Skip to main content

Featured

ಕಾಸ್ಟಲ್ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿನ ಆತ್ಮಹತ್ಯೆ: ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನ

ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಒಂದು ತೀವ್ರ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿಬಿಟ್ಟಿದೆ, ದೈನಂದಿನ ಘಟನಗಳನ್ನು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರದಿ ಮಾಡಲಾಗುತ್ತಿದೆ. ಈ ಸಮಸ್ಯೆ ಬೇರೆ ಬೇರೆ ಸಮುದಾಯಗಳ  ಮೇಲೆ ಪರಿಣಾಮ ಬೀರುತ್ತಿದ್ದರೂ, ಮುಸ್ಲಿಂ ಸಮುದಾಯದ ಒಳಗಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಈ ಪ್ರದೇಶದ ವಿಶಿಷ್ಟ ಸಾಮಾಜಿಕ ವಿನ್ಯಾಸ, ಆರ್ಥಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪರಿಶೀಲಿಸಬೇಕು. ಲಭ್ಯವಿರುವ ವರದಿ  ಪ್ರಕಾರ ಆತ್ಮಹತ್ಯೆ ಡೇಟಾವನ್ನು ವಿಭಜಿಸುತ್ತಿಲ್ಲ, ಆದರೆ ವಿಸ್ತೃತ ಪ್ರದೇಶೀಯ ಪ್ರವೃತ್ತಿಗಳು ಅಡಗಿರುವ ಕಾರಣಗಳನ್ನು ಬೆಳಕಿಗೆಡಿಸುತ್ತವೆ. ಪ್ರದೇಶೀಯ ಸ್ಥಿತಿ: ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣದ ಏರಿಕೆ ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ, ಪ್ರತಿದಿನ ಹಲವು ಘಟನಗಳನ್ನು ಜಿಲ್ಲೆಗಳಾದ್ಯಂತ ವರದಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹಣಕಾಸು ಚಿಂತೆ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಹೋರಾಟಗಳು ಮತ್ತು ಸಾಮಾಜಿಕ ಕಲಹ ಎದುರಿಸುತ್ತಿರುವ ವ್ಯಕ್ತಿಗಳು ಸೇರಿದ್ದಾರೆ. ಹೆಚ್ಚಿನ ವಿವರಗಳಲ್ಲಿ ಧಾರ್ಮಿಕ ಗುರುತನ್ನು ಅಂದಾಜಿಸಲು ವರದಿಗಳು ನಿರ್ದೇಶಿಸುತ್ತಿಲ್ಲದಿದ್ದರೂ, ಈ ಪ್ರದೇಶದ ಮುಸ್ಲಿಂ ಕುಟುಂಬಗಳು ಒಂದು ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿವೆ—ಮೀನುಧಾನ್ಯ, ಚಿ...

ಪ್ರೀತಿ ಬರೇ ಹಕ್ಕುಗಳ ಹೆಸರಲ್ಲ-Love is not the name of a claim

ಪ್ರೀತಿ ಬರೇ ಹಕ್ಕುಗಳ  ಹೆಸರಲ್ಲ ಅದು ಪುರಾವೆಗಳಿವೆ ಅವಕಾಶ ನೀಡುತ್ತದೆ ನಾವು ಪ್ರೇಮದ ಬಗ್ಗೆ ಕಲಿತಿದ್ದೇವೆ 
العشق نار يحرق ما سوا الحبيب 

ಪ್ರೇಮ ಪ್ರೇಮಿಯ ಹೊರತು ಎಲ್ಲವನ್ನೂ ಬೆಂಕಿಯಲ್ಲಿ ಸುಟ್ಟು ಬಿಡುತ್ತದೆ ಯಾವ ಆಸೆ  ಆಕಾಂಶೆ ಗಳು ಇರುವುದಿಲ್ಲ ತಾನು ತಾನಾಗಿಯೂ ಇರಲ್ಲ ಪ್ರೀತಿ ಇದೆ ಆದರೆ ನಾನಿರಲ್ಲ ಎಲ್ಲವೂ ನೀನೆ ಇರುವುದು ಎಲ್ಲಿ ನೋಡಿದರೂ ನೀನೆ ಅದೇ ತರಹ ಎಲ್ಲವನ್ನೂ ಬಿಟ್ಟು ಲೋಕ ನಾಯಕರಾದ ಪ್ರವಾದಿ ಮುಹಮ್ಮದ್ ಮುಸ್ತಫಾ صلي الله عليه وسلم 
ಚೌಕಟ್ಟಿನಲ್ಲಿ  ಇಳಿದು ಬಾ ಒಮ್ಮೆ ಪ್ರವಾದಿಯ ಗುಲಾಮನಾಗಿ ನೋಡು ಪ್ರೀತಿಯ ಅರ್ಥ ಪೂರ್ಣ ಗೊಳ್ಳುತ್ತದೆ ನಿನ್ನ ಪ್ರೀತಿ ನಿನ್ನ ಸ್ನೇಹ ನಿನ್ನಿಂದ ನಿನ್ನ ಪ್ರವರ್ತಿ ಕೇಳುತ್ತದೆ ನಿನ್ನಲ್ಲಿ ನಿನ್ನ ಹಬೀಬರ ಜೊತೆ ನಿಷ್ಠೆ  ಕೇಳುತ್ತದೆ ಯಾರನ್ನು ಪ್ರೀತಿಸುತ್ತೀರೋ ಅವರ ಅನುಸರಣೆ ಪ್ರಾಮುಖ್ಯ ವಾಗಿದೆ ನಾನು ಮತ್ತು ನೀವು ಪ್ರವಾದಿ ಯವರನ್ನು ಪ್ರೀತಿಸು ವವರಾದರೆ ನಿಜವಾಗಿಯೂ ಪ್ರೀತಿಸುತ್ತೇವೆ ಇದರಲ್ಲಿ ಯಾವ ಸಂದೇಹವೂ ಇಲ್ಲ ಆದರೆ ಪ್ರೀತಿಯ ವಾಸ್ತವದ ಫಲ ಯಾವಾಗ ತಲುಪುತ್ತದೆ ಆವಾಗಲೇ ಪ್ರೀತಿ ಪರಿಪೂರ್ಣ ವಾಗುವುದು ಯಾಕೆಂದರೆ ಹಬೀಬರ ಇತಾಅತ್ ನಲ್ಲಿ ಜೀವನ ನಡೆಸಬೇಕು ಜನ ನಿಮ್ಮಲ್ಲಿ ಕೇಳಿ ನೀವು ಯಾರೆಂದು ಉತ್ತರಿಸುವುದಕ್ಕಿಂತ ನಿಮ್ಮ ಹಾವ ಬಾವ ನಿಮ್ಮ ಜೀವನ ಶೈಲಿ ನೋಡಿ ಜನ ಹೇಳಬೇಕಾಗಿದೆ ಪ್ರವಾದಿಯ ಗುಲಾಮ ಅಶಿಕೇ ರಸೂಲ್ ಬರುತ್ತಿದ್ದಾರೆ ಎಂದು ಹೇಳಬೇಕಾಗಿದೆ ಪ್ರಕಾಶ ಕಣ್ಣಲ್ಲಿಯಾದರೆ ಬೆಳಕು ಮುಖದಲ್ಲಾಗಿದೆ ಪ್ರವಾದಿ ಯವರ ಅನುಯಾಯಿಯ ಸ್ವಬಾವ ಎಂಥಹಾ ಸುಂದರ ವಾಗಿದೆ ಇಹದಲ್ಲೂ ಅವರ ಕಾರಣದಿಂದ ಬಾಗ್ಯ ವಂತ ರಾದರು ಪರಲೋಕ ದಲ್ಲಿಯೂ ಅವರ ಕರುಣೆಯ ಮಡಿಲಲ್ಲಿರುವರು ನೀವು ಪ್ರೀತಿಸುವವರ ಆಲೋಚನೆಯನ್ನು 
ಆಯ್ಕೆ ಮಾಡಿ ಅವರ ಆಲೋಚನೆಯೊಂದಿಗೆ ನೀವು ಸಂಬಂಧ ಬೆಳೆಸುವಿರಿ ಪ್ರವಾದಿ ಮುಹಮ್ಮದ್ ಮುಸ್ತಫಾ صلي الله عليه وسلم 
ರವರ ಪ್ರೀತಿಯ ಸಂಕೇತ ಅದು ನಾವು ದೀನಿಗಾಗಿ ನಮ್ಮನ್ನು ನಾವು ಸಿದ್ಧ ಪಡಿಸಿ ಕೊಳ್ಳಬೇಕಾಗಿದೆ ತನ ಮನ ಧನ ಗಳಿಂದ ನಾವು ಅವರಿಗಾಗಿ ಅರ್ಪಿತ ನಾಗಬೇಕಾಗಿದೆ ತನ್ನ ಜೀವನದ ಪ್ರತಿಯೊಂದು ಸಮಯವನ್ನು ಪ್ರವಾದಿ ಯವರಿಗಾಗಿ ಮುಡಿಪಾಗಿಸಿ ದೂರದಿಂದಲೆ ನೀವು ಪ್ರವಾದಿಯವರ ಒಬ್ಬ ನಿಷ್ಠಾವಂತ ಅನುಯಾಯಿ ಎಂದು ಭಾಸವಾಗ ಬೇಕಾಗಿದೆ.
ISLAMIC KANNADA

Comments

Popular Posts