Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ಬೆಂಕಿಯಲ್ಲಿ ಅರಳಿದ ಹೂವು-A flower that bloomed in fire

ಪ್ರವಾದಿ ಗಳ ಪಟ್ಟಿಯಲ್ಲಿ ಇಬ್ರಾಹಿಮ್ عليه السلام ಅತ್ಯಂತ ಪ್ರಮುಖ ಪ್ರವಾದಿ ಯಾಗಿದ್ದರು ಏಕೆಂದರೆ ಅವರ ದ್ರಷ್ಟಾಂತ ಗಳು ಎಲ್ಲಾ ಪ್ರವಾದಿ ಗಳಿಗೆ ಆಧಾರ ವಾಗಿದೆ ಪವಿತ್ರ ಕುರ್ಆನ್ ತೀಳಿಸಿದ ಹಾಗೆ ಬುಡಕಟ್ಟು ಜನಾಂಗ ಪ್ರವಾದಿ ಇಬ್ರಾಹಿಮ್ ಅ.ಸ.ರವರ ಜನಾಂಗ ದಿಂದ ಬಂದವರಾಗಿದ್ದಾರೆ    ಅಲ್ಲಾಹನು ಹಲವಾರು ಪರೀಕ್ಷೆಗೆ ಒಳಪಡಿಸಿದ್ದಾನೆ ಅದರಲ್ಲಿ ಒಂದು ಬೆಂಕಿಯ ಜ್ವಾಲೆ.  ಗದಗದಿಸುವ ಬೆಂಕಿಯಲ್ಲಿ ಪ್ರವೇಶಿಸುವ ಮುನ್ನ ಇಬ್ರಾಹಿಮ್ عليه السلام 
ರವರ ಮುಖದಲ್ಲಿ ಮಂದಹಾಸ ವಿತ್ತು ನನ್ನನ್ನು ಬೆಂಕಿಯಲ್ಲಿ ಎಸೆದು ಬಸ್ಮವಾಗಿರಿಸುವರು ಎಂಬ ಯಾವ ಭಯವೂ ಇರಲಿಲ್ಲ  ಇವೆಲ್ಲವೂ ನನ್ನ ಪರಮಾತ್ಮನ ಬಯಕೆ ಯಂತೆ ನಡೆಯುತ್ತಿದೆ ಎಂಬ ಮನೋಭಾವ ವಿತ್ತು ಒಂದೊಮ್ಮೆ ಬೆಂಕಿ ನನ್ನ ಅಸ್ತಿತ್ವವನ್ನು ಬಸ್ಮ ಮಾಡಿದರೂ ಇದು ನನ್ನ ವಿಜಯ ವಾಗಿರುತ್ತದೆ ಎಂದು ಯೋಚಿಸುತ್ತಾ  ಮುಗುಳ್ನಗುತ್ತ ಬೆಂಕಿಯತ್ತ ಧಾವಿಸಿದರು  ಕ್ಷಣಾರ್ಧದಲ್ಲಿ ಜಿಬ್ರೀಲ್ عليه السلام ಪ್ರತ್ಯಕ್ಷ ಗೊಂಡು ಹೇಳಿದರು ಓ ಪ್ರವಾದಿ ಯವರೇ ತಾವು ಸಮ್ಮತಿಸಿದರೆ ನಾನು ಅಲ್ಲಾಹನ ಸಾನಿದ್ಯ ದಲ್ಲಿ ನಿಮ್ಮ ಅಹವಾಲು ಗಳನ್ನು ಹೇಳುವೆನು ಎಂದಾಗ ಇಬ್ರಾಹಿಮ್ عليه السلام ಹೇಳಿದರು ನಾನು ಏನೂ ಹೇಳಲಾರೆ ತಾವು ಅಲ್ಲಾಹನಲ್ಲಿ ಹೇಳಿ ಈ ಅವಿಶ್ವಾಸಿಗಳ ಮನಸ್ಸಿನಲ್ಲಿ ಇಂತಹಾ ಕ್ರತ್ಯಗಳನ್ನು  ಎಸೆಯಲು  ಉದ್ಬವಿಸಿದವರು ಯಾರು ಅಲ್ಲಾಹನು ಎಂದಾದರೆ ಅವನ ದಾಸನ ಇಚ್ಚೆಯೂ ಅದೇ ಆಗಿದೆ ಎಂದರು ಅಲ್ಲಾಹನ ಇಚ್ಛೆಗಳಲ್ಲಿ ಹಲವಾರು ತಂತ್ರ ಗಳು ಅಡಗಿದೆ ಮಾನವನ ಕಲ್ಯಾಣ ಕ್ಕಾಗಿ ಅಲ್ಲಾಹನು ನಮ್ಮನ್ನು ಪರೀಕ್ಷಿಸುತ್ತಾ ಇರುತ್ತಾನೆ.
islamic kannada

Comments

Popular Posts