Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ಸೋಷಿಯಲ್ ಮೀಡಿಯಾ ಬಳಸುವವರೇ ಜಾಗ್ರತೆ-Social media users are careful

 


ನೀವ್ಸ್ ಡೆಸ್ಕ್ ರಿಯಾದ್.

ಸೋಷಿಯಲ್ ಮೀಡಿಯಾ ಬಳಸುವವರೇ ಜಾಗ್ರತೆ

ಫೇಸ್ಬುಕ್  ಟ್ವೀಟರ್ ಇಂಸ್ಟಾಗ್ರಾಮ್ ಯೂಟುಬ್ ಎಂಬ ಸಾಮಾಜಿಕ ಜಾಲತಾಣಗಳನ್ಶು ಬಳಸುವವರಿಗೆ ಕಾದಿದೆ ಎಚ್ಚರಿಕೆಯ ಗಂಟೆ .ಇದಾಗಲೇ ಕೇಂದ್ರ ಸರಕಾರ ಒಂದು ಹೊಸ ಕಾನೂನು ಜಾರಿಗೊಳಿಸುವ ಸಿದ್ಧತೆ ಯಲ್ಲಿದೆ ಹೊಸ ನಿಯಮ ಅನುಸಾರವಾಗಿ ಸರಕಾರದ ವಿರುದ್ಧ ವಾಗಿ ನಿಮ್ಮ ಕಮೆಂಟ್ ಅಥವಾ ಪೋಸ್ಟ್ ಗಳಾದರೆ ನಿಮಗೆ ಅದನ್ನು 24 ಗಂಟೆಯ ಒಳಗಾಗಿ ಡಿಲೀಟ್ ಮಾಡಬೇಕು ಇಲ್ಲವಾದರೆ ಐದು ವರ್ಷಗಳ ಕಾಲ ಜೈಲು ಆಗುವ ಸಾಧ್ಯತೆ ಇವೆ ನೀವು ಸೋಷಿಯಲ್ ಮೀಡಿಯಾ ಗಳಲ್ಲಿ ಏನನ್ನು ಪೋಸ್ಟ್ ಮಾಡಿದ್ದೀರಿ ಇನ್ನು ಮುಂದಿನ ಮೂರು ತಿಂಗಳೊಳಗೆ ಪರಿಶೀಲಿಸಲಾಗುವುದು ಎಂದು ಕೇಂದ್ರ ಮಂತ್ರಿಗಳಾದ 

ಪ್ರಕಾಶ್ ಜಾವ್ಡೇಕರ್ ಹಾಗೂ ರವಿ ಶಂಕರ್ ಪ್ರಸಾದ್ ಪ್ರೆಸ್ ಕಾಂಪ್ರೆಸ್ ಕರೆದು ತಿಳಿಸಿದರು.  ನೆಟ್ಫ್ಲಿಕ್ಸ್. ಟ್ವೀಟರ್. ಅಮೇಝಾನ್ ತರಹದ ಫ್ಲಾಟ್ ಫಾರಂ ಗಳಿಂದ ಹಲವಾರು ದೂರುಗಳನ್ನು ಸ್ವೀಕರಿಸಿದ ನಂತರ ತೆಗೆದು ಕೊಂಡ ನಿರ್ಧಾರ ವಾಗಿದೆ

ಎಸ್. ಎಮ್. ಮುಸ್ತಫ ಸಾಸ್ತಾನ 




Comments

Popular Posts