Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ನಾಣ್ಯಕ್ಕಾಗಿ ಮನುಷ್ಯ ಬೀಳುವಷ್ಟು ನಾಣ್ಯ ಬೀಳಲ್ಲ





  • ಸಹೋದರರೇ ಯಾರಾದರೂ ಮನಸ್ಸಿನ ಒಳಗಿನಿಂದ ಮಗುಳುನಕ್ಕರೆ ಅವನು ಒಳಗಿನಿಂದ ಕೂಡ ಒಂಟಿಯಾಗಿಯೇ ಇದ್ದಾನೆ.ಇನ್ನು ತುಂಬಾ ನಿದ್ರೆ ಮಾಡಿದರೆ ಅವನು ತುಂಬಾ ಸಂಕೋಚದಲ್ಲಿದ್ದಾನೆ.ಇನ್ನು ಅವನು ತನ್ನನ್ನು ಬಲಿಷ್ಠ ವನ್ನಾಗಿ ಪ್ರದರ್ಷಿಸಿದರೆ ಅಳಲು ಮರೆತರೆ ಅವನು ಒಳಗಿನಿಂದ ತುಂಬಾ ಬಲಹೀನವಾಗಿರುತ್ತಾನೆ.ಇನ್ನು ಅವನು ಸಣ್ಣ ಪುಟ್ಪ ವಿಷಯಗಳಿಗೆ ಅಳುವುದಾದರೆ ಅವನು ತುಂಬಾ ನೇ ನಾಜೂಕು ಹ್ರದಯವಂತನಾಗಿರುತ್ತಾನೆ .ಇನು ಸಣ್ಣ ಸಣ್ಣ ವಿಷಯಗಳಿಗೆ ಅಳಲು ಶುರು ಮಾಡಿದರೆ ಅವನು ಒಳಗಿನಿಂದ ತುಂಬಾ ಒಂಟಿಯಾಗಿರುತ್ತಾನೆ .ಮತ್ತು ಜೀವನದಲ್ಲಿ ಪ್ರೀತಿಯ ಕೊರತೆಯನ್ನು ಅನುಭವಿಸುತ್ತಾರೆ.. ಸುಂದರ ಮುಖದ ಜನರು ಯಾವಾಗಲೂ ಒಳ್ಳೆಯವರಾಗಿರಲ್ಲ .ಆದರೆ ಒಳ್ಳೆಯ ಜನರು ಯಾವಾಗಲೂ ಸುಂದರ ವಾಗಿರುತ್ತಾರೆ.ಸಜ್ಜನರು ತಮ್ಮ ಸಿಹಿ ಮಾತುಗಳಿಂದಲೇ ಅರಿಯಲ್ಪಡುವರು ಇಲ್ಲದಿದ್ದರೆ ಒಳ್ಳೆಯ ವಾಕ್ಯಗಳು ಗೋಡೆಗಳಲ್ಲಿಯೂ ಬರೆಯಲ್ಪಡುತ್ತದೆ.ನೀವು ಸಂತೋಷವಾಗಿರುವಾಗಲೇ ಜೀವನವು ಉತ್ತಮವಾಗುವುದು.ಆದರೆ ನಿಮ್ಮಿಂದ ಅನ್ಯರು ಸಂತ್ರಪ್ತಿ ಯಾಗಿರುವಾಗಲೇ ನಿಮ್ಮ ಜೀವನ ಸುಖಕರವಾಗುವುದು.ನಿಮ್ಮ ಬೆಲೆ ಎಷ್ಟು ತೀರಿಸಲು ಯೋಗ್ಯವಾಗಿದ್ದೀರಿ ಅಷ್ಟೇ ಬೆಲೆ ಕಟ್ಟಿ ಒಂದು ವೇಳೆ ಉತ್ತಮವಾದರೆ ಒಂಟಿಯಾಗುವಿರಿ.ಜೀವನದಲ್ಲಿ ಏನಾದರೂ ಸಾದಿಸಬೇಕೆಂಬ ಹಂಬಲವಿದ್ದರೆ.ಹಾದಿ ಬದಲಿಸಿ ಆಕಾಂಷೆಗಳನ್ನಲ್ಲ.ಈ ಲೋಕದಲ್ಲಿ ನಾಣ್ಯ ಎಷ್ಟೇ ಬಿದ್ದರೂ ..ನಾಣ್ಯಕ್ಕಾಗಿ ಮನುಷ್ಯ ಬೀಳುವಷ್ಟು ನಾಣ್ಯ ಬೀಳಲ್ಲ.ಜೀವನದಲ್ಲಿ ಭರವಸೆ ಇದ್ದವನು ಸಾವಿರಸಲ ಸೋತರು .ಸೋಲಲ್ಲ.ಸಂಬಂಧ ಹಾಗೂ ನಡೆದಾಡುವ ದಿಕ್ಕು ಒಂದೇ ನಾಣ್ಯದ ಎರಡು ಮುಖಗಳು. ಸಂಬಂಧಗಳನ್ನು ಬಲಿಷ್ಟಪಢಿಸುತ್ತಾ ಮನುಜ ದಿಕ್ಕು ತಪ್ಪುತ್ತಾನೆ ಆದರೆ ದಿಕ್ಕಿನಲ್ಲಿ ನಡೆಯುತ್ತಾ ನಡೆಯುತ್ತಾ ಸಂಬಂಧಗಳು ಉಂಟಾಗುತ್ತದೆ.ಜೀವನದ ವೇಗ ಈ ತರಹ ಮಾಡಿ .ನಿಮ್ಮ ಶತ್ರು ನಿಮ್ಮಿಂದ ಮುಂದೆ ಸಾಕಿದರೂ ಪರವಾಗಿಲ್ಲ ಆದರೆ ನಿಮ್ಮ ಸಹೋದರನನ್ನ ಹಿಂದಿಕ್ಕಿಸಬೇಡಿ.ಒಳ್ಳೆಯ ಸ್ವಭಾವ ಒಂದು ಅಂಗಡಿ ಮತ್ತು ನಾಲಿಗೆ ಅದರ ಕೀ ಆಗಿದೆ .ಕೀ ತೆರೆಯುವಾಗಲೇ ಮನವರಿಕೆಯಾಗುತ್ತದೆ ಅಂಗಡಿ ಬಂಗಾರ ಅಥವಾ ಬೂದಿಯದ್ದು ಎಂದು.ಮನುಷ್ಯನ ಮಾನವಿಯತೆಯ ಅರಿವಾಗುವುದು ಅವನು ಅನ್ಯರ ದುಖದಲ್ಲಿ ಸಂತೋಷಪಬಡುವವಾಗಲೇ.ಈ ಲೋಕದಲ್ಲಿ ಯಾವ ಕಾರ್ಯವೂ ಅಸಾಧ್ಯ ವಲ್ಲ..ಭಯಕೆ ಹಾಗೂ ಕಟಿಣ ಪರಿಷ್ರಮದ ಅಗತ್ಯವಿದೆ. ಪ್ರಾರ್ಥನೆ ಮನಸ್ಸಿನಿಂದ ಕೇಳಲ್ಪಡುವುದು ನಾಲಿಗೆಯಿಂದಲ್ಲ.ನಾಲಿಗೆ ಇಲ್ಲದವನ ಪ್ರಾರ್ಥನೆ ಕೂಡ ಈಡೇರಲ್ಪಡುತ್ತದೆ...ಕ್ಷಮೆಯ ಭರದಲ್ಲಿ ಪಾಪ ಮಾಡಬೇಡ ಮಾನವ..
  • ✒️MUSTHAFA HASAN ALI KHAN ALQADRI 

Comments

Popular Posts