Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಬೆಂಕಿಯಲ್ಲಿ ಅರಳಿದ ಹೂವು-A flower that bloomed in fire

ಪ್ರವಾದಿ ಗಳ ಪಟ್ಟಿಯಲ್ಲಿ ಇಬ್ರಾಹಿಮ್ عليه السلام ಅತ್ಯಂತ ಪ್ರಮುಖ ಪ್ರವಾದಿ ಯಾಗಿದ್ದರು ಏಕೆಂದರೆ ಅವರ ದ್ರಷ್ಟಾಂತ ಗಳು ಎಲ್ಲಾ ಪ್ರವಾದಿ ಗಳಿಗೆ ಆಧಾರ ವಾಗಿದೆ ಪವಿತ್ರ ಕುರ್ಆನ್ ತೀಳಿಸಿದ ಹಾಗೆ ಬುಡಕಟ್ಟು ಜನಾಂಗ ಪ್ರವಾದಿ ಇಬ್ರಾಹಿಮ್ ಅ.ಸ.ರವರ ಜನಾಂಗ ದಿಂದ ಬಂದವರಾಗಿದ್ದಾರೆ    ಅಲ್ಲಾಹನು ಹಲವಾರು ಪರೀಕ್ಷೆಗೆ ಒಳಪಡಿಸಿದ್ದಾನೆ ಅದರಲ್ಲಿ ಒಂದು ಬೆಂಕಿಯ ಜ್ವಾಲೆ.  ಗದಗದಿಸುವ ಬೆಂಕಿಯಲ್ಲಿ ಪ್ರವೇಶಿಸುವ ಮುನ್ನ ಇಬ್ರಾಹಿಮ್ عليه السلام 
ರವರ ಮುಖದಲ್ಲಿ ಮಂದಹಾಸ ವಿತ್ತು ನನ್ನನ್ನು ಬೆಂಕಿಯಲ್ಲಿ ಎಸೆದು ಬಸ್ಮವಾಗಿರಿಸುವರು ಎಂಬ ಯಾವ ಭಯವೂ ಇರಲಿಲ್ಲ  ಇವೆಲ್ಲವೂ ನನ್ನ ಪರಮಾತ್ಮನ ಬಯಕೆ ಯಂತೆ ನಡೆಯುತ್ತಿದೆ ಎಂಬ ಮನೋಭಾವ ವಿತ್ತು ಒಂದೊಮ್ಮೆ ಬೆಂಕಿ ನನ್ನ ಅಸ್ತಿತ್ವವನ್ನು ಬಸ್ಮ ಮಾಡಿದರೂ ಇದು ನನ್ನ ವಿಜಯ ವಾಗಿರುತ್ತದೆ ಎಂದು ಯೋಚಿಸುತ್ತಾ  ಮುಗುಳ್ನಗುತ್ತ ಬೆಂಕಿಯತ್ತ ಧಾವಿಸಿದರು  ಕ್ಷಣಾರ್ಧದಲ್ಲಿ ಜಿಬ್ರೀಲ್ عليه السلام ಪ್ರತ್ಯಕ್ಷ ಗೊಂಡು ಹೇಳಿದರು ಓ ಪ್ರವಾದಿ ಯವರೇ ತಾವು ಸಮ್ಮತಿಸಿದರೆ ನಾನು ಅಲ್ಲಾಹನ ಸಾನಿದ್ಯ ದಲ್ಲಿ ನಿಮ್ಮ ಅಹವಾಲು ಗಳನ್ನು ಹೇಳುವೆನು ಎಂದಾಗ ಇಬ್ರಾಹಿಮ್ عليه السلام ಹೇಳಿದರು ನಾನು ಏನೂ ಹೇಳಲಾರೆ ತಾವು ಅಲ್ಲಾಹನಲ್ಲಿ ಹೇಳಿ ಈ ಅವಿಶ್ವಾಸಿಗಳ ಮನಸ್ಸಿನಲ್ಲಿ ಇಂತಹಾ ಕ್ರತ್ಯಗಳನ್ನು  ಎಸೆಯಲು  ಉದ್ಬವಿಸಿದವರು ಯಾರು ಅಲ್ಲಾಹನು ಎಂದಾದರೆ ಅವನ ದಾಸನ ಇಚ್ಚೆಯೂ ಅದೇ ಆಗಿದೆ ಎಂದರು ಅಲ್ಲಾಹನ ಇಚ್ಛೆಗಳಲ್ಲಿ ಹಲವಾರು ತಂತ್ರ ಗಳು ಅಡಗಿದೆ ಮಾನವನ ಕಲ್ಯಾಣ ಕ್ಕಾಗಿ ಅಲ್ಲಾಹನು ನಮ್ಮನ್ನು ಪರೀಕ್ಷಿಸುತ್ತಾ ಇರುತ್ತಾನೆ.
islamic kannada

Comments

Popular Posts