Skip to main content

Featured

ನೀವು ಜೀವಿಸುವ ಪದ್ಧತಿ ಹೇಗೇ

  ಪ್ರತಿಯೊಬ್ಬ ಮಹಿಳೆಯೂ ಅಸಭ್ಯ ಉಡುಗೆ ತೊಡುಗೆ, ಬಟ್ಟೆ ತೆಗೆಯುವಿಕೆ ಮತ್ತು ಪ್ರಲೋಭನೆಯನ್ನು ಪ್ರಚೋದಿಸುವ ಯಾವುದೇ ವಿಷಯದ ಬಗ್ಗೆ ಎಚ್ಚರದಿಂದಿರಬೇಕು, ಏಕೆಂದರೆ ಒಬ್ಬ ಮಹಿಳೆಯನ್ನು ಆರತ್ ಎಂದು ಪರಿಗಣಿಸಲಾಗುತ್ತದೆ ಮತ್ತು ಪುರುಷರು ಸ್ವಾಭಾವಿಕವಾಗಿ ಅವಳ ಕಡೆಗೆ ಆಕರ್ಷಿತರಾಗುತ್ತಾರೆ,  ಅವಳು ಅವರ ಕಡೆಗೆ ಆಕರ್ಷಿತರಾಗುತ್ತಾಳೆ. ಅಲ್ಲಾಹನು ತಾನು ರಕ್ಷಿಸುವವರನ್ನು ಮಾತ್ರ ರಕ್ಷಿಸುತ್ತಾನೆ ಮತ್ತು ಅವನು ಸಂರಕ್ಷಿಸುವವರನ್ನು ಮಾತ್ರ ಸಂರಕ್ಷಿಸುತ್ತಾನೆ. ಆದ್ದರಿಂದ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಜಾಗರೂಕರಾಗಿರಬೇಕು. ಪುರುಷರು ತಮ್ಮ ನೋಟವನ್ನು ಕಡಿಮೆ ಮಾಡಬೇಕು, ಪುರುಷರೊಂದಿಗೆ ಏಕಾಂತತೆಯನ್ನು ತಪ್ಪಿಸಬೇಕು ಮತ್ತು ಪ್ರಲೋಭನೆಯ ಎಲ್ಲಾ ಕಾರಣಗಳ ಬಗ್ಗೆ ಎಚ್ಚರದಿಂದಿರಬೇಕು. ಅದೇ ರೀತಿ, ಮಹಿಳೆಯರು ಪುರುಷರೊಂದಿಗೆ ಏಕಾಂಗಿಯಾಗಿರುವುದು , ಸಾರ್ವಜನಿಕವಾಗಿ ತಮ್ಮ ಸೌಂದರ್ಯ ಮತ್ತು ಮೋಡಿಗಳನ್ನು ಪ್ರದರ್ಶಿಸುವುದು ಮತ್ತು ಸಂಬಂಧವಿಲ್ಲದ ಪುರುಷರ ಮುಂದೆ ತಮ್ಮನ್ನು ತಾವು ಬಹಿರಂಗಪಡಿಸುವಂತಹ ಪ್ರಲೋಭನೆಯ ಕಾರಣಗಳ ಬಗ್ಗೆ ಎಚ್ಚರದಿಂದಿರಬೇಕು. ಸರ್ವಶಕ್ತ ನಾದ ಅಲ್ಲಾಹನು ಹೇಳುತ್ತಾನೆ:  وقرن في بيوتكن ولا تبرجن تبرج الجاذبية التوليب ಮತ್ತು ನಿಮ್ಮ ಮನೆಗಳಲ್ಲಿ ಇರಿ, ಮತ್ತು ಹಿಂದಿನ ಅಜ್ಞಾನದ ಕಾಲದ ಪ್ರದರ್ಶನದಂತೆ ನಿಮ್ಮನ್ನು ಪ್ರದರ್ಶಿಸಬೇಡಿ " [ ಅಲ್-ಅಹ್ಜಾಬ್ : 33]. ಇಸ್ಲಾಮಿ ವಿದ್ವಾಂಸ...

ತಂದೆ ತಾಯಿಯ ಸೇವೆ ಯಲ್ಲಿ ಜಗತ್ಪ್ರಸಿದ್ದ ರಾದ ಮಹಾನ್-:

ಪ್ರವಾದಿ ಮುಹಮ್ಮದ್ ಮುಸ್ತಫಾ صلي الله عليه وسلم 
ರವರ ಬಳಿ ಒಬ್ಬರು ಬಂದು ಹೇಳಿದರು ರಸೂಲರೆ ನಾನು ಜಿಹಾದ್ ಮಾಡಲು ಹೊರಡ ಬೇಕೆಂದಿದ್ದೇನೆ ತಾವು ನನಗೆ ಅನುಮತಿ ನೀಡಿ ಎಂದರು ಆವಾಗ ಪ್ರವಾದಿ ಯವರು ಕೇಳಿದರು ನಿನ್ನ ತಂದೆ ತಾಯಿ ಜೀವಂತವಾಗಿ ಇದ್ದಾರೆಯೇ ಎಂದು ಕೇಳಿದಾಗ ಆ ಮನುಷ್ಯ ಹೌದು ಎಂದು ಉತ್ತರಿಸಿದರು ಆವಾಗ ಪ್ರವಾದಿ ಯವರು ಹೇಳಿದರು  ففيهنا فجاهد 
ಅವರಿಬ್ಫರ ಸೇವೆ ಮಾಡು ಅದು ನಿನ್ನ ಜಿಹಾದ್ ಆಗಿದೆ ಎಂದರು ತಂದೆ ತಾಯಿ ಯವರು ಕಷ್ಟ ದಿಂದಿರುವಾಗ ಅವರಿಗೆ ಸಹಾಯಿ ಆಗ ಬೇಕಾದವನು ದೀನಿ ಬೋಧನೆ ಅಥವಾ ಅವುಲಿಯಾ ಗಳ ಸನ್ನಿದಿಯಲ್ಲಿ ನೀನು ಕಾಲ ಕಳೆದರೆ ಅಲ್ಲಾಹನು ಯಾವಾಗಲೂ ತ್ರಪ್ತಿ ಪಡಲಾರನು ಪ್ರವಾದಿ ಯವರು  ಶ್ರೇಷ್ಠವಾದ  ಅಲ್ಲಾಹನ ದಾಸ ಆಗಿದ್ದಾರೆ ಅವರಲ್ಲದೆ  ಈ ಲೋಕದಲ್ಲಿ ಬೇರೆ ಯಾರಿದ್ದಾರೆ ಆದರೆ ಯಮನ್ ನಲ್ಲಿರುವ ಉವೈಸ್ ಕರ್ನಿ ಅಲ್ಲಾಹನ ರಸೂಲರ ಬಳಿ ಬರಲಿಲ್ಲ ಪ್ರವಾದಿ ಯವರು ತನ್ನ ಉಡುಪಿನ ಮೊದಲ ಬಟನ್ ಅನ್ನು ತೆರೆದಿಟ್ಟು ಹೇಳುತ್ತಾರೆ ಯಮನ್ ಕಡೆ ತನ್ನ ಮುಖವನ್ನು ತಿರುಗಿಸಿ ನೀಳವಾದ ಸ್ವಾಸವನ್ನು ಎಳೆದು ಹೇಳಿದರು ನಾನು ರಹ್ಭಾನ್ ನ ಸುಗಂಧ ಅಸ್ವಾದಿಸುತ್ತಿದ್ದೇನೆ  ಒಮ್ಮೆ ಪ್ರವಾದಿ ಯವರ ಅನುಯಾಯಿ ಗಳು ಕೇಳಿದರು ತಾವು ಯಾವಾಗಲೂ ಆ ಸುಗಂಧ ಗಾಳಿ ಅಸ್ವಾದಿಸುತ್ತೀರಿ ಆ ಮನುಷ್ಯನು ಕೂಡ ನಿಮ್ಮನ್ನು ತುಂಬಾ ಪ್ರೀತಿಸ ಬಹುದಲ್ಲವೆ ಎಂದು ಕೇಳಿದಾಗ ಪ್ರವಾದಿ ಯವರು ಹೇಳಿದರು ಹೌದು ನನ್ನನ್ನು  ತುಂಬಾ ಷ್ರೀತಿಸುತ್ತಾರೆ ಎಂದರು ಆವಾಗ ಅನುಯಾಯಿಗಳು ಹೇಳುತ್ತಾರೆ ರಸೂಲರೆ ನಿಮ್ಮ ಪ್ರೀತಿಯಲ್ಲಿ   ಬಿಲಾಲ್ ಆಫ್ರಿಕದ ಹಬಷಾ ದಿಂದ ಬಂದರು ಸಲ್ಮಾನ್  ಫಾರಿಸ್ ನಿಂದ ಬಂದರು ಶುಹೈಬ್ ರೋಮನ್ ನಿಂದ ಬಂದರು ಇವರು ಯಮನ್ ನಿಂದ ಬರಲು ಸಾದ್ಯ ವಾಗಲಿಲ್ಲವೇ ಆವಾಗ ಪ್ರವಾದಿ ಯವರು ಹೇಳಿದರು ಉವೈಸ್ ಗೆ ವಯಸ್ಸಾದ ಕುರುಡಿಯೂ ಆದ ಒಬ್ಬ ತಾಯಿ ಇದ್ದಾರೆ ಅವರ ಸೇವೆ ಅವರನ್ನು ಇಲ್ಲಿಗೆ ಬರುವುದನ್ನು ತಡೆಯುತ್ತದೆ ಎಂದರು ಉವೈಸ್ ಕರ್ನಿ   رضي الله عنه 
ಪ್ರವಾದಿ ಯವರನ್ನು ಕಾಣಲಾಗಲಿಲ್ಲ ಆದರೆ ಖೈರು ತಾಬಿಯೀನ್ ಎಂದೇ ಹೆಸರು ವಾಸಿ ಯಾದರು ಅವರು ಬರಲಿಲ್ಲ ಆದರೆ ಪ್ರವಾದಿ ಯವರು ಅವರ ನೆನಪಿನಲ್ಲಿ ದುಖಿತರಾಗಿದ್ದಾರೆ ಪ್ರವಾದಿ ಯವರು ಹೇಳುತ್ತಾರೆ ಯಾರಾದರು ಹೋಗಿ ಉವೈಸ್ ನನ್ನ ಭೇಟಿಯಾಗಿ ಈ ಉಮ್ಮತ್ತಿನ ಪಾಪ ವಿಮೋಚನೆ ಗಾಗಿ ಪ್ರಾರ್ತಿಸಲು  ತಿಳಿಸಿ ಎಂದರು ತಂದೆ ತಾಯಿಯ ಸೇವೆ ಯಲ್ಲಿ ತನ್ನನ್ನು ತಾನು ಪೂರ್ಣ ವಾಗಿ ಅರ್ಪಿತನಾದವನ ಪ್ರಾರ್ಥನೆಗೆ ಉತ್ತರ ಸಿಗುತ್ತದೆ ಎಂದು ಇದರಿಂದ ಕಚಿತ ವಾಯಿತು  ಒಂದು ರಿಪೋರ್ಟಿನ ಪ್ರಕಾರ ಒಬ್ಬ ಪ್ರತೀದಿನ ತನ್ನ ತಂದೆ ತಾಯಿಯವರಿಗಾಗಿ ಪ್ರಾರ್ಥಿಸಿದರೆ ಜೀವಂತ ವಾಗಿದ್ದರೂ ಮರಣ ಹೊಂದಿದರೂ ಈ ಕೆಲಸ ವನ್ನು ರೂಡಿಯಾಗಿಸಿದರೆ ಅವನ ರಿಝ್ಕ್ ನಲ್ಲಿ ಯಾವಾಗಲು ಬರ್ಕತ್ ಇರುತ್ತದೆ ಸದಾ  ತಂದೆ ತಾಯಿಯವರಿಗೆ ಪ್ರಾರ್ಥಿಸದವನು ಅಲ್ಲಾಹನ ಅನುಗ್ರಹ ಗಳಿಂದ ವಂಚಿತ ನಾಗುತ್ತಾನೆ
ISLAMIC KANNADA

Comments

Popular Posts