Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಪ್ರೀತಿ ಬರೇ ಹಕ್ಕುಗಳ ಹೆಸರಲ್ಲ-Love is not the name of a claim

ಪ್ರೀತಿ ಬರೇ ಹಕ್ಕುಗಳ  ಹೆಸರಲ್ಲ ಅದು ಪುರಾವೆಗಳಿವೆ ಅವಕಾಶ ನೀಡುತ್ತದೆ ನಾವು ಪ್ರೇಮದ ಬಗ್ಗೆ ಕಲಿತಿದ್ದೇವೆ 
العشق نار يحرق ما سوا الحبيب 

ಪ್ರೇಮ ಪ್ರೇಮಿಯ ಹೊರತು ಎಲ್ಲವನ್ನೂ ಬೆಂಕಿಯಲ್ಲಿ ಸುಟ್ಟು ಬಿಡುತ್ತದೆ ಯಾವ ಆಸೆ  ಆಕಾಂಶೆ ಗಳು ಇರುವುದಿಲ್ಲ ತಾನು ತಾನಾಗಿಯೂ ಇರಲ್ಲ ಪ್ರೀತಿ ಇದೆ ಆದರೆ ನಾನಿರಲ್ಲ ಎಲ್ಲವೂ ನೀನೆ ಇರುವುದು ಎಲ್ಲಿ ನೋಡಿದರೂ ನೀನೆ ಅದೇ ತರಹ ಎಲ್ಲವನ್ನೂ ಬಿಟ್ಟು ಲೋಕ ನಾಯಕರಾದ ಪ್ರವಾದಿ ಮುಹಮ್ಮದ್ ಮುಸ್ತಫಾ صلي الله عليه وسلم 
ಚೌಕಟ್ಟಿನಲ್ಲಿ  ಇಳಿದು ಬಾ ಒಮ್ಮೆ ಪ್ರವಾದಿಯ ಗುಲಾಮನಾಗಿ ನೋಡು ಪ್ರೀತಿಯ ಅರ್ಥ ಪೂರ್ಣ ಗೊಳ್ಳುತ್ತದೆ ನಿನ್ನ ಪ್ರೀತಿ ನಿನ್ನ ಸ್ನೇಹ ನಿನ್ನಿಂದ ನಿನ್ನ ಪ್ರವರ್ತಿ ಕೇಳುತ್ತದೆ ನಿನ್ನಲ್ಲಿ ನಿನ್ನ ಹಬೀಬರ ಜೊತೆ ನಿಷ್ಠೆ  ಕೇಳುತ್ತದೆ ಯಾರನ್ನು ಪ್ರೀತಿಸುತ್ತೀರೋ ಅವರ ಅನುಸರಣೆ ಪ್ರಾಮುಖ್ಯ ವಾಗಿದೆ ನಾನು ಮತ್ತು ನೀವು ಪ್ರವಾದಿ ಯವರನ್ನು ಪ್ರೀತಿಸು ವವರಾದರೆ ನಿಜವಾಗಿಯೂ ಪ್ರೀತಿಸುತ್ತೇವೆ ಇದರಲ್ಲಿ ಯಾವ ಸಂದೇಹವೂ ಇಲ್ಲ ಆದರೆ ಪ್ರೀತಿಯ ವಾಸ್ತವದ ಫಲ ಯಾವಾಗ ತಲುಪುತ್ತದೆ ಆವಾಗಲೇ ಪ್ರೀತಿ ಪರಿಪೂರ್ಣ ವಾಗುವುದು ಯಾಕೆಂದರೆ ಹಬೀಬರ ಇತಾಅತ್ ನಲ್ಲಿ ಜೀವನ ನಡೆಸಬೇಕು ಜನ ನಿಮ್ಮಲ್ಲಿ ಕೇಳಿ ನೀವು ಯಾರೆಂದು ಉತ್ತರಿಸುವುದಕ್ಕಿಂತ ನಿಮ್ಮ ಹಾವ ಬಾವ ನಿಮ್ಮ ಜೀವನ ಶೈಲಿ ನೋಡಿ ಜನ ಹೇಳಬೇಕಾಗಿದೆ ಪ್ರವಾದಿಯ ಗುಲಾಮ ಅಶಿಕೇ ರಸೂಲ್ ಬರುತ್ತಿದ್ದಾರೆ ಎಂದು ಹೇಳಬೇಕಾಗಿದೆ ಪ್ರಕಾಶ ಕಣ್ಣಲ್ಲಿಯಾದರೆ ಬೆಳಕು ಮುಖದಲ್ಲಾಗಿದೆ ಪ್ರವಾದಿ ಯವರ ಅನುಯಾಯಿಯ ಸ್ವಬಾವ ಎಂಥಹಾ ಸುಂದರ ವಾಗಿದೆ ಇಹದಲ್ಲೂ ಅವರ ಕಾರಣದಿಂದ ಬಾಗ್ಯ ವಂತ ರಾದರು ಪರಲೋಕ ದಲ್ಲಿಯೂ ಅವರ ಕರುಣೆಯ ಮಡಿಲಲ್ಲಿರುವರು ನೀವು ಪ್ರೀತಿಸುವವರ ಆಲೋಚನೆಯನ್ನು 
ಆಯ್ಕೆ ಮಾಡಿ ಅವರ ಆಲೋಚನೆಯೊಂದಿಗೆ ನೀವು ಸಂಬಂಧ ಬೆಳೆಸುವಿರಿ ಪ್ರವಾದಿ ಮುಹಮ್ಮದ್ ಮುಸ್ತಫಾ صلي الله عليه وسلم 
ರವರ ಪ್ರೀತಿಯ ಸಂಕೇತ ಅದು ನಾವು ದೀನಿಗಾಗಿ ನಮ್ಮನ್ನು ನಾವು ಸಿದ್ಧ ಪಡಿಸಿ ಕೊಳ್ಳಬೇಕಾಗಿದೆ ತನ ಮನ ಧನ ಗಳಿಂದ ನಾವು ಅವರಿಗಾಗಿ ಅರ್ಪಿತ ನಾಗಬೇಕಾಗಿದೆ ತನ್ನ ಜೀವನದ ಪ್ರತಿಯೊಂದು ಸಮಯವನ್ನು ಪ್ರವಾದಿ ಯವರಿಗಾಗಿ ಮುಡಿಪಾಗಿಸಿ ದೂರದಿಂದಲೆ ನೀವು ಪ್ರವಾದಿಯವರ ಒಬ್ಬ ನಿಷ್ಠಾವಂತ ಅನುಯಾಯಿ ಎಂದು ಭಾಸವಾಗ ಬೇಕಾಗಿದೆ.
ISLAMIC KANNADA

Comments

Popular Posts