೆ ಎಷ್ಟು ಬೇಕು?

ನೀವು 9 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ನೀವು ದಿನಕ್ಕೆ ಎರಡು ಕಪ್ ಹಾಲು ಕುಡಿಯಬೇಕು, ಅಥವಾ ಅದಕ್ಕೆ ಸಮನಾಗಿರಬೇಕು. ದಿನಕ್ಕೆ 3 ಕಪ್ ಹಾಲು ಅಥವಾ ಅದರ ಸಮಾನತೆಯನ್ನು ತಲುಪುವುದು ನಮ್ಮ ಗುರಿ. ಕ್ಯಾಲ್ಸಿಯಂ ಸಮೃದ್ಧವಾಗಿರುವ ಇತರ ಮೂಲಗಳಿಂದಲೂ ನೀವು ಹಾಲನ್ನು ಪಡೆಯಬಹುದು.

ಕಡಿಮೆ ಕೊಬ್ಬಿನ ಅಥವಾ ಕೆನೆರಹಿತ ಹಾಲಿನ ಎರಡು ಕಪ್ (ಸುಮಾರು ಅರ್ಧ ಲೀಟರ್).

ಚೆಡ್ಡಾರ್ ಚೀಸ್ ತುಂಡು.

ಅರ್ಧ ಕಪ್ (ಸಣ್ಣ ಪ್ಯಾಕ್ ) ಮೊಸರು.

ನೀವು ಹಾಲು ಅಥವಾ ನೀರನ್ನು ಹೊರತುಪಡಿಸಿ ಏನನ್ನಾದರೂ ತಿನ್ನಲು ಬಯಸಿದರೆ, ನೀವು 100% ನೈಸರ್ಗಿಕ ರಸವನ್ನು ಕುಡಿಯಬಹುದು. ಆದರೆ ಕಾರ್ಬೊನೇಟೆಡ್ ನೀರು ಮತ್ತು ಆಕಾರದ ರಸದಂತಹ ಸಕ್ಕರೆ ಪಾನೀಯಗಳನ್ನು ಮಿತಿಗೊಳಿಸಲು ಪ್ರಯತ್ನಿಸಿ, ಏಕೆಂದರೆ ಅವುಗಳು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ ಮತ್ತು ಸಕ್ಕರೆಯಿಂದ ಕ್ಯಾಲೊರಿಗಳನ್ನು ಹೆಚ್ಚಿಸುತ್ತದೆ ಹೊರತು ಯಾವುದೇ ಪ್ರಯೋಜನವಿಲ್ಲ, ಮತ್ತು ಇದನ್ನು ಪ್ರಮುಖ ಪೋಷಕಾಂಶವೆಂದು ಪರಿಗಣಿಸಲಾಗುವುದಿಲ್ಲ.
ನೀವು ಪೂರ್ಣಗೊಂಡಾಗ ನಿಮಗೆ ಏನನಿಸುತ್ತದೆ? ನೀವು ಆಹಾರವನ್ನು ಸೇವಿಸುವಾಗ, ನಿಮ್ಮ ದೇಹವು ಹೇಗೆ ಭಾವಿಸುತ್ತದೆ ಎಂಬುದನ್ನು ಗಮನಿಸಿ ಮತ್ತು ನಿಮ್ಮ ಹೊಟ್ಟೆ ವಿಶ್ರಾಂತಿ ಪಡೆಯುತ್ತಿರುವಾಗ ಮತ್ತು ಪೂರ್ಣವಾಗಿರುವಾಗ ಗಮನಿಸಿ.

ಕೆಲವೊಮ್ಮೆ ಜನರು ಬಹಳಷ್ಟು ತಿನ್ನುತ್ತಾರೆ, ಏಕೆಂದರೆ ಅವರು ತಿನ್ನುವುದನ್ನು ನಿಲ್ಲಿಸಬೇಕಾದ ಸಮಯವನ್ನು ಅವರು ಅನುಭವಿಸುವುದಿಲ್ಲ. ಅತಿಯಾದ ಆಹಾರ ಸೇವಿಸುವುದರಿಂದ ನಿಮಗೆ ಅನಾನುಕೂಲವಾಗಬಹುದು, ಮತ್ತು ಕಾಲಕ್ರಮೇಣ ಇದು ಅನಾರೋಗ್ಯಕರ ತೂಕ ಹೆಚ್ಚಾಗಲು ಕಾರಣವಾಗಬಹುದು.

ವೀಕ್ಷಣೆ ಸಮಯ ಎಂದರೇನು? ನೀವು ಟಿವಿ ನೋಡುವುದು, ಡಿವಿಡಿಗಳನ್ನು ನೋಡುವುದು, ವಿಡಿಯೋ ಗೇಮ್‌ಗಳನ್ನು ಆಡುವುದು (ಪೆಡಲ್ ಸಿಸ್ಟಂಗಳು ಅಥವಾ ಆಟಗಳನ್ನು ಕೈ ಹಿಡಿದು) ಅಥವಾ ಕಂಪ್ಯೂಟರ್ ಬಳಸಿ ಕಳೆಯುವ ಸಮಯ ಇದು. ಚಲಿಸುವಾಗ ಈ ಪ್ರತಿರೋಧಕ ಚಟುವಟಿಕೆಗಳನ್ನು ನಿರ್ವಹಿಸುವಾಗ ನೀವು ಹೆಚ್ಚು ಸಮಯ ಕಳೆಯುತ್ತೀರಿ, ವಾಕಿಂಗ್ ಮತ್ತು ಈಜುವಿಕೆಯಂತಹ ಚಲನೆಯ ಚಟುವಟಿಕೆಗಳನ್ನು ಮಾಡಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ನೀವು ದಿನಕ್ಕೆ ಎರಡು ಗಂಟೆಗಳ ಸಮಯವನ್ನು ಮೀರಬಾರದು, ಮತ್ತು ಅದು ಅಧ್ಯಯನ ಕಂಪ್ಯೂಟರ್ ಅನ್ನು ಬಳಸುವ ಸಮಯದಲ್ಲಿ ಬರುವುದಿಲ್ಲ.

ನೀವು ಉಪಯುಕ್ತ ಚಟುವಟಿಕೆಗಳನ್ನು ಮಾಡಬೇಕು. ನಿಮ್ಮ ನೆಚ್ಚಿನ ಚಟುವಟಿಕೆಗಳನ್ನು ನಿಯಮಿತವಾಗಿ ಮಾಡಲು ನಿಮ್ಮ ಹೆತ್ತವರ ಸಹಾಯವನ್ನು ಕೇಳುವುದು ಉತ್ತಮ. ಮತ್ತು ಪ್ರತಿದಿನ ಸಕ್ರಿಯವಾಗಿರಲು ಮಾರ್ಗಗಳನ್ನು ನೋಡಿ.

ನೀವು ಮಾಡಲು ಬಯಸುವ ಮನರಂಜನೆಯ ಪಟ್ಟಿಯನ್ನು ಸಹ ನೀವು ಬರೆಯಬಹುದು, ಆದ್ದರಿಂದ ಪೋಷಕರು ಅಥವಾ ತಾಯಿ ಟಿವಿ ನೋಡುವುದನ್ನು ನಿಲ್ಲಿಸಲು ಅಥವಾ ಕಂಪ್ಯೂಟರ್ ಆಟಗಳನ್ನು ಆಡುವುದನ್ನು ನಿಲ್ಲಿಸಲು ಕೇಳಿದಾಗ ನೀವು ಅದನ್ನು ಮಾಡಬಹುದು

ನಿಮ್ಮ ಹೆತ್ತವರೊಂದಿಗೆ ಮಾತನಾಡಿ, ಏಕೆಂದರೆ ಅವರು ಆರೋಗ್ಯವಂತ ರಾಗಲು ನಿಮಗೆ ಸಹಾಯ ಮಾಡುವ ದೊಡ್ಡ ಅಂಶವಾಗಿರಬಹುದು.

ಉದಾಹರಣೆಗೆ, ಅವರು ಮನೆಯನ್ನು ಆರೋಗ್ಯಕರ ಆಹಾರದಿಂದ ತುಂಬಿಸಬಹುದು ಮತ್ತು ಕುಟುಂಬಕ್ಕಾಗಿ ದೈಹಿಕ ಚಟುವಟಿಕೆಗಳನ್ನು ನಡೆಸಲು ಯೋಜಿಸಬಹುದು. ನೀವು ತೆಗೆದುಕೊಳ್ಳಲು ಬಯಸುವ ಈ ಐದು ಹಂತಗಳ ಬಗ್ಗೆ ನಿಮ್ಮ ಪೋಷಕರಿಗೆ ತಿಳಿಸಿ ಮತ್ತು ನೀವು ಅವರಿಗೆ ಒಂದು ಅಥವಾ ಎರಡು ವಿಷಯಗಳನ್ನು ಕಲಿಸಲು ಸಾಧ್ಯವಾಗುತ್ತದೆ. ಮತ್ತು ನೀವು ಆರೋಗ್ಯವಂತ ಹುಡುಗಿಯಾಗಿದ್ದರೆ, ನಿಮಗೂ ಆರೋಗ್ಯವಂತ ತಂದೆ ಮತ್ತು ತಂದೆ ಯಾಕೆ ಇಲ್ಲ?

Saturday, May 2, 2020

ಬರ್ಕತ್ ರಾತ್ರಿಗಳು

ರಂಜಾನ್ ತಿಂಗಳ ಪವಿತ್ರ ರಾತ್ರಿಗಳು ... ಜಗದೊಡೆಯನಾದ ಅಲ್ಲಾಹನಿಗೆ ಸರ್ವ ಸ್ತುತಿ. ಮಾನವರು ಸುದೀರ್ಘ ಹಾದಿಯಲ್ಲಿ ಸಂಚರಿಸುವ ಜೀವಿಗಳು ಪರಮಾತ್ಮನು ಅದರ ಕಾರಣದಿಂದಾಗಿ ದೊಡ್ಡ ಪ್ರತಿಫಲ ವನ್ನು. ಸಿದ್ದಪಡಿಸಿದ್ದಾನೆ. ಮತ್ತು ಆತ್ಮಗಳಲ್ಲಿ ತನ್ನದೇ ಆದ ಶ್ರೇಷ್ಠ ಮಾಸದ ರೂಹಾನಿ ವಾತಾವರಣ ವನ್ನು ಶ್ರಷ್ಟಿ ಮಾಡುತ್ತದೆ. ರಂಜಾನ್‌ನ ರಾತ್ರಿಗಳು ಉಳಿದ ದಿವಸಗಳ ರಾತ್ರಿಯಂತೆ ಅಲ್ಲ. ಬರಕತ್ತಿನ ರಾತ್ರಿ ಗಳು ಆಶೀರ್ವದಿಸಲ್ಪಡುತ್ತವೆ, ಕರುಣೆ ಮತ್ತು ಔದಾರ್ಯ ಗಳನ್ನು ಕರುಣಿಸುವ ರಾತ್ರಿ. ಮತ್ತು ಸ್ವರ್ಗದ ದ್ವಾರಗಳನ್ನು ತೆರೆಯುವ ರಾತ್ರಿ. ಇದರ ಪ್ರತಿ ರಾತ್ರಿಯಲ್ಲಿ ದೇವರು ಅವನ ದಾಸರಿಗೆ ಕ್ಷಮಿಸುವ ರಾತ್ರಿ . ನರಕ ದಿಂದ ವಿಮೋಚನೆ ಮಾಡುವ ರಾತ್ರಿ. ರಂಜಾನ್‌ನ ಮೊದಲ ರಾತ್ರಿಯಲ್ಲಿಯೇ ಸ್ವರ್ಗದ ಬಾಗಿಲು ತೆರೆಯಲ್ಪಡುತ್ತದೆ. ನರಕದ ಬಾಗಿಲು ಮುಚ್ಚಲ್ಪಡುತ್ತದೆ. ಮತ್ತು ಪಿಶಾಚಿಗಳನ್ನು ಸಂಕೋಲೆಗಳಿಂದ ಕಟ್ಟಿಹಾಕಲಾಗುತ್ತದೆ ರಂಜಾನ್‌ನ ಪ್ರತಿ ರಾತ್ರಿ ಕುರಾನ್ ಪಾರಾಯಣ ಮಾಡುವವರು ನೀತಿವಂತರು ತಮ್ಮ ಜಗದೊಡೆಯನ ಗ್ರಂತವನ್ನು ರಾತ್ರಿಯ ಸಮಯದಲ್ಲಿ ಮತ್ತು ದಿನದ ಅಂತ್ಯದಲ್ಲಿ ಪಠಿಸುತ್ತಿರುವವರು ಬಾಗ್ಯವಂತರು . ಪುನರುತ್ಥಾನದ ದಿನ, ಕುರಾನ್ ಹೇಳುತ್ತದೆ : ಓ ಕರ್ತನೇ, ಅವರು ಹಗಲಿನಲ್ಲಿ ಆಹಾರ ಮತ್ತು ಆಸೆಗಳನ್ನು ತಡೆದು ನನ್ನನ್ನು ಪಾರಾಯಣ.ಮಾಡಿದವರು. ಆದ್ದರಿಂದ ನಾನು ಅವರನ್ನು ಇಂದು ಶಿಫಾರಸು ಮಾಡುವೆನು ಎಂದು ಹೇಳುತ್ತದೆ ಕುರಾನ್. ಯಾರು ರಂಜಾನ್ ಅನ್ನು ನಂಬಿಕೆಯಿಂದ ಮತ್ತು ಶಿಷ್ಟಾಚಾರದಿಂದ ನಿರ್ವಹಿಸುತ್ತಾರೋ, ಅವರು ಮಾಡಿದ ಪಾಪಗಳಿಗೆ ಅಲ್ಲಾಹು ಕ್ಷಮಿಸುವನು.. ರಂಜಾನ್ ನ ರಾತ್ರಿಗಳಲ್ಲಿ ಅಲ್ಲಾಹನು ಸರ್ವಶಕ್ತನು ಹೀಗೆ ಹೇಳುತ್ತಾನೆ: ನನ್ನ ದಾಸರು ನನ್ನ ಬಗ್ಗೆ ನನ್ನನ್ನು ಕೇಳಿದಾಗ, ಅವರು ನನ್ನನ್ನು ಪ್ರಾರ್ತಿಸಿದಾಗ ನಾನು ಅವರ ಕರೆಗೆ ಹತ್ತಿರವಾಗಿದ್ದೇನೆ ಅವರು ಯಾವಾಗಲೆಲ್ಲ ಕರೆಯುತ್ತಾರೆಯೋ ! ರಂಜಾನ್‌ನ ರಾತ್ರಿಗಳು ವರ್ಷದ ಅತ್ಯುತ್ತಮ ರಾತ್ರಿಗಳಲ್ಲಿ ಒಂದಾಗಿದೆ. ಅಲ್ಲಾಹು ಹೇಳುತ್ತಾನೆ ಸಾವಿರ ತಿಂಗಳುಗಳಿಗಿಂತ ಉತ್ತಮವಾದ ಒಂದು ರಾತ್ರಿ ಈ ಮಾಸದಲ್ಲಿದೆ. “ಯಾರು ಈ ರಾತ್ರಿಯನ್ನು ನಂಬಿಕೆಯಿಂದ ಮತ್ತು ಶಿಷ್ಟಾಚಾರದಿಂದ ಆಚರಿಸುತ್ತಾರೋ, ಅವನ ಪಾಪಗಳನ್ನು ಕ್ಷಮಿಸಲ್ಪಡುವುದು.ರಂಜಾನ್ ರಾತ್ರಿಗಳು ಕೆಲವೇ ಗಂಟೆಗಳು, ಅವುಗಳಲ್ಲಿ ಅತ್ಯುತ್ತಮ ಮತ್ತು ಅತ್ಯಂತ ಶ್ರೇಷ್ಟಕರ, ಸಮಯದಲ್ಲಿ. ದೇವರು ತನ್ನ ನೀತಿವಂತ ದಾಸರನ್ನು ಸ್ತುತಿಸಲು ಹೇಳಿದ ಈ ಗೌರವಾನ್ವಿತ ಬರಕತ್ತಾದ ಸಮಯ ಈ ಬರಕತ್ತಾದ ಅನುಗ್ರಹಿತ ತಿಂಗಳ ಉಳಿದ ರಾತ್ರಿಗಳ ಬಗ್ಗೆ ನಾವು ಕಾಳಜಿ ವಹಿಸೋಣ, ನಾವು ಶ್ರದ್ಧೆ ಮತ್ತು ವಿಧೇಯತೆಯನ್ನು ತೋರುವ ಮೂಲಕ ಅಲ್ಲಾಹನನ್ನು ಅತ್ಯುತ್ತಮವಾಗಿ ಅರಿಯುವ. ಮತ್ತು ಈ ಸಮಯವನ್ನು ತಪ್ಪಿಸಿಕೊಳ್ಳಬಾರದು, ಆದ್ದರಿಂದ ಈ ಅನುಗ್ರಹಿತ ರಾತ್ರಿಗಳಿಂದ ನಿಷೇಧಿಸಲ್ಪಟ್ಟ ಕಾರ್ಯಗಳಿಂದ ದೂರವಿದ್ದು , ಅದರ ಸಂಪೂರ್ಣ ಪ್ರತಿಫಲ ದೊರೆಯಲು ಸದಾ ಪ್ರಾರ್ತಿಸಿ

Friday, May 1, 2020

ಕೊಳೆತ ಶವ




ನ್ಯೂಯಾರ್ಕ್ "ಮೃತ ದೇಹ ಸಾಗಿಸುವ ಟ್ರಕ್‌ಗಳಲ್ಲಿ ಕೊಳೆತು ಹೋದ ಮ್ರತ ದೇಹದ " ಬಗ್ಗೆ ತನಿಖೆಯನ್ನು ಪ್ರಾರಂಭ ಗೊಂಡಿದೆ. ಕೊರೋನಾ ಸೋಂಕಿನಿಂದ ಸತ್ತವರನ್ನು ಸಮಾಧಿ ಮಾಡುವ ಕೆಲವು ಸಂಸ್ಥೆಯಿಂದ ಅಹಿತಕರ ವಾಸನೆ ಬರುತ್ತಿದೆ ಎಂದು ವರದಿ ಮಾಡಿದ ನಂತರ ನ್ಯೂಯಾರ್ಕ್ ಅಮೆರಿಕನ್ ಅಧಿಕಾರಿಗಳು ವ್ಯಾಪಕ ತನಿಖೆಯನ್ನು ಪ್ರಾರಂಭಿಸಿದರು, ಮತ್ತು ಅವರು ತಮ್ಮ ಟ್ರಕ್‌ಗಳಲ್ಲಿ ಶವಗಳನ್ನು ಬಿಟ್ಟಿರುವುದು ಪತ್ತೆಯಾಗಿದೆ, ಇದರಿಂದಾಗಿ ಅವು ಕೊಳೆಯುತ್ತವೆ.ದುರ್ವಾಸನೆ ಹರಡುವುದು. ಪ್ರತಿಷ್ಠಾನದ ಸ್ಥಳಕ್ಕೆ ಬಂದ ಮೇಲೆ ಪೊಲೀಸ್ ಅಧಿಕಾರಿಗಳು 60 ಕೊಳೆಯುತ್ತಿರುವ ಶವಗಳನ್ನು ಪತ್ತೆ ಮಾಡಿದ್ದಾರೆ, ಸಮಾಧಿ ಮಾಡುವ ಸಂಸ್ಥೆಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಆರೋಗ್ಯ ಸೇವೆಗಳ ನಿರ್ದೇಶಕ ಹೊವಾರ್ಡ್ ಜುಕರ್ ನಿರ್ದೇಶನ ನೀಡಿದರು . ಆರೋಗ್ಯವನ್ನು ಉತ್ತೇಜಿಸಿ. ಜೀವಗಳನ್ನು ಉಳಿಸಿ. ದುರ್ಬಲರಿಗೆ ಸೇವೆ ಮಾಡಿ. ಎಂದು ಹೇಳಿದರು. ಕರೋನಾ ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ, ನ್ಯೂಯಾರ್ಕ್ ಅನೇಕ ದುಃಖದ ಕಥೆಗಳಿಗೆ ಸಾಕ್ಷಿಯಾಗಿದೆ, ಜೊತೆಗೆ ದೇಹಗಳ ಶೇಖರಣೆಯನ್ನು ನಿಭಾಯಿಸಲು ಸಹಾಯ ಮಾಡುವ ಸಲುವಾಗಿ ನಗರದಾದ್ಯಂತ ಶೈತ್ಯೀಕರಿಸಿದ ಟ್ರಕ್‌ಗಳು ಪತ್ತಿಯಾಗಿವೆ . #DIGITALWORLD NEWS
MUSTHAFA HASAN ALQADRI

ಈ ವರ್ಷದ ಹಬ್ಬ ಹೇಗೆ ಆಚರಿಸುತ್ತೀರ

  ಸರ್ವಶಕ್ತನಾದ ಅಲ್ಲಹನು ವರ್ಷದ ನಿರ್ದಿಷ್ಟ ದಿನಗಳನ್ನು ದಾಸರಿಗಾಗಿ ನಿಶ್ಚಯಿಸಿದ್ದಾನೆ; ಜೀವನದಲ್ಲಿ ಸಂತೋಷ ಮತ್ತು ಇಸ್ಲಾಮಿಕ್ ಆಚರಣೆಗಳನ್ನು ತೋರಿಸಲು ಆಗಿದೆ  ಇಸ್ಲಾಂ...