ಸಹೋದರರೇ ಯಾರಾದರೂ ಮನಸ್ಸಿನ ಒಳಗಿನಿಂದ ಮಗುಳುನಕ್ಕರೆ ಅವನು ಒಳಗಿನಿಂದ ಕೂಡ ಒಂಟಿಯಾಗಿಯೇ ಇದ್ದಾನೆ.ಇನ್ನು ತುಂಬಾ ನಿದ್ರೆ ಮಾಡಿದರೆ ಅವನು ತುಂಬಾ ಸಂಕೋಚದಲ್ಲಿದ್ದಾನೆ.ಇನ್ನು ಅವನು ತನ್ನನ್ನು ಬಲಿಷ್ಠ ವನ್ನಾಗಿ ಪ್ರದರ್ಷಿಸಿದರೆ ಅಳಲು ಮರೆತರೆ ಅವನು ಒಳಗಿನಿಂದ ತುಂಬಾ ಬಲಹೀನವಾಗಿರುತ್ತಾನೆ.ಇನ್ನು ಅವನು ಸಣ್ಣ ಪುಟ್ಪ ವಿಷಯಗಳಿಗೆ ಅಳುವುದಾದರೆ ಅವನು ತುಂಬಾ ನೇ ನಾಜೂಕು ಹ್ರದಯವಂತನಾಗಿರುತ್ತಾನೆ .ಇನು ಸಣ್ಣ ಸಣ್ಣ ವಿಷಯಗಳಿಗೆ ಅಳಲು ಶುರು ಮಾಡಿದರೆ ಅವನು ಒಳಗಿನಿಂದ ತುಂಬಾ ಒಂಟಿಯಾಗಿರುತ್ತಾನೆ .ಮತ್ತು ಜೀವನದಲ್ಲಿ ಪ್ರೀತಿಯ ಕೊರತೆಯನ್ನು ಅನುಭವಿಸುತ್ತಾರೆ.. ಸುಂದರ ಮುಖದ ಜನರು ಯಾವಾಗಲೂ ಒಳ್ಳೆಯವರಾಗಿರಲ್ಲ .ಆದರೆ ಒಳ್ಳೆಯ ಜನರು ಯಾವಾಗಲೂ ಸುಂದರ ವಾಗಿರುತ್ತಾರೆ.ಸಜ್ಜನರು ತಮ್ಮ ಸಿಹಿ ಮಾತುಗಳಿಂದಲೇ ಅರಿಯಲ್ಪಡುವರು ಇಲ್ಲದಿದ್ದರೆ ಒಳ್ಳೆಯ ವಾಕ್ಯಗಳು ಗೋಡೆಗಳಲ್ಲಿಯೂ ಬರೆಯಲ್ಪಡುತ್ತದೆ.ನೀವು ಸಂತೋಷವಾಗಿರುವಾಗಲೇ ಜೀವನವು ಉತ್ತಮವಾಗುವುದು.ಆದರೆ ನಿಮ್ಮಿಂದ ಅನ್ಯರು ಸಂತ್ರಪ್ತಿ ಯಾಗಿರುವಾಗಲೇ ನಿಮ್ಮ ಜೀವನ
ಸುಖಕರವಾಗುವುದು.ನಿಮ್ಮ ಬೆಲೆ ಎಷ್ಟು ತೀರಿಸಲು ಯೋಗ್ಯವಾಗಿದ್ದೀರಿ ಅಷ್ಟೇ ಬೆಲೆ ಕಟ್ಟಿ ಒಂದು ವೇಳೆ ಉತ್ತಮವಾದರೆ ಒಂಟಿಯಾಗುವಿರಿ.ಜೀವನದಲ್ಲಿ ಏನಾದರೂ ಸಾದಿಸಬೇಕೆಂಬ ಹಂಬಲವಿದ್ದರೆ.ಹಾದಿ ಬದಲಿಸಿ ಆಕಾಂಷೆಗಳನ್ನಲ್ಲ.ಈ ಲೋಕದಲ್ಲಿ ನಾಣ್ಯ ಎಷ್ಟೇ ಬಿದ್ದರೂ ..ನಾಣ್ಯಕ್ಕಾಗಿ ಮನುಷ್ಯ ಬೀಳುವಷ್ಟು ನಾಣ್ಯ ಬೀಳಲ್ಲ.ಜೀವನದಲ್ಲಿ ಭರವಸೆ ಇದ್ದವನು ಸಾವಿರಸಲ ಸೋತರು .ಸೋಲಲ್ಲ.ಸಂಬಂಧ ಹಾಗೂ ನಡೆದಾಡುವ ದಿಕ್ಕು ಒಂದೇ ನಾಣ್ಯದ ಎರಡು ಮುಖಗಳು. ಸಂಬಂಧಗಳನ್ನು ಬಲಿಷ್ಟಪಢಿಸುತ್ತಾ ಮನುಜ ದಿಕ್ಕು ತಪ್ಪುತ್ತಾನೆ ಆದರೆ ದಿಕ್ಕಿನಲ್ಲಿ ನಡೆಯುತ್ತಾ ನಡೆಯುತ್ತಾ ಸಂಬಂಧಗಳು ಉಂಟಾಗುತ್ತದೆ.ಜೀವನದ ವೇಗ ಈ ತರಹ ಮಾಡಿ .ನಿಮ್ಮ ಶತ್ರು ನಿಮ್ಮಿಂದ ಮುಂದೆ ಸಾಕಿದರೂ ಪರವಾಗಿಲ್ಲ ಆದರೆ ನಿಮ್ಮ ಸಹೋದರನನ್ನ ಹಿಂದಿಕ್ಕಿಸಬೇಡಿ.ಒಳ್ಳೆಯ ಸ್ವಭಾವ ಒಂದು ಅಂಗಡಿ ಮತ್ತು ನಾಲಿಗೆ ಅದರ ಕೀ ಆಗಿದೆ .ಕೀ ತೆರೆಯುವಾಗಲೇ ಮನವರಿಕೆಯಾಗುತ್ತದೆ ಅಂಗಡಿ ಬಂಗಾರ ಅಥವಾ ಬೂದಿಯದ್ದು ಎಂದು.ಮನುಷ್ಯನ ಮಾನವಿಯತೆಯ ಅರಿವಾಗುವುದು ಅವನು ಅನ್ಯರ ದುಖದಲ್ಲಿ ಸಂತೋಷಪಬಡುವವಾಗಲೇ.ಈ ಲೋಕದಲ್ಲಿ ಯಾವ ಕಾರ್ಯವೂ ಅಸಾಧ್ಯ ವಲ್ಲ..ಭಯಕೆ ಹಾಗೂ ಕಟಿಣ ಪರಿಷ್ರಮದ ಅಗತ್ಯವಿದೆ. ಪ್ರಾರ್ಥನೆ ಮನಸ್ಸಿನಿಂದ ಕೇಳಲ್ಪಡುವುದು ನಾಲಿಗೆಯಿಂದಲ್ಲ.ನಾಲಿಗೆ ಇಲ್ಲದವನ ಪ್ರಾರ್ಥನೆ ಕೂಡ ಈಡೇರಲ್ಪಡುತ್ತದೆ...ಕ್ಷಮೆಯ ಭರದಲ್ಲಿ ಪಾಪ ಮಾಡಬೇಡ ಮಾನವ..
Translate
Monday, December 16, 2019
ಸಜ್ಜನರು
Labels:
ಸಜ್ಜನರು
Islamic and unislamic articles written by me and country abroad news will always come to your lap. Like our page, visit our website to read our articles and don't forget to share with others.
Subscribe to:
Post Comments (Atom)
ರಂಜಾನ್ ಪಾವನ ಮಾಸ
ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...
-
*ಆ ಜ್ಯೋತಿ ಎಂದೂ ನಂದದು ನಂದಿಸಲೂ ಆಗದು* ✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ* ************************************ ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ...
-
ಆಪತ್ಭಾಂದವರು ಅಪನಂಬಿಗಸ್ತರಾದರೇ ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************ ವಯಸ್ಸು ನೂರು ದಾಟಿದ ವಯೋವೃದ್ಧನೇ ಆಗಿರಬಹುದು. ಅಥವಾ ಮರಣ ಶೈಯ್ಯೆಯ ಕೊನೆಯುಸಿ...
-
ಮೃತ ಶರೀರಗಳೊಂದಿಗೆ ಯಾಕೆ ಈ ಅನ್ಯಾಯ? ************* ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************* ಮರಣ ಹೊಂದಿದ ವಿವರ ಲಭಿಸಿದರೆ ಮನುಷ್ಯತ್ವ ಇರುವ ಯಾವುದೇ ...
-
ಮಹಾಮಾರಿ ಬಂದಿದ್ದರಲ್ಲಿ ಅಲ್ಲ ಬಾರದೇ ಇದ್ದರೆ ಅದ್ಭುತ ************ ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************ ಮೊನ್ನೆ ಒಬ್ಬ ಒಂದು ಬೆಕ್ಕನ್ನು ಹ...
-
ವಿಷ ಕಾರುವ ತೇಜಸ್ವಿ ಸೂರ್ಯ ತನ್ನನ್ನು ತಾನು ಸತ್ಯ ಹರಿಶ್ಚಂದ್ರ ವೆಂಬಂತೆ ಬಿಂಬಿಸಿ ಅನ್ಯ ದರ್ಮೀಯರನ್ನು ಅವಹೇಳನ ಮಾಡುವ ಕ್ರತ್ಯ ಸುಲಭವಾಗಿ ಕಲಿತ ಯುವ ಸಂಸದ! ತನ್ನವರ...
-
ಕುಂಬಳಕಾಯಿ ಕಳ್ಳನೆಂದಾಗ ಹೆಗಲು ಮುಟ್ಟಿ ನೋಡಬೇಡಿ ************* ✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ************* ಮೊನ್ನೆ ಒಂದು ಬರಹವನ್ನು ಕಾಣಲು ಸಾಧ್ಯವಾಯ್ತ...
-
*ಶಿಹಾಬ್ರನ್ನು ಸ್ವಾಗತಿಸುವ ಮೊದಲು..* ಕಾಲ್ನಡಿಗೆಯ ಮೂಲಕ ಹಜ್ ಕರ್ಮಕ್ಕೆ ಹೊರಟ ಕೇರಳದ ಶಿಹಾಬ್ ಈಗಾಗಲೇ ಕರ್ನಾಟಕದ ಗಡಿ ದಾಟಲಿದ್ದಾರೆ. ಕೇರಳಿಗರು ಈ ಮೂವತ್ತರ ತರುಣನ...
-
ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ಸುಮಾರು 28 ವರ್ಷಗಳ ಹಿಂದೆ ಮರ್ಕಝ್ ಎಂಬ ಜ್ಞಾನ ಕೇಂದ್ರದಿಂದ ಬಿರುದು ಪಡೆದು ಮುದರ್ರಿಸಾಗಿ ಸೇವೆಗೆ ಸೇರಿದ ಪ್ರಾರಂಭದ ವರ್ಷಗಳ ಅನು...
-
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 1957ರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಅಣ್ಣಾ ದೊರೈ ಯವರು ಒಂದು ದೀರ್ಘ ಭಾಷಣ ಮಾಡುತ್ತಾ ಪೈಗಂಬರ್ ಮುಹಮ್ಮದ್ ಸಲ್ಲಲ್ಲ...
-
ನಮಾಝ್ ಅಲ್ಲಾಹು ಅಕ್ಬರ್ ಎಂಬ ತಕ್ಬೀರ್ನೊಂದಿಗೆ ಪ್ರಾರಂಭವಾಗಿ ಸಲಾಮಿನೊಂದಿಗೆ ಮುಕ್ತಾಯಗೊಳ್ಳುವ ಶಾರೀರಿಕವಾದ ಪ್ರಾರ್ಥನೆ ಗಳಲ್ಲಿ ಶ್ರೇಷ್ಠ ವಾದ ಇಸ್ಲಾಮಿನ ಎರ...
No comments:
Post a Comment