Skip to main content

Featured

ಕಾಸ್ಟಲ್ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿನ ಆತ್ಮಹತ್ಯೆ: ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನ

ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಒಂದು ತೀವ್ರ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿಬಿಟ್ಟಿದೆ, ದೈನಂದಿನ ಘಟನಗಳನ್ನು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರದಿ ಮಾಡಲಾಗುತ್ತಿದೆ. ಈ ಸಮಸ್ಯೆ ಬೇರೆ ಬೇರೆ ಸಮುದಾಯಗಳ  ಮೇಲೆ ಪರಿಣಾಮ ಬೀರುತ್ತಿದ್ದರೂ, ಮುಸ್ಲಿಂ ಸಮುದಾಯದ ಒಳಗಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಈ ಪ್ರದೇಶದ ವಿಶಿಷ್ಟ ಸಾಮಾಜಿಕ ವಿನ್ಯಾಸ, ಆರ್ಥಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪರಿಶೀಲಿಸಬೇಕು. ಲಭ್ಯವಿರುವ ವರದಿ  ಪ್ರಕಾರ ಆತ್ಮಹತ್ಯೆ ಡೇಟಾವನ್ನು ವಿಭಜಿಸುತ್ತಿಲ್ಲ, ಆದರೆ ವಿಸ್ತೃತ ಪ್ರದೇಶೀಯ ಪ್ರವೃತ್ತಿಗಳು ಅಡಗಿರುವ ಕಾರಣಗಳನ್ನು ಬೆಳಕಿಗೆಡಿಸುತ್ತವೆ. ಪ್ರದೇಶೀಯ ಸ್ಥಿತಿ: ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣದ ಏರಿಕೆ ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ, ಪ್ರತಿದಿನ ಹಲವು ಘಟನಗಳನ್ನು ಜಿಲ್ಲೆಗಳಾದ್ಯಂತ ವರದಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹಣಕಾಸು ಚಿಂತೆ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಹೋರಾಟಗಳು ಮತ್ತು ಸಾಮಾಜಿಕ ಕಲಹ ಎದುರಿಸುತ್ತಿರುವ ವ್ಯಕ್ತಿಗಳು ಸೇರಿದ್ದಾರೆ. ಹೆಚ್ಚಿನ ವಿವರಗಳಲ್ಲಿ ಧಾರ್ಮಿಕ ಗುರುತನ್ನು ಅಂದಾಜಿಸಲು ವರದಿಗಳು ನಿರ್ದೇಶಿಸುತ್ತಿಲ್ಲದಿದ್ದರೂ, ಈ ಪ್ರದೇಶದ ಮುಸ್ಲಿಂ ಕುಟುಂಬಗಳು ಒಂದು ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿವೆ—ಮೀನುಧಾನ್ಯ, ಚಿ...

Fasting in Islam-ಉಪವಾಸ

ಸರ್ವ ಶಕ್ತನಾದ ಅಲ್ಲಾಹನ ಹಬೀಬರಾದ ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم  ರಿಂದ ಸಾಬೀತಾಗಿದೆ  
ಪ್ರವಾದಿ  صلي الله عليه    ಹೇಳಿದರು: 
ನಿಮ್ಮಲ್ಲಿ ಯಾರಾದರೂ   ರಂಜಾನ್ ತಿಂಗಳ    ಉಪವಾಸ ಮಾಡಿ ನಂತರ  ಶವ್ವಾಲ್  ತಿಂಗಳ ಆರು ಉಪವಾಸವನ್ನು    ಅನುಸರಿಸುತ್ತಾರೋ ಅವರು ಶಾಶ್ವತವಾಗಿ ಉಪವಾಸ ಮಾಡಿದವರಂತೆ ಎಂದು ತಿಳಿಸಿದರು  ಇಮಾಮ್ ಮುಸ್ಲಿಂ ತನ್ನ ಸಹೀಹ್ ಬುಖಾರಿ ಯಲ್ಲಿ  ಉಲ್ಲೇಖಿಸಿದ್ದಾರೆ    ಮತ್ತು ಈ ಆರು  ಉಪವಾಸ ಗಳಿಗೆ  ನಿರ್ದಿಷ್ಟವಾದ  ದಿನಗಳಿಲ್ಲ, ಆದರೆ ಸತ್ಯ ವಿಶ್ವಾಸಿಯಾದ ಮನುಷ್ಯ  ಅದನ್ನು    ತಿಂಗಳಿನ ಯಾವ ದಿವಸ ದಲ್ಲಿ  ಬೇಕಾದರೂ  ಆಯ್ಕೆ ಮಾಡಬಹುದು  ಆದ್ದರಿಂದ ಒಬ್ಬನು  ಆರಂಭದಲ್ಲಿ ಉಪವಾಸ ಮಾಡಲು ಬಯಸಿದರೆ  ಅಥವಾ   ತಿಂಗಳ   ಮದ್ಯೆ   ಅವಧಿಯಲ್ಲಿ  ಉಪವಾಸ ಮಾಡಲು ಬಯಸಿದರೆ, ಅಥವಾ  ಅವನು ಅದರ ಕೊನೆಯಲ್ಲಿ ಉಪವಾಸವನ್ನು ಅನು ಅನುಷ್ಟಿಸಲು   ಬಯಸಿದರೂ ಸಿಂದು ಆಗುವುದು  ಅಥವಾ ಇನ್ನು ಅವನು ತಿಂಗಳ ಕೊನೆಯಲ್ಲಿ ಕೆಲವು ಉಪವಾಸ ಗಳನ್ನು ಅನುಸರಿಸಿ    ಅದರ ಕೆಲವು ತಿಂಗಳ ಕೊನೆಯಲ್ಲಿ  ಅನುಷ್ಟಿಸಿದರೂ  ಯಾವ ಕೊರತೆಯೂ ಇಲ್ಲ  ಇನ್ನು    ಕೆಲವರು ಆರಂಭದಲ್ಲಿ ಉಪವಾಸ ಮಾಡುತ್ತಾರೆ, ಮತ್ತು ಕೆಲವರು ಅದರ ಮಧ್ಯದಲ್ಲಿ    ಅನುಷ್ಟಿಸುತ್ತಾರೆ    ಇವೆಲ್ಲವೂ ಅಲ್ಲಾಹನ ಮುಂದೆ ಪ್ರತ್ಯೇಕವಾಗಿ   ಪ್ರತಿಫಲ ಸಿಗುವ ಕಾರ್ಯ ವಾಗಿದೆ   ಇನ್ನು   ಅವನು ಅದನ್ನು  ತಿಂಗಳ ಆರಂಭದಲ್ಲಿ ಅನುಸರಿಸಿದರೆ, ಅದು ಉತ್ತಮ ವಾದ ಕಾರ್ಯಗಳಿಗೆ ಅತೀ ವೇಗವಾಗಿ ಧುಮುಕುವ ಹಾಗೆ ಯಾಗಿದೆ ಕಾರಣ ಒಳ್ಳೆಯ ಕಾರ್ಯ ಗಳನ್ನು ಜೀವನದಲ್ಲಿ ಮೊದಲ ಆದ್ಯತೆ ನೀಡ ಬೇಕಾಗಿದೆ    ಆದರೆ ಯಾವ ತರಹ ತಿಂಗಳ ಒಳಗೆ ಮಾಡಿ ತೀರಿಸಿದರೆ   ಯಾವುದೇ ತೊಂದರೆಯಿಲ್ಲ,  ಬದಲಿಗೆ, ಅದರಲ್ಲಿರುವ ವಿಷಯವು  ತುಂಬಾ   ವಿಶಾಲವಾಗಿದೆ,  ಅವನು ಕೆಲವು ವರ್ಷ ಉಪವಾಸ ಮಾಡಿ ಕೆಲವು ವರ್ಷಗಳ ಕಾಲ ಅವನ್ನು ತೊರೆದರೆ, ಅದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಅದು ಸುನ್ನತ್ತಾದ ಕಾರ್ಯ ವಾಗಿದೆ   ಕಡ್ಡಾಯವಲ್ಲ ,  ಒಬ್ಬ   ಅದನ್ನು ಕೆಲವು ವರ್ಷಗಳಲ್ಲಿ ಉಪವಾಸ ಮಾಡಿ ಕೆಲವು ವರ್ಷಗಳಲ್ಲಿ ಬಿಟ್ಟುಬಿಟ್ಟರೆ, ಅಥವಾ ಅವನು ಅದರಲ್ಲಿ ಕೆಲವನ್ನು ಉಪವಾಸ ಮಾಡಿ ಅದರಲ್ಲಿ ಕೆಲವನ್ನು ಬಿಟ್ಟರೆ, ಅವನಿಗೆ ಯಾವುದೇ ತಪ್ಪಿಲ್ಲ, ಅವನು  ಇದರಿಂದ ಸಿಕ್ಷಿಸ ಪಡಲಾಗುವುದಿಲ್ಲ ಪ್ರವಾದಿ صلي الله عليه وسلم ರವರ ಚರ್ಯೆಯನ್ನು ಜೀವಂತ ವಾಗಿರಿಸಿ
MUSTHAFA HASAN ALIKHAN ALQADRI

Comments

Popular Posts