Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ನಾಣ್ಯಕ್ಕಾಗಿ ಮನುಷ್ಯ ಬೀಳುವಷ್ಟು ನಾಣ್ಯ ಬೀಳಲ್ಲ





  • ಸಹೋದರರೇ ಯಾರಾದರೂ ಮನಸ್ಸಿನ ಒಳಗಿನಿಂದ ಮಗುಳುನಕ್ಕರೆ ಅವನು ಒಳಗಿನಿಂದ ಕೂಡ ಒಂಟಿಯಾಗಿಯೇ ಇದ್ದಾನೆ.ಇನ್ನು ತುಂಬಾ ನಿದ್ರೆ ಮಾಡಿದರೆ ಅವನು ತುಂಬಾ ಸಂಕೋಚದಲ್ಲಿದ್ದಾನೆ.ಇನ್ನು ಅವನು ತನ್ನನ್ನು ಬಲಿಷ್ಠ ವನ್ನಾಗಿ ಪ್ರದರ್ಷಿಸಿದರೆ ಅಳಲು ಮರೆತರೆ ಅವನು ಒಳಗಿನಿಂದ ತುಂಬಾ ಬಲಹೀನವಾಗಿರುತ್ತಾನೆ.ಇನ್ನು ಅವನು ಸಣ್ಣ ಪುಟ್ಪ ವಿಷಯಗಳಿಗೆ ಅಳುವುದಾದರೆ ಅವನು ತುಂಬಾ ನೇ ನಾಜೂಕು ಹ್ರದಯವಂತನಾಗಿರುತ್ತಾನೆ .ಇನು ಸಣ್ಣ ಸಣ್ಣ ವಿಷಯಗಳಿಗೆ ಅಳಲು ಶುರು ಮಾಡಿದರೆ ಅವನು ಒಳಗಿನಿಂದ ತುಂಬಾ ಒಂಟಿಯಾಗಿರುತ್ತಾನೆ .ಮತ್ತು ಜೀವನದಲ್ಲಿ ಪ್ರೀತಿಯ ಕೊರತೆಯನ್ನು ಅನುಭವಿಸುತ್ತಾರೆ.. ಸುಂದರ ಮುಖದ ಜನರು ಯಾವಾಗಲೂ ಒಳ್ಳೆಯವರಾಗಿರಲ್ಲ .ಆದರೆ ಒಳ್ಳೆಯ ಜನರು ಯಾವಾಗಲೂ ಸುಂದರ ವಾಗಿರುತ್ತಾರೆ.ಸಜ್ಜನರು ತಮ್ಮ ಸಿಹಿ ಮಾತುಗಳಿಂದಲೇ ಅರಿಯಲ್ಪಡುವರು ಇಲ್ಲದಿದ್ದರೆ ಒಳ್ಳೆಯ ವಾಕ್ಯಗಳು ಗೋಡೆಗಳಲ್ಲಿಯೂ ಬರೆಯಲ್ಪಡುತ್ತದೆ.ನೀವು ಸಂತೋಷವಾಗಿರುವಾಗಲೇ ಜೀವನವು ಉತ್ತಮವಾಗುವುದು.ಆದರೆ ನಿಮ್ಮಿಂದ ಅನ್ಯರು ಸಂತ್ರಪ್ತಿ ಯಾಗಿರುವಾಗಲೇ ನಿಮ್ಮ ಜೀವನ ಸುಖಕರವಾಗುವುದು.ನಿಮ್ಮ ಬೆಲೆ ಎಷ್ಟು ತೀರಿಸಲು ಯೋಗ್ಯವಾಗಿದ್ದೀರಿ ಅಷ್ಟೇ ಬೆಲೆ ಕಟ್ಟಿ ಒಂದು ವೇಳೆ ಉತ್ತಮವಾದರೆ ಒಂಟಿಯಾಗುವಿರಿ.ಜೀವನದಲ್ಲಿ ಏನಾದರೂ ಸಾದಿಸಬೇಕೆಂಬ ಹಂಬಲವಿದ್ದರೆ.ಹಾದಿ ಬದಲಿಸಿ ಆಕಾಂಷೆಗಳನ್ನಲ್ಲ.ಈ ಲೋಕದಲ್ಲಿ ನಾಣ್ಯ ಎಷ್ಟೇ ಬಿದ್ದರೂ ..ನಾಣ್ಯಕ್ಕಾಗಿ ಮನುಷ್ಯ ಬೀಳುವಷ್ಟು ನಾಣ್ಯ ಬೀಳಲ್ಲ.ಜೀವನದಲ್ಲಿ ಭರವಸೆ ಇದ್ದವನು ಸಾವಿರಸಲ ಸೋತರು .ಸೋಲಲ್ಲ.ಸಂಬಂಧ ಹಾಗೂ ನಡೆದಾಡುವ ದಿಕ್ಕು ಒಂದೇ ನಾಣ್ಯದ ಎರಡು ಮುಖಗಳು. ಸಂಬಂಧಗಳನ್ನು ಬಲಿಷ್ಟಪಢಿಸುತ್ತಾ ಮನುಜ ದಿಕ್ಕು ತಪ್ಪುತ್ತಾನೆ ಆದರೆ ದಿಕ್ಕಿನಲ್ಲಿ ನಡೆಯುತ್ತಾ ನಡೆಯುತ್ತಾ ಸಂಬಂಧಗಳು ಉಂಟಾಗುತ್ತದೆ.ಜೀವನದ ವೇಗ ಈ ತರಹ ಮಾಡಿ .ನಿಮ್ಮ ಶತ್ರು ನಿಮ್ಮಿಂದ ಮುಂದೆ ಸಾಕಿದರೂ ಪರವಾಗಿಲ್ಲ ಆದರೆ ನಿಮ್ಮ ಸಹೋದರನನ್ನ ಹಿಂದಿಕ್ಕಿಸಬೇಡಿ.ಒಳ್ಳೆಯ ಸ್ವಭಾವ ಒಂದು ಅಂಗಡಿ ಮತ್ತು ನಾಲಿಗೆ ಅದರ ಕೀ ಆಗಿದೆ .ಕೀ ತೆರೆಯುವಾಗಲೇ ಮನವರಿಕೆಯಾಗುತ್ತದೆ ಅಂಗಡಿ ಬಂಗಾರ ಅಥವಾ ಬೂದಿಯದ್ದು ಎಂದು.ಮನುಷ್ಯನ ಮಾನವಿಯತೆಯ ಅರಿವಾಗುವುದು ಅವನು ಅನ್ಯರ ದುಖದಲ್ಲಿ ಸಂತೋಷಪಬಡುವವಾಗಲೇ.ಈ ಲೋಕದಲ್ಲಿ ಯಾವ ಕಾರ್ಯವೂ ಅಸಾಧ್ಯ ವಲ್ಲ..ಭಯಕೆ ಹಾಗೂ ಕಟಿಣ ಪರಿಷ್ರಮದ ಅಗತ್ಯವಿದೆ. ಪ್ರಾರ್ಥನೆ ಮನಸ್ಸಿನಿಂದ ಕೇಳಲ್ಪಡುವುದು ನಾಲಿಗೆಯಿಂದಲ್ಲ.ನಾಲಿಗೆ ಇಲ್ಲದವನ ಪ್ರಾರ್ಥನೆ ಕೂಡ ಈಡೇರಲ್ಪಡುತ್ತದೆ...ಕ್ಷಮೆಯ ಭರದಲ್ಲಿ ಪಾಪ ಮಾಡಬೇಡ ಮಾನವ..
  • ✒️MUSTHAFA HASAN ALI KHAN ALQADRI 

Comments

Popular Posts