MUSTHAFA HASAN ALQADRI OFFICIAL : April 2022

Translate

Tuesday, April 12, 2022

ದೇಶದಲ್ಲಿ ಬೆಳೆಯುತ್ತಿರುವ ಕೋಮುವಾದ

 ಇಂದು ದೇಶದಲ್ಲಿ ಬೆಳೆಯುತ್ತಿಯುವ. ಕೋಮುವಾದ  ಸಾಮರಸ್ಯ ವನ್ನು ನೋಡುವಾಗ ಅರಿವಾಗುವುದು ಒಂದು ವಿಷಯ ಖಚಿತ ಏನೆಂದರೆ ಜಗದೊಡೆಯನಾದ ಅಲ್ಲಾಹನು ತನ್ನ ದಿವ್ಯ ವಾಣಿಯನ್ನು ಭಾರತದಲ್ಲಿ ನೆಲೆಸಿರುವ ಅಮುಸ್ಲಿಮರಿಗೂ ತಲುಪಿಸಬೇಕು ಎಂಬ ತಂತ್ರ ವಾಗಿರಬಹುದು ಏಕೆಂದರೆ  ನೀವು ನೇರವಾಗಿ ಒಬ್ಬ ಅಮುಸ್ಲಿಮರಿಗೆ ಕುರ್ಆನ್ ಅರ್ಥೈಸಲು ಹೋದರೆ ಅದನ್ನು ಅವರು ಕೇಳಲು ಅಸಾಧ್ಯ ಕಾರಣ ಅವರಿಗೇ ಅವರದೇ ಆದ ಹಿಂದೂ ಗ್ರಂಥಗಳಿವೆ ಮುಸಲ್ಮಾನ ರು ಪ್ರತಿದಿನ ಓದುವ ದಿವ್ಯವಾಣಿ ಕುರ್ಆನ್  ಯಾಕೆ ಓದಬೇಕು ಎಂಬ ಪ್ರಶ್ನೆ ಅವರಲ್ಲಿ ಕಾಡುವುದು ಸಹಜ  ಅಲ್ಲಾಹನ ಪ್ರತಿಯೊಂದು ಕೆಲಸದಲ್ಲಿ ಮಹಾ ತಂತ್ರಗಳು ಅಡಗಿವೆ ಅದು ಸಾಧಾರಣ ಮನಸ್ಸುಗಳು ಅರಿಯಲು ಅಸಾಧ್ಯ ವಾದದ್ದು 

Wednesday, April 6, 2022

88ವರ್ಷಗಳ ನಂತರ ಮೊದಲಬಾರಿಗೆ ನಮಾಝ್

 

88 ವರ್ಷಗಳ ನಂತರ ಮೊಟ್ಟ ಮೊದಲಿಗೆ ನಮಾಜ್ ತರಾವೀಹ್ ನಿರ್ವಹಿಸಿದ ಟರ್ಕಿಯ ಆಯಾ ಸೋಫಿಯ ಮಸೀದಿ 
ಕೆಲವು ವರ್ಷಗಳಿಂದ ಮಸೀದಿ ಯಾಗಿ ಪರಿವರ್ತನೆಗೊಂಡ ಐತಿಹಾಸಿಕ ಮ್ಯೂಸಿಯಮ್ ಈ ವರ್ಷದ ಮೊದಲನೆಯ ತರಾವೀಹ್ ಆರಂಭಗೊಂಡಿದೆ 
ಹಲವು ವ್ಯಾಪಕ ಆಕ್ರೋಷ ಹಾಗೂ ಸಮಸ್ಯೆಗಳಿಗೆ ಎದೆ ತಟ್ಟಿ ಎದುರಿಸಿದ ಟರ್ಕಿ ಸರಕಾರ ಅದನ್ನು ಮಸೀದಿ ಯಾಗಿ ಪರಿವರ್ತಿಸಿತ್ತು ಇದಾಗಲೇ ತರಾವೀಹ್ ನಮಾಝ್ ಕೂಡ ಪ್ರಾರಂಬಿಸಿದೆ ಮುಸಲ್ಮಾನರು ಹಾಗೂ ಎಲ್ಲಾ ದರ್ಮದವರು ಮಸೀದಿಯನ್ನು ಸಂದರ್ಷಿಸಿ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...