Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಇಸ್ಲಾಮಿನ ಆರೋಹಣದ ಸುಂದರ ಸತ್ಯ ಘಟನೆ

(ಇಸ್ಲಾಮಿನ ಆರೋಹಣದ ಸುಂದರ ಸತ್ಯ ಘಟನೆ
)
ಪ್ರವಾದಿ ಮುಹಮ್ಮದ್ ಮುಸ್ತಫ
 صلي الله عليه وسلم 
ರವರು ಮಕ್ಕಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮಾಲಿಕ ರಾದಾಗ ಪವಿತ್ರ ಕಾಬಾಲಯ ಮನ್ನೂರ ಅರವತ್ತು ವಿಗ್ರಹಗಳಿಂದ ತುಂಬಿತ್ತು ಲೋಕದ ಮೊಟ್ಟ ಮೊದಲ ಆರಾದನಾಲಯ ವಿಗ್ರಹಗಳ ಕೈವಶ ವಾಗಿತ್ತು ಪ್ರವಾದಿ ಯವರು ಕಾಬಾಲಯ ವನ್ನು ವಿಗ್ರಹಗಳಿಂದ ಶುದ್ಧೀಕರಿಸಿದರು ಪ್ರವಾದಿ ಯವರು ನುಬುವ್ವತ್ತಿನ ಹದಿಮೂರು ವರ್ಷಗಳ ನಂತರ ಮಕ್ಕಾದಿಂದ ಮದೀನ ದ ಕಡೆ ಪ್ರಯಾಣ ಬೆಳೆಸಿದಾಗ ಮುಸಲ್ಮಾನರ ಸಂಖ್ಯೆ ನೂರಕ್ಕಿಂತ ಅಧಿಕ ವಾಗಿರಲಿಲ್ಲ ಹಿಜ್ರಾ  ಎರಡನೆಯ ವರ್ಷದಲ್ಲಿ ಬದ್ರ್ ನ  ಯುದ್ಧ ಭೂಮಿಯಲ್ಲಿ ಸತ್ಯ ಹಾಗು ಅನೂರ್ಜಿತ ದ ಘರ್ಷಣೆ ಆಗುತ್ತದೆ ಮುಸಲ್ಮಾನರ ಸಂಖ್ಯೆ  ಬರೇ ಮುನ್ನೂರ ಹದಿಮೂರು ವಾಗಿತ್ತು ಮನೆಯಲ್ಲಿ ಇದ್ದವರು ಸೇರಿಸಿ ಸುಮಾರು ಆರು ನೂರು ಏಳುನೂರು ಮಕ್ಕಳು ಹೆಂಗಸರು ಸೇರಿಸಿ ವಾಗಿತ್ತು ಎಂಟನೇ  ಹಿಜರಿಯಲ್ಲಿ ಮಕ್ಕಾದ ವಿಜಯ ಲಭಿಸಿತು ಬದ್ರ್ ಯುದ್ಧದ ಆರು ವರ್ಷಗಳ ನಂತರ ವಾಗಿತ್ತು ಮಕ್ಕಾ( ಫತ್ಹ್)  ಆಗಿದ್ದು   ಅಂದು  ಮಕ್ಕಾ  ವಿಜಯದ ಸಮಯ ಯೋದರ ಸಂಖ್ಯೆ ಹತ್ತು ಸಾವಿರ ವಾಗಿತ್ತು ಮತ್ತು ಹತ್ತನೇ ಹಿಜರಿಯಲ್ಲಿ ಹಜ್ಜತುಲ್ ವಿದಾಹ್ ಸಂಬವಿಸಿತು ಹತ್ತನೆ ಹಿಜರಿಯಲ್ಲಿ ಪ್ರವಾದಿ ಯವರ ಮುಂದೆ ಕುಳಿತು (ಖುತುಬಾ) ಬಾಷಣ ಕೇಳಿದವರ ಸಂಖ್ಯೆ ಒಂದು ಲಕ್ಷದ ನಲವತ್ತ ನಾಲ್ಕು ಸಾವಿರ ವಾಗಿತ್ತು ಮನೆಯಲ್ಲಿ ಇದ್ದುವರನ್ನು ಸೇರಿಸಿದರೆ ಸಂಖ್ಯೆಆರು ಲಕ್ಷ ದಾಟಿದವು ಹಝ್ರತ್ ಸಿದ್ದೀಕ್ رضي الله عنه 
ರವರು ಎರಡು ವರ್ಷ ಎರಡು ತಿಂಗಳು ಮತ್ತು ಕೆಲವು ದಿನಗಳು ಉತ್ತರಾದಿ ಕಾರಿ ಯಾಗಿದ್ದರು ಅವರ ಅಧಿಕಾರ ದ ಸಮಯ ದಲ್ಲಿ ಪ್ರತಿ ದಿನ ಎಂಬತ್ತು ಮೈಲಿನಷ್ಟು ಉದ್ದಗಲ ಭೂಮಿಯನ್ನು ವಿಜಯಿ ಗೊಳಿಸುತ್ತಿದ್ದರು  ವೀರ ಶುರ ರಾದ ಉಮರ್ رضي الله عنه ರವರ ಆಡಳಿತ ಕಾಲದಲ್ಲಿ ಇಸ್ಲಾಮಿನ ಗಡಿ ಇಪ್ಪತ್ತ ಮೂರು ಲಕ್ಷಕ್ಕೂ ಅಧಿಕ ಮೈಲು ದಾಟಿದ್ದವು ಮುಹಮ್ಮದ್ ಬಿನ್ ಕಾಸಿಮ್ ಸಿಂದ್ ಪ್ರಾಂತ್ಯವನ್ನು ಪ್ರವೇಶಿಸಿದಾಗ ತೊಬ್ಫತ ಎರಡನೆ ಹಿಜರಿಯಲ್ಲಿ ಆಗಿತ್ತು ಆವಾಗ ಸಹಾಬಿ ಗಳು ಜೀವಂತ ವಾಗಿದ್ದರು ಉಂದಲೋಸ್ ನ ಬಾಗಿಲಿ ನಲ್ಲಿ ತಾರಿಕ್ ಬಿನ್ ಝಿಯಾದ್ ಪ್ರವೇಶಿಸಿದರು ಅವರು ಒಬ್ಬ ತಾಬಿ ಯಾಗಿದ್ದರು ಇದು ಹಿಜರಿ ತೊಂಬತ್ತ ಎರಡರ ಘಟನೆ ಯಾಗಿದೆ ಇಲ್ಲಿ ಸಹಾಬಿ ವರ್ಯರು ಸಿಂದ್ ಗೆ ಪ್ರವೇಶಿಸಿದರು ಅಲ್ಲಿ  ಸ್ಪೈನ್ ನಲ್ಲಿ ಇಸ್ಲಾಮ್ ಮೊಳಗಿದವು ಸಹದ್ ಇಬ್ನ್ ಅಬೀ ವಕ್ಕಾಸ್ ರ.ಅ ಚೈನ ಪ್ರವೇಶಿಸಿದರು ಅರಬ್ ಜಗತ್ತಿನಿಂದ ಅರೆಮೇನಿಯ ದ ವರೆಗೂ ಇಸ್ಲಾಮಿನ ಪ್ರಕಾಶ ಹರಡಿದವು ಕೆಲವೇ ಸಮಯದಲ್ಲಿ ನಡೆದ ಈ ಘಟನೆ ಗಳು ಇಸ್ಲಾಮಿನ ಚರಿತ್ರೆಯನ್ನು ಲೋಕದ ಮುಂದೆ ಬಿಳಿ ಹಾಳೆಯ ಹಾಗೆ ಪ್ರಚಲಿತ ಗೊಂಡಿತು.
MUSTHAFA HASAN ALIKHAN ALQADRI

Comments

Popular Posts