Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ಮತ್ತೊಮ್ಮೆ ಮುಸಲ್ಮಾನರನ್ನು ಕೆಣಕಿಸುವ ಹುನ್ನಾರವೇ




ಇತ್ತೀಚಿಗೆ ನಡೆದ ಸಾಮೂಹಿಕ ಸಭೆಯಲ್ಲಿ ಮುಸಲ್ಮಾನ ಮಹಿಳೆಯರ ವಿರುದ್ಧ ಅಸಬ್ಯ ಮಾತುಗಳನ್ನು ಆಡಿ ಮತ್ತೊಮ್ಮೆ ಈ ದೇಶದ ಪ್ರಜ್ಞಾವಂತರ ಮನಸ್ಸಿಗೆ ತನ್ನ ಹರಿತವಾದ ನಾಲಿಗೆಯಿಂದ ವಿಶ ಕಾರಿದ ಕಲ್ಲಡ್ಕ ಪ್ರಬಾಕರ ಭಟ್ಟರು ಒಂದು ಪಂಗಡಕ್ಕೆ ಮಾತ್ರವಲ್ಲ ಇಡೀ ಮಾನವ ಸಮೂಹದ ತಲೆ ತಗ್ಗಿಸಿ ನಡೆಯಬೇಕಾದ ಪರಿಸ್ಥಿತಿ ಯನ್ನು ಶ್ರಸ್ಟಿಸಿದರು ಇಲ್ಲಿ ತಾನು ಇನ್ನೋಂದು ಸಮೂಹವನ್ನು ದೂರಿ ಎಷ್ಟು ಸಮಯ ತಾನು ಸುಖವಾಗಿರಲು ಸಾಧ್ಯ ಇಲ್ಲಿ ಒಬ್ಬ ಮಹಿಳೆಯನ್ನು ಅಸಬ್ಯ ಮಾತಿನಿಂದ ಗಾಯ ಗೊಳಿಸಿದ್ದು ಮಾತ್ರವಲ್ಲ ಆ ಮಹಿಳೆಯರಲ್ಲಿ ಒಬ್ಬ ತಾಯಿ ತಂಗಿ ಅಕ್ಕ ಮಡದಿ ಇಂತಹ ಅನೇಕ ಸಂಬದಗಳು ಅಡಗಿವೆ ತಾನೂ ಕೂಡ ಒಂದು ಮಹಿಳೆಯ ಮುಕಾಂತರವೇ ಈ ಲೋಖ ಪ್ರವೇಶಿಸಿದ್ದು ಎಂಬ ಜ್ನಾನ ಕೂಡ ಇರಬಾರದೇ ಇಲ್ಲಿ ಏನೇ ಮಾಡಿದರೂ ಸಹಿಸಿ ಕೊಳ್ಳುವ ಶಕ್ತಿ ಎಲ್ಲರಿಗೂ ಎಲ್ಲಾ ಸಮಯದಲ್ಲೂ ಇರಬೇಕೆಂದೇನಿಲ್ಲ

ಸ್ವಾತಂತ್ರ ಭಾರತದಲ್ಲಿ ಮಾತನಾಡುವ ಹಕ್ಕು ಎಲ್ಲರಿಗೂ ಇದೆ ಆದರೆ ನಮ್ಮ ಪದಗಳು ಇನ್ನೊಬ್ಬರ ಮನಸ್ಸಿಗೆ ಗಾಯವಾಗದಿರಲಿ ಇದೊಂದು ಟ್ರೇಲರ್ ಅಷ್ಟೇ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯಲಿವೆ ಬಹು ಸಂಖ್ಯಾತರ ಓಟು ಪಡೆಯಲು ಮಾಡುವ ಹುನ್ನಾರವೆ ಒಂದು ಸಮುದಾಯದ ಮಹಿಳೆಯನ್ನು ನಿಂದಿಸಿ ತನ್ನ ರಾಜಕೀಯ ಬೇಳೆಯಬೇಯಿಸಲು ಇದೂ ಒಂದು ಪ್ರಯೋಗ ಎಂದೇ ಹೇಳಬಹುದು ಇಲ್ಲಿ ಅಲ್ಪ ಸಂಖ್ಯಾತರಿಗೆ ಏನೇ ಹೇಳಿದರೂ ಜಾಮೀನು ರಹಿತ ಹೊರಬರಬಹುದು ಎಂಬ ದ್ರಡ ನಂಬಿಕೆ ಇಂತಹವರ ಮೂಲ ಶಕ್ತಿ ಇದಕ್ಕೆ ಸರ್ಕಾರ ತಕ್ಕದಾದ ಶಿಕ್ಷೆ ನೀಡಬೇಕು ಇಂತಹ ಅನಾಹುತಗಳು ಮತ್ತೆ ನಡೆಯದೇ ಇರಲಿಕ್ಕೆ ಜಾಗ್ರತಾ ಕ್ರಮ ನಡೆಯಬೇಕು

ABUYAMIN ALQADRI OFFICIAL

Comments

Popular Posts