ಇತ್ತೀಚಿಗೆ ನಡೆದ ಸಾಮೂಹಿಕ ಸಭೆಯಲ್ಲಿ ಮುಸಲ್ಮಾನ ಮಹಿಳೆಯರ ವಿರುದ್ಧ ಅಸಬ್ಯ ಮಾತುಗಳನ್ನು ಆಡಿ ಮತ್ತೊಮ್ಮೆ ಈ ದೇಶದ ಪ್ರಜ್ಞಾವಂತರ ಮನಸ್ಸಿಗೆ ತನ್ನ ಹರಿತವಾದ ನಾಲಿಗೆಯಿಂದ ವಿಶ ಕಾರಿದ ಕಲ್ಲಡ್ಕ ಪ್ರಬಾಕರ ಭಟ್ಟರು ಒಂದು ಪಂಗಡಕ್ಕೆ ಮಾತ್ರವಲ್ಲ ಇಡೀ ಮಾನವ ಸಮೂಹದ ತಲೆ ತಗ್ಗಿಸಿ ನಡೆಯಬೇಕಾದ ಪರಿಸ್ಥಿತಿ ಯನ್ನು ಶ್ರಸ್ಟಿಸಿದರು ಇಲ್ಲಿ ತಾನು ಇನ್ನೋಂದು ಸಮೂಹವನ್ನು ದೂರಿ ಎಷ್ಟು ಸಮಯ ತಾನು ಸುಖವಾಗಿರಲು ಸಾಧ್ಯ ಇಲ್ಲಿ ಒಬ್ಬ ಮಹಿಳೆಯನ್ನು ಅಸಬ್ಯ ಮಾತಿನಿಂದ ಗಾಯ ಗೊಳಿಸಿದ್ದು ಮಾತ್ರವಲ್ಲ ಆ ಮಹಿಳೆಯರಲ್ಲಿ ಒಬ್ಬ ತಾಯಿ ತಂಗಿ ಅಕ್ಕ ಮಡದಿ ಇಂತಹ ಅನೇಕ ಸಂಬದಗಳು ಅಡಗಿವೆ ತಾನೂ ಕೂಡ ಒಂದು ಮಹಿಳೆಯ ಮುಕಾಂತರವೇ ಈ ಲೋಖ ಪ್ರವೇಶಿಸಿದ್ದು ಎಂಬ ಜ್ನಾನ ಕೂಡ ಇರಬಾರದೇ ಇಲ್ಲಿ ಏನೇ ಮಾಡಿದರೂ ಸಹಿಸಿ ಕೊಳ್ಳುವ ಶಕ್ತಿ ಎಲ್ಲರಿಗೂ ಎಲ್ಲಾ ಸಮಯದಲ್ಲೂ ಇರಬೇಕೆಂದೇನಿಲ್ಲ
ಸ್ವಾತಂತ್ರ ಭಾರತದಲ್ಲಿ ಮಾತನಾಡುವ ಹಕ್ಕು ಎಲ್ಲರಿಗೂ ಇದೆ ಆದರೆ ನಮ್ಮ ಪದಗಳು ಇನ್ನೊಬ್ಬರ ಮನಸ್ಸಿಗೆ ಗಾಯವಾಗದಿರಲಿ ಇದೊಂದು ಟ್ರೇಲರ್ ಅಷ್ಟೇ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯಲಿವೆ ಬಹು ಸಂಖ್ಯಾತರ ಓಟು ಪಡೆಯಲು ಮಾಡುವ ಹುನ್ನಾರವೆ ಒಂದು ಸಮುದಾಯದ ಮಹಿಳೆಯನ್ನು ನಿಂದಿಸಿ ತನ್ನ ರಾಜಕೀಯ ಬೇಳೆಯಬೇಯಿಸಲು ಇದೂ ಒಂದು ಪ್ರಯೋಗ ಎಂದೇ ಹೇಳಬಹುದು ಇಲ್ಲಿ ಅಲ್ಪ ಸಂಖ್ಯಾತರಿಗೆ ಏನೇ ಹೇಳಿದರೂ ಜಾಮೀನು ರಹಿತ ಹೊರಬರಬಹುದು ಎಂಬ ದ್ರಡ ನಂಬಿಕೆ ಇಂತಹವರ ಮೂಲ ಶಕ್ತಿ ಇದಕ್ಕೆ ಸರ್ಕಾರ ತಕ್ಕದಾದ ಶಿಕ್ಷೆ ನೀಡಬೇಕು ಇಂತಹ ಅನಾಹುತಗಳು ಮತ್ತೆ ನಡೆಯದೇ ಇರಲಿಕ್ಕೆ ಜಾಗ್ರತಾ ಕ್ರಮ ನಡೆಯಬೇಕು
ABUYAMIN ALQADRI OFFICIAL
No comments:
Post a Comment