Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

Fasting in Islam-ಉಪವಾಸ

ಸರ್ವ ಶಕ್ತನಾದ ಅಲ್ಲಾಹನ ಹಬೀಬರಾದ ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم  ರಿಂದ ಸಾಬೀತಾಗಿದೆ  
ಪ್ರವಾದಿ  صلي الله عليه    ಹೇಳಿದರು: 
ನಿಮ್ಮಲ್ಲಿ ಯಾರಾದರೂ   ರಂಜಾನ್ ತಿಂಗಳ    ಉಪವಾಸ ಮಾಡಿ ನಂತರ  ಶವ್ವಾಲ್  ತಿಂಗಳ ಆರು ಉಪವಾಸವನ್ನು    ಅನುಸರಿಸುತ್ತಾರೋ ಅವರು ಶಾಶ್ವತವಾಗಿ ಉಪವಾಸ ಮಾಡಿದವರಂತೆ ಎಂದು ತಿಳಿಸಿದರು  ಇಮಾಮ್ ಮುಸ್ಲಿಂ ತನ್ನ ಸಹೀಹ್ ಬುಖಾರಿ ಯಲ್ಲಿ  ಉಲ್ಲೇಖಿಸಿದ್ದಾರೆ    ಮತ್ತು ಈ ಆರು  ಉಪವಾಸ ಗಳಿಗೆ  ನಿರ್ದಿಷ್ಟವಾದ  ದಿನಗಳಿಲ್ಲ, ಆದರೆ ಸತ್ಯ ವಿಶ್ವಾಸಿಯಾದ ಮನುಷ್ಯ  ಅದನ್ನು    ತಿಂಗಳಿನ ಯಾವ ದಿವಸ ದಲ್ಲಿ  ಬೇಕಾದರೂ  ಆಯ್ಕೆ ಮಾಡಬಹುದು  ಆದ್ದರಿಂದ ಒಬ್ಬನು  ಆರಂಭದಲ್ಲಿ ಉಪವಾಸ ಮಾಡಲು ಬಯಸಿದರೆ  ಅಥವಾ   ತಿಂಗಳ   ಮದ್ಯೆ   ಅವಧಿಯಲ್ಲಿ  ಉಪವಾಸ ಮಾಡಲು ಬಯಸಿದರೆ, ಅಥವಾ  ಅವನು ಅದರ ಕೊನೆಯಲ್ಲಿ ಉಪವಾಸವನ್ನು ಅನು ಅನುಷ್ಟಿಸಲು   ಬಯಸಿದರೂ ಸಿಂದು ಆಗುವುದು  ಅಥವಾ ಇನ್ನು ಅವನು ತಿಂಗಳ ಕೊನೆಯಲ್ಲಿ ಕೆಲವು ಉಪವಾಸ ಗಳನ್ನು ಅನುಸರಿಸಿ    ಅದರ ಕೆಲವು ತಿಂಗಳ ಕೊನೆಯಲ್ಲಿ  ಅನುಷ್ಟಿಸಿದರೂ  ಯಾವ ಕೊರತೆಯೂ ಇಲ್ಲ  ಇನ್ನು    ಕೆಲವರು ಆರಂಭದಲ್ಲಿ ಉಪವಾಸ ಮಾಡುತ್ತಾರೆ, ಮತ್ತು ಕೆಲವರು ಅದರ ಮಧ್ಯದಲ್ಲಿ    ಅನುಷ್ಟಿಸುತ್ತಾರೆ    ಇವೆಲ್ಲವೂ ಅಲ್ಲಾಹನ ಮುಂದೆ ಪ್ರತ್ಯೇಕವಾಗಿ   ಪ್ರತಿಫಲ ಸಿಗುವ ಕಾರ್ಯ ವಾಗಿದೆ   ಇನ್ನು   ಅವನು ಅದನ್ನು  ತಿಂಗಳ ಆರಂಭದಲ್ಲಿ ಅನುಸರಿಸಿದರೆ, ಅದು ಉತ್ತಮ ವಾದ ಕಾರ್ಯಗಳಿಗೆ ಅತೀ ವೇಗವಾಗಿ ಧುಮುಕುವ ಹಾಗೆ ಯಾಗಿದೆ ಕಾರಣ ಒಳ್ಳೆಯ ಕಾರ್ಯ ಗಳನ್ನು ಜೀವನದಲ್ಲಿ ಮೊದಲ ಆದ್ಯತೆ ನೀಡ ಬೇಕಾಗಿದೆ    ಆದರೆ ಯಾವ ತರಹ ತಿಂಗಳ ಒಳಗೆ ಮಾಡಿ ತೀರಿಸಿದರೆ   ಯಾವುದೇ ತೊಂದರೆಯಿಲ್ಲ,  ಬದಲಿಗೆ, ಅದರಲ್ಲಿರುವ ವಿಷಯವು  ತುಂಬಾ   ವಿಶಾಲವಾಗಿದೆ,  ಅವನು ಕೆಲವು ವರ್ಷ ಉಪವಾಸ ಮಾಡಿ ಕೆಲವು ವರ್ಷಗಳ ಕಾಲ ಅವನ್ನು ತೊರೆದರೆ, ಅದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಅದು ಸುನ್ನತ್ತಾದ ಕಾರ್ಯ ವಾಗಿದೆ   ಕಡ್ಡಾಯವಲ್ಲ ,  ಒಬ್ಬ   ಅದನ್ನು ಕೆಲವು ವರ್ಷಗಳಲ್ಲಿ ಉಪವಾಸ ಮಾಡಿ ಕೆಲವು ವರ್ಷಗಳಲ್ಲಿ ಬಿಟ್ಟುಬಿಟ್ಟರೆ, ಅಥವಾ ಅವನು ಅದರಲ್ಲಿ ಕೆಲವನ್ನು ಉಪವಾಸ ಮಾಡಿ ಅದರಲ್ಲಿ ಕೆಲವನ್ನು ಬಿಟ್ಟರೆ, ಅವನಿಗೆ ಯಾವುದೇ ತಪ್ಪಿಲ್ಲ, ಅವನು  ಇದರಿಂದ ಸಿಕ್ಷಿಸ ಪಡಲಾಗುವುದಿಲ್ಲ ಪ್ರವಾದಿ صلي الله عليه وسلم ರವರ ಚರ್ಯೆಯನ್ನು ಜೀವಂತ ವಾಗಿರಿಸಿ
MUSTHAFA HASAN ALIKHAN ALQADRI

Comments

Popular Posts