Skip to main content

Featured

ಕಾಸ್ಟಲ್ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿನ ಆತ್ಮಹತ್ಯೆ: ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನ

ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಒಂದು ತೀವ್ರ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿಬಿಟ್ಟಿದೆ, ದೈನಂದಿನ ಘಟನಗಳನ್ನು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರದಿ ಮಾಡಲಾಗುತ್ತಿದೆ. ಈ ಸಮಸ್ಯೆ ಬೇರೆ ಬೇರೆ ಸಮುದಾಯಗಳ  ಮೇಲೆ ಪರಿಣಾಮ ಬೀರುತ್ತಿದ್ದರೂ, ಮುಸ್ಲಿಂ ಸಮುದಾಯದ ಒಳಗಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಈ ಪ್ರದೇಶದ ವಿಶಿಷ್ಟ ಸಾಮಾಜಿಕ ವಿನ್ಯಾಸ, ಆರ್ಥಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪರಿಶೀಲಿಸಬೇಕು. ಲಭ್ಯವಿರುವ ವರದಿ  ಪ್ರಕಾರ ಆತ್ಮಹತ್ಯೆ ಡೇಟಾವನ್ನು ವಿಭಜಿಸುತ್ತಿಲ್ಲ, ಆದರೆ ವಿಸ್ತೃತ ಪ್ರದೇಶೀಯ ಪ್ರವೃತ್ತಿಗಳು ಅಡಗಿರುವ ಕಾರಣಗಳನ್ನು ಬೆಳಕಿಗೆಡಿಸುತ್ತವೆ. ಪ್ರದೇಶೀಯ ಸ್ಥಿತಿ: ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣದ ಏರಿಕೆ ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ, ಪ್ರತಿದಿನ ಹಲವು ಘಟನಗಳನ್ನು ಜಿಲ್ಲೆಗಳಾದ್ಯಂತ ವರದಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹಣಕಾಸು ಚಿಂತೆ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಹೋರಾಟಗಳು ಮತ್ತು ಸಾಮಾಜಿಕ ಕಲಹ ಎದುರಿಸುತ್ತಿರುವ ವ್ಯಕ್ತಿಗಳು ಸೇರಿದ್ದಾರೆ. ಹೆಚ್ಚಿನ ವಿವರಗಳಲ್ಲಿ ಧಾರ್ಮಿಕ ಗುರುತನ್ನು ಅಂದಾಜಿಸಲು ವರದಿಗಳು ನಿರ್ದೇಶಿಸುತ್ತಿಲ್ಲದಿದ್ದರೂ, ಈ ಪ್ರದೇಶದ ಮುಸ್ಲಿಂ ಕುಟುಂಬಗಳು ಒಂದು ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿವೆ—ಮೀನುಧಾನ್ಯ, ಚಿ...

ಮದೀನದ ಮಣ್ಣಿನಲ್ಲಿಯೂ ಶಿಫಾ ಅಡಗಿದೆ-Shifa also lies in the soil of Medina

ತುಂಬಾ ದೂರದ ಪ್ರಯಾಣ  ತಭೂಕ್ ನಿಂದ ಪ್ರವಾದಿ ಮುಹಮ್ಮದ್ ಮುಸ್ತಫ 
ضلي الله عليه وسلم 
ರವರು ವಾಪಸ್ ಮದೀನ ಪಟ್ಟಣಕ್ಕೆ  ತಲುಪುವ ಸಂದರ್ಭ  ಅದು     ಪ್ರವಾದಿ ಯವರ ಅನುಯಾಯಿಗಳು ಪ್ರವಾದಿ ಯವರ   ಆಗಮನದ ದಾರಿ ಕಾಯುತ್ತಿದ್ದರು   ಜನರು ಪ್ರವಾದಿ ಯವರನ್ನು ನೋಡಲು ಚಡಪಡಿಸುತ್ತಿದ್ದರು ಪ್ರವಾದಿ ಯವರ ಮುತ್ತಿನಂತ ಮಾತುಗಳನ್ನು ಆಲಿಸಲು ಕಾಯತ್ತಿದ್ದರು ಅನುಯಾಯಿಗಳು ಪ್ರತೀ ದಿವಸ ಪ್ರವಾದಿ  ಅವರನ್ನು ಆಲಿಸುವವರಾಗಿದ್ದರು ಮನಸ್ಸಿನಲ್ಲಿ ಅಶಾಂತಿ ಉಂಟಾದರೆ ಪ್ರವಾದಿ ಯವರ ಸನ್ನಿದಿಯಲ್ಲಿ ಕಾಲ ಕಳೆಯುತ್ತಿದ್ದರು  ಪ್ರವಾದಿ ಯವರ ತಬೂಕ್ ಪ್ರಯಾಣ ದಿಂದ ಮದೀನ ದಲ್ಲಿ ಅಸಮಾಧಾನದ ಕಾರ್ಮೋಡಗಳು ತಲೆ ಎತ್ತಿ ನಿಂತಿದ್ದವು ಪ್ರವಾದಿ  ಯವರು ಇಲ್ಲದ ಮದೀನ ನೀರಿಲ್ಲದ ಬಾವಿಯ ಹಾಗೆ  ಸುಗಂಧ ವಿಲ್ಲದ ಪುಷ್ಪ ಗಳ ಹಾಗೆ   ಅಲೆಗಳಿಲ್ಲದ ಸಮುದ್ರದ ಹಾಗೆ ನಕ್ಷತ್ರ ಗಳಿಲ್ಲದ ಆಕಾಶ      ಆಗಿಧ್ಧವು  ಉಪ್ಪಿಲ್ಲದ ಊಟದ ಹಾಗೆ ದಿವಸ ಗಳು ಉರುಳುತ್ತಿದ್ದವು  ಎಷ್ಟೋ ದಿವಸ ಗಳಿಂದ ಪ್ರವಾದಿ ಯವರನ್ನು ನೋಡಿರಲಿಲ್ಲಾ ಪ್ರವಾದಿ ಯವರು ವಾಪಸ್ ಮದೀನಕ್ಕೆ ತೆರೆಳಿದಾಗ ಅಲ್ಲಿನ ಜನರು ಅವರ ಸ್ವಾಗತಕ್ಕಾಗಿ ಸಜ್ಜಾಗಿ ನಿಂತರು ಮದೀನದ ಬೋಂಡರಿಯಲ್ಲಿ ಜನರು ಕಾಯುತ್ತಿದ್ದರು ಪ್ರವಾದಿ ಯವರು ಆ ಕಡೆಯಿಂದ ತೆರಳುತ್ತಿದ್ದರು ಗಾಳಿ ಮದೀನದ ದಿಕ್ಕಿನಿಂದ ಪ್ರವಾದಿ ಯವರ ಕಡೆಗೆ ಬೀಸಲು ಆರಂಬಿಸಿತು ಮದೀನದ ಜನರ ಕುದುರೆಯ ಕಾಲಿನ ಮಣ್ಣು ಪ್ರವಾದಿ ಯವರ ಕಡೆಗೆ ಬೀಸುತ್ತಿತ್ತು  ಗಾಳಿಯು   ತನ್ನ ದಿಕ್ಕು ಬದಲಿಸುತ್ತಾ   ಪ್ರವಾದಿ ಯವರ ಬರುವಿಕೆಯ  ಕಡೆ ಹಾರುತ್ತಿತ್ತು ಪ್ರವಾದಿಯವರೊಂದಿಗೆ ಇದ್ದ ಸಹಾಬಿಗಳು ದೂಳಿನ ಕಾರಣ ಮುಖಕ್ಕೆ ಬಟ್ಟೆ ಗಳಿಂದ ಮರೆಮಾಚಿದರು ಆವಾಗ  ಪ್ರವಾದಿ ಯವರು ಹೇಳುತ್ತಾರೆ ನಿಮ್ಮ ಮುಖದಿಂದ ಬಟ್ಟೆ ಗಳನ್ನು ತೆಗೆಯಿರಿ ನಿಮಗೆ ಗೊತ್ತಿಲ್ಲವೆ ಮದೀನದ ಮಣ್ಣಿನಲ್ಲಿಯೂ ಶಿಫಾ ಇದೆ ಎಂದು  ಆ ಮಣ್ಣಿನಲ್ಲಿ ಯಾಕಾಗಿ ಶಿಫಾ ಬಂತು ಅದು ಪ್ರವಾದಿ ಯವರ ಕಾಲು ಆ ಮಣ್ಣಿನಲ್ಲಿ ನಡೆದಾಡಿದ್ದವು ಎಂದು ಉಲ್ಲೇಖ ಗಳಲ್ಲಿ ಕಾಣಲು ಸಿಗುತ್ತದೆ ಪ್ರವಾದಿ ಯವರ ವಾಸ ಸ್ಥಳ   ಮದೀನ ಆಗಿದ್ದರಿಂದ ಅಲ್ಲಿ ಬರ್ಕತ್ ನೀಡಲಾಗಿದೆ ಮದೀನದ ಮಸೀದಿಯಲ್ಲಿ ನಮಾಝ್ ನಿರ್ವಹಿಸಿ ಪ್ರವಾದಿ ಯವರ ಝಿಯಾರತ್ ಮಾಡದಿದ್ದರೆ ಅವನಿಗಿಂತ ಅಬಾಗ್ಯವಂತ ಬೇರೆ ಯಾರೂ ಇರಲಾರನು  ಪ್ರವಾದಿ ಯವರ ಕಬರ್ ಸಂದರ್ಶಿಸುವವನು ನಾನು ಪ್ರವಾದಿ ಯವರನ್ನು ಸಂದರ್ಶಿಸಿದೆ ಎಂದು ಹೇಳಲಿ ಜ್ನಾನದ ಸಾಗರ ವಿರುವ ದಿಕ್ಕಿನಲ್ಲಿ ಅನುಗ್ರಹ ಗಳ ಮಳೆ ಸುರಿಯುತದೆ ಒಬ್ಬ ಸತ್ಯ ವಿಶ್ಶಾಸಿಗೆ ಮಾತ್ರ    ಮದೀನ ತಲುಪಲು ಸಾಧ್ಯ ವಾಗುತ್ತದೆ ಪ್ರತಿಯೊಬ್ಬರೂ ಮದೀನದ ಮಣ್ಣಿನಲ್ಲಿ ಧಫನ್ ಆಗಲು ಆಗ್ರಹಿಸುತ್ತಾನೆ ಹಬೀಬರ ಬಳಿ ಕಾಲ ಕಳೆಯಲು ಆಗ್ರಹಿಸುತ್ತಾನೆ ಓ ಅಲ್ಲಾಹುವೆ  ಈ ಪಾಪಿಯಾದ ನಮಗೆಲ್ಲರಿಗೆ ಹಬೀಬರ  ಶಫಾಅತ್ ನೀಡಿ ಅನುಗ್ರಹಿಸು ರಬ್ಬೇ  ಆಮೀನ್.
islamic kannada

Comments

Popular Posts